ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭಕ್ಕೆ ತಕ್ಕಂತೆ...

Last Updated 16 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಹನುಮನಿಗೆ
ಕೊನೆಯವರೆಗೂ
ತನ್ನ ಎದೆ ಬಗೆದರೆ ಕಾಣುತ್ತಿದ್ದದ್ದು
ತನ್ನ ಆರಾಧ್ಯದೈವ ಶ್ರೀರಾಮ,
ಕೆಲ ರಾಜಕಾರಣಿಗಳಿಗೆ
ಎದೆ ಬಗೆದರೆ, ಕೆಲವೊಮ್ಮೆ

ತಮ್ಮ ನೆಚ್ಚಿನ ನಾಯಕ ಕಂಡರೆ

ಇನ್ನು ಕೆಲವೊಮ್ಮೆ ಮತದಾರರು ಕಾಣುತ್ತಾರಂತೆ!
ಲಾಭಕ್ಕೆ ತಕ್ಕಂತೆ ಬದಲಾಗುವುದು
ರಾಜಕೀಯದ ಮೂಲ ಗುಣವೇ?!

-ಎಚ್.ಕೆ.ಕೊಟ್ರಪ್ಪ,ಹರಿಹರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT