‘ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ತಯಾರಿಸಿರುವ, ಡಾ. ಬಿ.ಎಲ್. ವೇಣು ಅವರನ್ನು ಕುರಿತ ಸಾಕ್ಷ್ಯಚಿತ್ರದಲ್ಲಿ ರಂಗಕರ್ಮಿ ಡಾ. ಬಿ.ವಿ. ವೈಕುಂಠ ರಾಜು ಅವರ ವ್ಯಕ್ತಿತ್ವಕ್ಕೆ ಕುಂದುಂಟಾಗುವಂಥ ಸನ್ನಿವೇಶವಿದೆ’ ಎಂದು ಅಖಿಲ ಭಾರತ ಕ್ಷತ್ರಿಯ ಸಭಾದವರು ಆಕ್ಷೇಪಿಸಿದ್ದಲ್ಲದೆ ಅದನ್ನು ಸರಿಪಡಿಸುವಂತೆ ಕಾರ್ಯಕ್ರಮವೊಂದರಲ್ಲಿ ಅಕಾಡೆಮಿಯನ್ನು ಆಗ್ರಹಿಸಿದ್ದಾರೆ.