<p>ಪಂಜಾಬ್ನಲ್ಲಿ ಪಾಕ್ ಅತಿಕ್ರಮಣ: 3 ಸಾವು</p>.<p>ಚಂಡೀಘಡ, ಮೇ 21– ಪಂಜಾಬಿನ ಖಾಲ್ರಾ ವಿಭಾಗದಲ್ಲಿ ಇಂದು ಮತ್ತು ನಿನ್ನೆ ಪಾಕಿಸ್ತಾನಿ ಸೈನಿಕರು ಏಕಪ್ರಕಾರವಾಗಿ ನಡೆಸಿದ ಕದನ ವಿರಾಮ ಉಲ್ಲಂಘನೆಗಳಲ್ಲಿ ಇಬ್ಬರು ಪಾಕಿಸ್ತಾನಿ ಸೈನಿಕರು ಮತ್ತು ನಮ್ಮ ಗಡಿ ಭದ್ರತಾ ಪಡೆಯ ಒಬ್ಬ ಯೋಧ ಮೃತಪಟ್ಟಿದ್ದಾರೆ ಪಾಕಿಸ್ತಾನಿ ಸೈನ್ಯ ಪಹರೆ ದಳಗಳು ನಿನ್ನೆ ಈ ವಿಭಾಗದಲ್ಲಿ 2 ಭಾರಿ ಅತಿಕ್ರಮಣ ನಡೆಸಿದವು. ಆಗ ಅವರಿಗೆ ವಾಪಾಸು ಹೋಗುವಂತೆ ಹೇಳಲಾಯಿತು. ಆದರೆ ಹಿಂತಿರುಗಲು ನಿರಾಕರಿಸಿದ ಪಾಕಿಸ್ತಾನಿ ಸೈನಿಕರು ಗುಂಡು ಹಾರಿಸಿದರು. ಇದಕ್ಕೆ ಗಡಿ ಭದ್ರತಾ ಪಡೆ ತಕ್ಕ ಉತ್ತರ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪಂಜಾಬ್ನಲ್ಲಿ ಪಾಕ್ ಅತಿಕ್ರಮಣ: 3 ಸಾವು</p>.<p>ಚಂಡೀಘಡ, ಮೇ 21– ಪಂಜಾಬಿನ ಖಾಲ್ರಾ ವಿಭಾಗದಲ್ಲಿ ಇಂದು ಮತ್ತು ನಿನ್ನೆ ಪಾಕಿಸ್ತಾನಿ ಸೈನಿಕರು ಏಕಪ್ರಕಾರವಾಗಿ ನಡೆಸಿದ ಕದನ ವಿರಾಮ ಉಲ್ಲಂಘನೆಗಳಲ್ಲಿ ಇಬ್ಬರು ಪಾಕಿಸ್ತಾನಿ ಸೈನಿಕರು ಮತ್ತು ನಮ್ಮ ಗಡಿ ಭದ್ರತಾ ಪಡೆಯ ಒಬ್ಬ ಯೋಧ ಮೃತಪಟ್ಟಿದ್ದಾರೆ ಪಾಕಿಸ್ತಾನಿ ಸೈನ್ಯ ಪಹರೆ ದಳಗಳು ನಿನ್ನೆ ಈ ವಿಭಾಗದಲ್ಲಿ 2 ಭಾರಿ ಅತಿಕ್ರಮಣ ನಡೆಸಿದವು. ಆಗ ಅವರಿಗೆ ವಾಪಾಸು ಹೋಗುವಂತೆ ಹೇಳಲಾಯಿತು. ಆದರೆ ಹಿಂತಿರುಗಲು ನಿರಾಕರಿಸಿದ ಪಾಕಿಸ್ತಾನಿ ಸೈನಿಕರು ಗುಂಡು ಹಾರಿಸಿದರು. ಇದಕ್ಕೆ ಗಡಿ ಭದ್ರತಾ ಪಡೆ ತಕ್ಕ ಉತ್ತರ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>