<p>ಐವತ್ತು ವರ್ಷಗಳ ಹಿಂದೆಯೇ ಕಾಂಗ್ರೆಸ್ ಮಲಿನಗೊಂಡಿತ್ತೇ? ‘ಪ್ರಜಾವಾಣಿ’ಯ ‘50 ವರ್ಷಗಳ ಹಿಂದೆ’ ಅಂಕಣ (ಅ.1) ಗಮನಿಸಿದಾಗ ಈ ಮಾತು ನಿಜ ಅನಿಸುತ್ತದೆ. ಅಂದು ಕೆಂಗಲ್ ಹನುಮಂತಯ್ಯ ಅವರು ಕಾಂಗ್ರೆಸ್ ಶುದ್ಧೀಕರಣಕ್ಕೆಂದು ಮೂರು ವಾರಗಳ ಕಾಲ ಅಜ್ಞಾತವಾಸದಲ್ಲಿದ್ದು ಧ್ಯಾನಕ್ಕೆ ಕುಳಿತುಕೊಂಡ ವಿಚಾರ ಪ್ರಸ್ತುತದಲ್ಲಿ ಸಮಯೋಚಿತ. ರಾಹುಲ್ ಗಾಂಧಿ ಅವರ ‘ಭಾರತ್ ಜೋಡೊ’ ಯಾತ್ರೆಯನ್ನು ಕೂಡ ಕಾಂಗ್ರೆಸ್ ಶುದ್ಧೀಕರಣದ ಮತ್ತೊಂದು ಮಜಲು ಎಂದು ಭಾವಿಸಬಹುದು. ಆ ಪಕ್ಷ ಪರಿಶುದ್ಧಗೊಂಡು ಪುನಃ ಅಧಿಕಾರ ವಹಿಸಿಕೊಳ್ಳುವುದೇ? ಕಾಯ್ದು ನೋಡಬೇಕಿದೆ.</p>.<p>–ಪ್ರಕಾಶ್ ಮಲ್ಕಿಒಡೆಯರ್, ಹೂವಿನಹಡಗಲಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಐವತ್ತು ವರ್ಷಗಳ ಹಿಂದೆಯೇ ಕಾಂಗ್ರೆಸ್ ಮಲಿನಗೊಂಡಿತ್ತೇ? ‘ಪ್ರಜಾವಾಣಿ’ಯ ‘50 ವರ್ಷಗಳ ಹಿಂದೆ’ ಅಂಕಣ (ಅ.1) ಗಮನಿಸಿದಾಗ ಈ ಮಾತು ನಿಜ ಅನಿಸುತ್ತದೆ. ಅಂದು ಕೆಂಗಲ್ ಹನುಮಂತಯ್ಯ ಅವರು ಕಾಂಗ್ರೆಸ್ ಶುದ್ಧೀಕರಣಕ್ಕೆಂದು ಮೂರು ವಾರಗಳ ಕಾಲ ಅಜ್ಞಾತವಾಸದಲ್ಲಿದ್ದು ಧ್ಯಾನಕ್ಕೆ ಕುಳಿತುಕೊಂಡ ವಿಚಾರ ಪ್ರಸ್ತುತದಲ್ಲಿ ಸಮಯೋಚಿತ. ರಾಹುಲ್ ಗಾಂಧಿ ಅವರ ‘ಭಾರತ್ ಜೋಡೊ’ ಯಾತ್ರೆಯನ್ನು ಕೂಡ ಕಾಂಗ್ರೆಸ್ ಶುದ್ಧೀಕರಣದ ಮತ್ತೊಂದು ಮಜಲು ಎಂದು ಭಾವಿಸಬಹುದು. ಆ ಪಕ್ಷ ಪರಿಶುದ್ಧಗೊಂಡು ಪುನಃ ಅಧಿಕಾರ ವಹಿಸಿಕೊಳ್ಳುವುದೇ? ಕಾಯ್ದು ನೋಡಬೇಕಿದೆ.</p>.<p>–ಪ್ರಕಾಶ್ ಮಲ್ಕಿಒಡೆಯರ್, ಹೂವಿನಹಡಗಲಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>