ಮಾಡಿ ಉಚ್ಚಾಟನೆ
ಅಧಿಕಾರದ ದಾಹದಲ್ಲಿ
ಹೆಚ್ಚಾಗಿದೆ ನಮ್ಮ ನಾಯಕರ
ಕಚ್ಚಾಟ, ನಟನೆ,
ಸಿಕ್ಕಾಗ ಅವಕಾಶ
ಮಾಡಬೇಕಿದೆ ಮತದಾರ
ಇಂಥವರ ಉಚ್ಚಾಟನೆ!
ಮಹಾಂತೇಶ ಮಾಗನೂರ, ಬೆಂಗಳೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.