ವಿಜಯನಗರದ ಮಾರುತಿ ಮಂದಿರದಿಂದ (ಕೋತಿ ಬಂಡೆ) ಕೇವಲ ಅರ್ಧ ಕಿ.ಮೀ. ದೂರದಲ್ಲಿದೆ. ಇಲ್ಲಿಂದ ಪಿ. ಎಫ್. ಬಡಾವಣೆಯಲ್ಲಿ (ಭವಿಷ್ಯ ನಿಧಿ ಬಡಾವಣೆ) ವಾಸಿಸುವ ನನ್ನ ಮಿತ್ರನಿಗೆ ಹಾಕಿದ ಪತ್ರ ಎಂಟು ದಿನದ ನಂತರ ತಲುಪಿದೆ.
ಇ–ಮೇಲ್, ಎಸ್.ಎಂ.ಎಸ್. ಸಂದೇಶಗಳ ನಡವೆ ಪತ್ರ ಬರಹಗಾರರ ಬವಣೆ ಯಾರಿಗೂ ಬೇಡ ಅನ್ನಿಸಿದೆ. ಇನ್ನಾದರೂ ಇತ್ತ ಸಂಬಂಧಪಟ್ಟವರು ಗಮನಹರಿಸಬೇಕು.