ಜನರನ್ನು ಅವರ ಪಾಡಿಗೆ ಬಿಡಿ. ಜೊತೆಗೆ ಈ ದೇಶದ ಸಂಸ್ಕೃತಿ, ಸಂಸ್ಕಾರಗಳನ್ನೂ ಹಾಗೇ ಇರಲು ಬಿಡಿ. ‘ಭಾಗ್ಯ’ಗಳನ್ನು ಬೇಕಾದರೆ ನಿಲ್ಲಿಸಿಬಿಡಿ. ದುಡಿದು ತಿನ್ನಲು ಅವಕಾಶ ಕೊಡಿ.ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಬಂದಿದೆ. ಅದನ್ನಾದರೂ ಮಾಡಿಕೊಂಡು, ಸಮಾಜದ ಒಟ್ಟಾರೆ ಅಭಿವೃದ್ಧಿಯ ಕಡೆ ಗಮನಹರಿಸಲಿ.