ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 21-2-1962

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮೆಕಾರ್ಥಿ ನೀತಿಯನ್ನು ಭಾರತಕ್ಕೆ ತರಲು ಯತ್ನ
ನವದೆಹಲಿ, ಫೆ. 20 - `ರಕ್ಷಣಾ ಸಚಿವ ಶ್ರೀ ವಿ. ಕೆ. ಕೃಷ್ಣಮೆನನ್ ಅವರ ವಿರೋಧಿಗಳು ಭಾರತವನ್ನು ಶೀತಲ ಸಮರಕ್ಕೆ ತಳ್ಳುತ್ತಿರುವರೆಂದೂ ಅಮೇರಿಕಕ್ಕೆ ಬಹಳ ತೊಂದರೆಯುಂಟು ಮಾಡಿದ ಮೆಕಾರ್ಥಿ ನೀತಿಯನ್ನು ಇಲ್ಲಿಯೂ ಅನುಸರಿಸಲು ಯತ್ನಿಸುತ್ತಿರುವರೆಂದೂ ಇದು ಭಾರತವನ್ನು ಹಾಳು ಮಾಡಬಹುದೆಂದೂ ಪ್ರಧಾನಿ ನೆಹರೂ ಅವರು ಇಂದು ಇಲ್ಲಿ ತಿಳಿಸಿದರು.

ಕೃಷ್ಣ ಮೆನನ್ ಅವರನ್ನು ಕಮ್ಯುನಿಸ್ಟ್ ಎಂದು ಕರೆಯುವ ಆಚಾರ್ಯ ಕೃಪಲಾನಿ ಹಾಗೂ ಅವರ ಬೆಂಬಲಿಗರ ಈ ತಂತ್ರ ಸೆನೆಟರ್ ಮೆಕಾರ್ಥಿ ಅವರ ತಂತ್ರದ ಅನುಕರಣೆಯೇ ಸರಿ ಎಂದು ಅವರು ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT