<p><strong>ನವದೆಹಲಿ, ಡಿ.6</strong>– ‘ಇಂದಿನ ವಿಶ್ವದ ವಿಷಮ ಪರಿಸ್ಥಿತಿಗೆ ಶಾಂತಿಯುತವಾದ ಪರಿಹಾರ ಕಂಡುಹಿಡಿಯಲು ಸರ್ವಪ್ರಯತ್ನ ಮಾಡಿ’ ಎಂಬುವುದಾಗಿ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂರವರು ಇಂದು ಅಮೆರಿಕ, ಬ್ರಿಟನ್, ಸೋವಿಯತ್ ರಷ್ಯಾ ಮತ್ತು ಚೀಣಾಗಳಲ್ಲಿ ಹೃತ್ಪೂರ್ವಕ ಮನವಿ ಮಾಡಿದರು.</p>.<p>ವಿಶ್ವಪರಿಸ್ಥಿತಿ ಕುರಿತ ಚರ್ಚೆಯನ್ನು ಪಾರ್ಲಿಮೆಂಟಿನಲ್ಲಿ ಆರಂಭ ಮಾಡಿದ ನೆಹರೂ ಅವರು, ‘ದುಷ್ಟತನದ ಸಾಕ್ಷಾತ್ಕಾರದಂತಿರುವ ಅಣು ಬಾಂಬನ್ನು ಈಗಾಗಲಿ, ಮುಂದಾಗಲಿ ಉಪಯೋಗಿಸುವ ಪ್ರಶ್ನೆಯೇ ಏಳದು’ ಎಂದು ಭರವಸೆ ವ್ಯಕ್ತಪಡಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ, ಡಿ.6</strong>– ‘ಇಂದಿನ ವಿಶ್ವದ ವಿಷಮ ಪರಿಸ್ಥಿತಿಗೆ ಶಾಂತಿಯುತವಾದ ಪರಿಹಾರ ಕಂಡುಹಿಡಿಯಲು ಸರ್ವಪ್ರಯತ್ನ ಮಾಡಿ’ ಎಂಬುವುದಾಗಿ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂರವರು ಇಂದು ಅಮೆರಿಕ, ಬ್ರಿಟನ್, ಸೋವಿಯತ್ ರಷ್ಯಾ ಮತ್ತು ಚೀಣಾಗಳಲ್ಲಿ ಹೃತ್ಪೂರ್ವಕ ಮನವಿ ಮಾಡಿದರು.</p>.<p>ವಿಶ್ವಪರಿಸ್ಥಿತಿ ಕುರಿತ ಚರ್ಚೆಯನ್ನು ಪಾರ್ಲಿಮೆಂಟಿನಲ್ಲಿ ಆರಂಭ ಮಾಡಿದ ನೆಹರೂ ಅವರು, ‘ದುಷ್ಟತನದ ಸಾಕ್ಷಾತ್ಕಾರದಂತಿರುವ ಅಣು ಬಾಂಬನ್ನು ಈಗಾಗಲಿ, ಮುಂದಾಗಲಿ ಉಪಯೋಗಿಸುವ ಪ್ರಶ್ನೆಯೇ ಏಳದು’ ಎಂದು ಭರವಸೆ ವ್ಯಕ್ತಪಡಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>