ವಿಯಟ್ನಾಂ ಸಮಸ್ಯೆಗೆ ತಮ್ಮ ಸಲಹೆಗಳ ಬಗ್ಗೆ ಥಾಂಟ್ ಆಶಾವಾದ
ನವದೆಹಲಿ, ಏ. 16– ವಿಯಟ್ನಾಂ ಸಮಸ್ಯೆ ಇತ್ಯರ್ಥಕ್ಕೆ ಸಂಬಂಧಪಟ್ಟ ಪಕ್ಷಗಳ ಮುಂದೆ ತಾವು ಮಂಡಿಸಿರುವ ಶಾಂತಿ ಸಲಹೆಗಳನ್ನು ಮಾರ್ಪಡಿಸುವ ಯೋಚನೆಯನ್ನೇನೂ ತಾವು ಹೊಂದಿಲ್ಲವೆಂದು ವಿಶ್ವರಾಷ್ಟ್ರ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಉ ಥಾಂಟ್ರು ಇಂದು ಇಲ್ಲಿ ಹೇಳಿದರು.