ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರವಾಣಿ | ಯುವಜನರಲ್ಲಿ ಸಮಾನತೆಯ ಅರಿವು ಮೂಡಿಸಬೇಕಿದೆ

Last Updated 12 ಜುಲೈ 2020, 19:55 IST
ಅಕ್ಷರ ಗಾತ್ರ

‘ಮಾನವ ಸಂಪನ್ಮೂಲ ಮತ್ತು ಸ್ತ್ರೀ ಸೌಖ್ಯ’ ಎಂಬ ಸತೀಶ್‌ ಜಿ.ಕೆ. ತೀರ್ಥಹಳ್ಳಿ ಅವರ ಲೇಖನ (ಸಂಗತ, ಜುಲೈ 11) ಅರ್ಥಪೂರ್ಣವಾದ ಚಂದದ ಬರಹವಾಗಿದ್ದು, ಹೆಣ್ಣುಮಕ್ಕಳ ಘನತೆಯನ್ನು ಸಾರುವಂತಿದೆ.

ಬದುಕಿನ ಮೌಲ್ಯಗಳಿಗಾಗಿ ಹೋರಾಡುತ್ತಿರುವ ಈ ಹೊತ್ತಿನಲ್ಲಿ ಸ್ತ್ರೀ ಸಮಾನತೆಯ ನಿಖರ ಅರಿವನ್ನು ನಮ್ಮ ಚಲನಶೀಲ ಯುವಜನರಿಗೆ ಅಗತ್ಯವಾಗಿ ನೀಡಬೇಕೆನಿಸುತ್ತದೆ.

ಧಾರ್ಮಿಕ ಕಾರಣಗಳನ್ನೊಡ್ಡಿ ಸ್ತ್ರೀಯರಿಗೆ ಅವಕಾಶಗಳನ್ನು ನಿರಾಕರಿಸುವುದು ಇನ್ನಾದರೂ ನಿಲ್ಲಲಿ. ಉಡುಗೆ ತೊಡುಗೆಗಳ ಸ್ವಾತಂತ್ರ್ಯ, ಸಭ್ಯತೆಯನ್ನು ನಿರ್ಧರಿಸುವ ಅವಕಾಶ ಅವಳಿಗೇ ಇರಲಿ.
-ಪ್ರಿಯದರ್ಶಿನಿ, ಸುಮಾ ಶೇಖರ್,ಕೂಡಿಗೆ, ಸೋಮವಾರಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT