ಒಂದೇ ದಿನ ಎಷ್ಟೊಂದು ಕಾರ್ಯಕ್ರಮಗಳನ್ನು ಹಾಕಿಕೊಂಡು, ಸರಿಯಾದ ಸಮಯಕ್ಕೆ ಬರದೆ ಎಲ್ಲರನ್ನೂ ಕಾಯಿಸುವುದು, ಯಾವ ಕಾರ್ಯಕ್ರಮದಲ್ಲೂ ಸರಿಯಾಗಿ ತೊಡಗಿಕೊಳ್ಳದೇ ಇರುವುದರಿಂದ ಯಾರಿಗೆ ತಾನೇ ಲಾಭವಾಗುತ್ತದೆ? ಸಾರ್ವಜನಿಕರೊಂದಿಗೆ ಜನಪ್ರತಿನಿಧಿಗಳು ಬೆರೆತು ತಾಳ್ಮೆಯಿಂದ ಅವರ ಅಹವಾಲು ಆಲಿಸುವುದು ಅವಶ್ಯಕ.
-ವಿಶ್ವನಾಥ ರಟ್ಟಿಹಳ್ಳಿ, ಹಾವೇರಿ