ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಟಸುಬ್ಬಯ್ಯ ಎಂಬ ‘ಜೀವಿ’

Last Updated 20 ಏಪ್ರಿಲ್ 2021, 19:31 IST
ಅಕ್ಷರ ಗಾತ್ರ

ಕನ್ನಡ ಸಂಸ್ಕೃತಿಯನ್ನು ಎದೆಗೆ

ಇಂಬಿಟ್ಟುಕೊಂಡ ಜಿವಿ
ನಿಮಗೆ ರಾಮಚಂದ್ರ ಶರ್ಮರು

ಇಟ್ಟ ಸಾರ್ಥಕ ಶಬ್ದ ‘ಜೀವಿ’
ನೂರೆಂಟು ಗಾಯತ್ರಿ ಪಠಿಸಿದಿರಿ
ಕನ್ನಡ ಮಂತ್ರವನ್ನು ಎಲ್ಲೆಲ್ಲೂ

ಸಾರುತ್ತ ಸಾಗಿದಿರಿ
ಶಬ್ದಬ್ರಹ್ಮ, ಕಾವ್ಯಜೀವಿ,
ಶಿಸ್ತಿನ ವಸ್ತ್ರಜೀವಿ, ಜನಜೀವಿ,
ರಸಿಕಜೀವಿ, ಸಂದರ್ಭೋಚಿತ

ವಾಕ್‍ಜೀವಿ ಎನಿಸಿದಿರಿ
ನಿಮ್ಮ ನೆನಪಲಿ ಕನ್ನಡದ ತೇರೆಳೆಯುತ

ಸಾಗುತ್ತೇವೆ ಇನ್ನು ಮುಂದೆ...

ಪ್ರೊ. ಅ.ರಾ.ಮಿತ್ರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT