ಈಗ ನಾವು ಮಾಡುವ ಹಾಗೂ ಮಾಡದಿರುವ ವಿಷಯಗಳೇ ಭವಿಷ್ಯವನ್ನು ರೂಪಿಸಿ ಪೂರ್ವ ನಿದರ್ಶನಗಳು ಹಾಗೂ ಸಂಪ್ರದಾಯಗಳಾಗಿ ಸ್ವೀಕೃತವಾಗುವುವು. ನಿಮ್ಮಲ್ಲನೇಕರು ವಿನೂತನ ಪರಿಸ್ಥಿತಿಗಳನ್ನು ಎದುರಿಸುತ್ತಿರಬಹುದು. ಇಲ್ಲ ಎದುರಿಸಬೇಕಾಗಿ ಬರಬಹುದು. ಅಂತಹ ಪರಿಸ್ಥಿತಿಯನ್ನೆದುರಿಸಲು ನಿಮ್ಮ ಎಲ್ಲ ತಾಳ್ಮೆ, ಅನುಭವ ಮತ್ತು ನಿರ್ಣಾಯಕ ಶಕ್ತಿ ಅಗತ್ಯವಾಗುತ್ತದೆ ಎಂದು ಶ್ರೀಮತಿ ಗಾಂಧಿ ನುಡಿದರು.