ಜಾತ್ಯತೀತ ಎಂಬ ಅಂಕಿತವನ್ನು ತನ್ನ ಹೆಸರಿನಲ್ಲಿಯೇ ಸೇರಿಸಿಕೊಂಡಿರುವ ಜೆಡಿಎಸ್ ಪಕ್ಷದ ಧುರೀಣರು, ಮಂಡ್ಯ
ದಲ್ಲಿ ಗೌಡರೇ ಗೆಲ್ಲಬೇಕು, ಬೇರೆ ಜಾತಿಯವರು ಅಲ್ಲಿ ಚುನಾವಣೆಗೆ ಸ್ಪರ್ಧಿಸಲು ಅನರ್ಹರು ಎಂಬ ಅರ್ಥ ಬರುವ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಿ, ಅತ್ಯಂತ ಕೀಳು ಮಟ್ಟದ ಜಾತಿ ರಾಜಕಾರಣದಲ್ಲಿ ತೊಡಗಿರುವುದು ಶೋಚನೀಯ.