ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮೆ ವೇಗದ ಇಲಾಖೆ

Last Updated 13 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ವಿಜಯನಗರದ ಮಾರುತಿ ಮಂದಿರದಿಂದ  (ಕೋತಿ ಬಂಡೆ)  ಕೇವಲ ಅರ್ಧ ಕಿ.ಮೀ. ದೂರದಲ್ಲಿದೆ. ಇಲ್ಲಿಂದ ಪಿ. ಎಫ್. ಬಡಾವಣೆಯಲ್ಲಿ (ಭವಿಷ್ಯ ನಿಧಿ ಬಡಾವಣೆ) ವಾಸಿಸುವ ನನ್ನ ಮಿತ್ರನಿಗೆ ಹಾಕಿದ ಪತ್ರ ಎಂಟು ದಿನದ ನಂತರ ತಲುಪಿದೆ.

ಇ–ಮೇಲ್‌, ಎಸ್‌.ಎಂ.ಎಸ್‌. ಸಂದೇಶಗಳ ನಡವೆ ಪತ್ರ ಬರಹಗಾರರ ಬವಣೆ ಯಾರಿಗೂ ಬೇಡ ಅನ್ನಿಸಿದೆ. ಇನ್ನಾದರೂ ಇತ್ತ ಸಂಬಂಧಪಟ್ಟವರು ಗಮನಹರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT