ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನಷ್ಟೇ ಉತ್ತಮನಾದರೆ ಸಾಲದು

ಅಕ್ಷರ ಗಾತ್ರ

ದೇಶದಲ್ಲಿ ಬಿಜೆಪಿ ನೇತೃತ್ವದಲ್ಲಿ ಮತ್ತೊಮ್ಮೆ ಸರ್ಕಾರ ರಚನೆಯಾಗಲಿದೆ. ಆದರೆ, ಈ ಪಕ್ಷದ ಬಹುತೇಕ ಅಭ್ಯರ್ಥಿಗಳು ತಾವು ಕ್ಷೇತ್ರದಲ್ಲಿ ಮಾಡಿದ ಜನಸೇವಾ ಕಾರ್ಯಗಳನ್ನು ಮುಂದಿಟ್ಟು ಮತ ಯಾಚಿಸಲಿಲ್ಲ. ಬದಲಿಗೆ, ‘ನರೇಂದ್ರ ಮೋದಿಯವರನ್ನು ನೋಡಿ ನನಗೆ ಮತ ನೀಡಿ’ ಎಂದು ಕೇಳಿಕೊಂಡಿದ್ದರು.

ಮತದಾರರು ಇದಕ್ಕೆ ಸಮ್ಮತಿ ನೀಡಿದಂತೆ ಕಾಣಿಸುತ್ತಿದೆ. ಈ ವಿದ್ಯಮಾನ ಗಮನಿಸಿದರೆ, ನಮ್ಮ ಪ್ರಜಾಪ್ರಭುತ್ವ ಏಕವ್ಯಕ್ತಿ ಆರಾಧನೆ ಕಡೆ ಸಾಗುತ್ತಿದೆ ಎಂಬ ಅನುಮಾನ ಮೂಡುತ್ತದೆ. ನಮ್ಮನ್ನು ಆಳುವ ನಾಯಕನಷ್ಟೇ ಉತ್ತಮನಾಗಿದ್ದರೆ ಸಾಲದು, ಪ್ರತಿನಿಧಿಸುವವರೂ ಉತ್ತಮರಾಗಿ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT