ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಢನಂಬಿಕೆಗೆ ಇಲ್ಲವೇ ಪರಿಹಾರ?

Last Updated 4 ನವೆಂಬರ್ 2022, 19:45 IST
ಅಕ್ಷರ ಗಾತ್ರ

ಚನ್ನಪಟ್ಟಣದಲ್ಲಿ ವ್ಯಕ್ತಿಯೊಬ್ಬ ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಮಗು ಮತ್ತು ಪತ್ನಿಯನ್ನು ಮನೆಯಿಂದ ಹೊರಕ್ಕೆ ಕಳುಹಿಸಿರುವ ಸುದ್ದಿ (ಪ್ರ.ವಾ., ನ. 4) ಓದಿ ಅತೀವ ಬೇಸರವಾಯಿತು. ಇಂತಹವುಗಳ ಬಗ್ಗೆ ಹಿಂದೆ ಕತೆ,ಕಾದಂಬರಿಗಳಲ್ಲಿ ತುಂಬಾ ಓದುತ್ತಿದ್ದೆವು.

ಆದರೆ ಈ ಮುಂದುವರಿದ ಕಾಲಘಟ್ಟದಲ್ಲೂ ಈ ಮೂಢನಂಬಿಕೆ ಹೀಗೆಯೇ ಮುಂದುವರಿಯುತ್ತಿದೆಯೇ? ಇದಕ್ಕೆ ಪರಿಹಾರವೇ ಇಲ್ಲವೆ? ತಿಳಿದವರು ಖಂಡಿತಾ ತಿಳಿಸಿಕೊಡಬೇಕು. ಏಕೆಂದರೆ ಇದು ಬಹುಜನರ ಕಣ್ಣೊರೆಸುವ ತಂಪು ವಸ್ತ್ರವಾಗಬಲ್ಲದು.

- ಎ.ಬಿ.ಮಾಲತಿ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT