ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತರತ್ನ’ಕ್ಕೆ ಕಸ್ತೂರಬಾ ಅರ್ಹರು

Last Updated 23 ಅಕ್ಟೋಬರ್ 2019, 1:25 IST
ಅಕ್ಷರ ಗಾತ್ರ

ಕಸ್ತೂರಬಾ ‘ಭಾರತರತ್ನ’ ಯಾಕಾಗಬಾರದು ಎಂದು ರಘುನಾಥ ಚ.ಹ. ತಮ್ಮ ಲೇಖನದಲ್ಲಿ (ಪ್ರ.ವಾ., ಅ. 22) ಕೇಳಿರುವುದು ಸಾಂದರ್ಭಿಕವೂ, ಪ್ರಸ್ತುತವೂ ಆಗಿದೆ.

ಅರ್ಧನಾರೀಶ್ವರರಂತೆ ನಿಜಜೀವನದಲ್ಲಿ, ಸಾಮಾಜಿಕ ಹಾಗೂ ಸ್ವಾತಂತ್ರ್ಯ ಚಳವಳಿಯಲ್ಲಿ ಗಾಂಧಿ- ಕಸ್ತೂರಬಾ ಬದುಕಿದ್ದರು. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಕಸ್ತೂರಬಾ ಅವರ ಸೇವೆಯನ್ನು ಮರೆಯುವಂತಿಲ್ಲ.

‘ಸ್ವಚ್ಛತಾ ಅಭಿಯಾನ’ ಈಗ ಬಿರುಸು ಪಡೆದಿದೆ. ಆದರೆ, ಅಂದೇ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದ ಕಸ್ತೂರಬಾ ಅವರು ಭಾರತರತ್ನ ಪುರಸ್ಕಾರಕ್ಕೆ ಅರ್ಹರಾಗಿದ್ದಾರೆ.

– ಸಿ.ಸಿದ್ಧರಾಜು ಆಲಕೆರೆ,ಡಬ್ಲಿನ್ (ಐರ್ಲೆಂಡ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT