ಕೆ.ಜೈಪಾಲ್ ರೆಡ್ಡಿ (ಬಿಜೆಪಿ), ಸಿ.ಆರ್.ನರಸಿಂಹಮೂರ್ತಿ (ಜೆಡಿಎಸ್), ಎನ್.ಆರ್.ರವಿಚಂದ್ರರೆಡ್ಡಿ (ಸಿಪಿಎಂ), ಎನ್.ಎಚ್.ಶಿವಶಂಕರರೆಡ್ಡಿ (ಕಾಂಗ್ರೆಸ್), ಎಂ.ಜಿ.ಅನಂತಕುಮಾರ್ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ), ಖಾದರ್ ಸುಭಾನ್ ಖಾನ್ (ಸಮಾಜವಾದಿ ಪಕ್ಷ), ಬಿ.ಎ.ದೇವಕಿ (ಪಿರಮಿಡ್ ಪಾರ್ಟಿ ಆಫ್ ಇಂಡಿಯಾ), ಎಚ್.ವಿ.ಯೋಗೀಶ್ (ಎಐಎಂಇಪಿ), ವಿ.ಸಿ.ಸಚ್ಚಿದಾನಂದಮೂರ್ತಿ (ಭಾರತೀಯ ಜನಶಕ್ತಿ ಕಾಂಗ್ರೆಸ್), ಪಕ್ಷೇತರರಾಗಿ ಅಮ್ಜದ್ ಖಾನ್ ಜಿ.ಆರ್.ಮೋಹನ್ ಕುಮಾರ್, ಜಿ.ಎನ್.ರವಿ, ಎನ್. ಹನುಮಂತಪ್ಪ ಚುನಾವಣೆ ಅಂತಿಮ ಕಣದಲ್ಲಿದ್ದಾರೆ.