<p>ರಾಜಕಾರಣವೆಂಬ ನೀರು<br />ಈಗೀಗ ತಿಳಿಯಾಗುತ್ತಲೇ ಇಲ್ಲ<br />ಹಿಂದೆಲ್ಲ ಕದ್ದುಮುಚ್ಚಿ<br />ಸಣ್ಣಪುಟ್ಟ ಕಲ್ಲಿಟ್ಟು ಕದಡುತ್ತಿದ್ದರು<br />ಇಂದು ನೀರೊಳಗೇ ಇಳಿದು<br />ಕೊಳಚೆ ರಾಡಿ ಎಬ್ಬಿಸುತ್ತಿದ್ದಾರೆ<br />ತಳಹಿಡಿದಿದ್ದ ಕಸ ಕಡ್ಡಿಗಳು<br />ಸತ್ತ ಹುಳ ಹುಪ್ಪಟೆಗಳು<br />ಮೇಲೆ ಬಂದು ತೇಲುತ್ತವೆ<br />ಮೂಗು ಮುಚ್ಚಿಕೊಳ್ಳುವಷ್ಟು<br />ಗಬ್ಬು ನಾರುತ್ತವೆ.</p>.<p>-<strong>ರೇಚಂಬಳ್ಳಿ ದುಂಡಮಾದಯ್ಯ</strong><br /><strong>ಚಾಮರಾಜನಗರ</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ರಾಜಕಾರಣವೆಂಬ ನೀರು<br />ಈಗೀಗ ತಿಳಿಯಾಗುತ್ತಲೇ ಇಲ್ಲ<br />ಹಿಂದೆಲ್ಲ ಕದ್ದುಮುಚ್ಚಿ<br />ಸಣ್ಣಪುಟ್ಟ ಕಲ್ಲಿಟ್ಟು ಕದಡುತ್ತಿದ್ದರು<br />ಇಂದು ನೀರೊಳಗೇ ಇಳಿದು<br />ಕೊಳಚೆ ರಾಡಿ ಎಬ್ಬಿಸುತ್ತಿದ್ದಾರೆ<br />ತಳಹಿಡಿದಿದ್ದ ಕಸ ಕಡ್ಡಿಗಳು<br />ಸತ್ತ ಹುಳ ಹುಪ್ಪಟೆಗಳು<br />ಮೇಲೆ ಬಂದು ತೇಲುತ್ತವೆ<br />ಮೂಗು ಮುಚ್ಚಿಕೊಳ್ಳುವಷ್ಟು<br />ಗಬ್ಬು ನಾರುತ್ತವೆ.</p>.<p>-<strong>ರೇಚಂಬಳ್ಳಿ ದುಂಡಮಾದಯ್ಯ</strong><br /><strong>ಚಾಮರಾಜನಗರ</strong></p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>