ವಾಚಕರ ವಾಣಿ: ಬೀಳುವುದೇ ತೆರೆ?
ಬೀಳುವುದೇ ತೆರೆ?
ಮುಖ್ಯಮಂತ್ರಿ ಬದಲಾವಣೆ
ಇಲ್ಲವೆಂದಿದೆ ಬಿಜೆಪಿ ಹೈಕಮಾಂಡ್
ಈ ವಿಷಯಕ್ಕೆ
ಕೊನೆಗೂ ಬಿತ್ತು ತೆರೆ,
ಆದರೂ ತೆರೆದುಕೊಳ್ಳುತ್ತೆ
ಈ ವಿಷಯ
ಆಗಾಗ ಸಾಗರದ ತೀರಕ್ಕೆ
ಬಂದು ಅಪ್ಪಳಿಸುವಂತೆ ತೆರೆ!
– ಮಹಾಂತೇಶ ಮಾಗನೂರ, ಬೆಂಗಳೂರು
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.