<h3><strong>ಆರೋಗ್ಯ ಮಂತ್ರಿಗಳಿಗೆ ಮಾಸಕ್ಕೊಂದು ರೂ ಸಂಬಳ</strong></h3>.<p>ಮದರಾಸ್, ಜ. 29– ಆರೋಗ್ಯ ಕಾರಣಗಳಿಗಾಗಿ ಎರಡು ತಿಂಗಳು ರಜಾದ ಮೇಲಿರುವ ಮದರಾಸಿನ ಆರೋಗ್ಯ ಸಚಿವ ಡಾ. ಟಿ.ಎಸ್.ಎಸ್. ರಾಜನ್ರವರು ಒಂದು ರೂಪಾಯಿಯಂತೆ ಸಾಂಕೇತಿಕ ಸಂಬಳವನ್ನು ತೆಗೆದುಕೊಳ್ಳಲು ಸ್ವಯಂಪ್ರೇರಿತರಾಗಿ ಒಪ್ಪಿದ್ದಾರೆ.</p>.<p>ರಜಾ ಕಾಲದಲ್ಲಿ ಮಂತ್ರಿಗಳು ತಮ್ಮ ಪೂರ್ಣ ಸಂಬಳವನ್ನು ತೆಗೆದುಕೊಳ್ಳಲು ಅಡ್ಡಿಪಡಿಸುವಂತಹ ಸರ್ಕಾರಿ ಕಾನೂನೇನೂ ಇರುವುದಿಲ್ಲ.</p>.<h3>ಕೆನಡಾ ಗೋಧಿ ತುಂಬಿದ ಹಡಗು ಮದರಾಸಿಗೆ</h3>.<p>ಮದರಾಸ್, ಜ. 29– ಕೆನಡಾದಿಂದ 9,780 ಟನ್ ಗೋಧಿ ತೆಗೆದುಕೊಂಡು ಷೆಗ್ರೊಕ್ ಹಡಗು ಇಂದು ಮದರಾಸ್ ರೇವಿಗೆ ಆಗಮಿಸಿತು. ಇಲ್ಲಿ 3,000 ಟನ್ ಧಾನ್ಯವನ್ನು ಇಳಿಸಿ ಉಳಿದುದ್ದನ್ನು ಕಲ್ಕತ್ತೆಗೆ ಕೊಂಡೊಯ್ಯುವುದು.</p>.<p>ಈ ಧಾನ್ಯದಲ್ಲಿ ಮೈಸೂರಿಗೆ 1,500 ಟನ್, ಮದರಾಸಿಗೆ 500 ಟನ್ ಮತ್ತು ಹೈದರಾಬಾದ್ಗೆ 1,000 ಟನ್ ಹಂಚಲಾಗುವುದು</p>
<h3><strong>ಆರೋಗ್ಯ ಮಂತ್ರಿಗಳಿಗೆ ಮಾಸಕ್ಕೊಂದು ರೂ ಸಂಬಳ</strong></h3>.<p>ಮದರಾಸ್, ಜ. 29– ಆರೋಗ್ಯ ಕಾರಣಗಳಿಗಾಗಿ ಎರಡು ತಿಂಗಳು ರಜಾದ ಮೇಲಿರುವ ಮದರಾಸಿನ ಆರೋಗ್ಯ ಸಚಿವ ಡಾ. ಟಿ.ಎಸ್.ಎಸ್. ರಾಜನ್ರವರು ಒಂದು ರೂಪಾಯಿಯಂತೆ ಸಾಂಕೇತಿಕ ಸಂಬಳವನ್ನು ತೆಗೆದುಕೊಳ್ಳಲು ಸ್ವಯಂಪ್ರೇರಿತರಾಗಿ ಒಪ್ಪಿದ್ದಾರೆ.</p>.<p>ರಜಾ ಕಾಲದಲ್ಲಿ ಮಂತ್ರಿಗಳು ತಮ್ಮ ಪೂರ್ಣ ಸಂಬಳವನ್ನು ತೆಗೆದುಕೊಳ್ಳಲು ಅಡ್ಡಿಪಡಿಸುವಂತಹ ಸರ್ಕಾರಿ ಕಾನೂನೇನೂ ಇರುವುದಿಲ್ಲ.</p>.<h3>ಕೆನಡಾ ಗೋಧಿ ತುಂಬಿದ ಹಡಗು ಮದರಾಸಿಗೆ</h3>.<p>ಮದರಾಸ್, ಜ. 29– ಕೆನಡಾದಿಂದ 9,780 ಟನ್ ಗೋಧಿ ತೆಗೆದುಕೊಂಡು ಷೆಗ್ರೊಕ್ ಹಡಗು ಇಂದು ಮದರಾಸ್ ರೇವಿಗೆ ಆಗಮಿಸಿತು. ಇಲ್ಲಿ 3,000 ಟನ್ ಧಾನ್ಯವನ್ನು ಇಳಿಸಿ ಉಳಿದುದ್ದನ್ನು ಕಲ್ಕತ್ತೆಗೆ ಕೊಂಡೊಯ್ಯುವುದು.</p>.<p>ಈ ಧಾನ್ಯದಲ್ಲಿ ಮೈಸೂರಿಗೆ 1,500 ಟನ್, ಮದರಾಸಿಗೆ 500 ಟನ್ ಮತ್ತು ಹೈದರಾಬಾದ್ಗೆ 1,000 ಟನ್ ಹಂಚಲಾಗುವುದು</p>