ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಟ್ಟು ಹೋಗಿರುವ ಗೋಪುರ ದೀಪ

ಕುಂದು ಕೊರತೆ
Last Updated 30 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಜ್ಞಾನಭಾರತಿ ವಿಶ್ವವಿದ್ಯಾಲಯ ರೈಲ್ವೆ ಗೇಟ್‌ ಬಳಿ ಇರುವ ಬೃಹತ್‌ ಕಂಬದ (ವೃತ್ತದಲ್ಲಿ) ನಾಲ್ಕು ದಿಕ್ಕಿನ ದೀಪಗಳು ಕೆಟ್ಟು ನಾಲ್ಕು ತಿಂಗಳುಗಳಾಗಿವೆ. ಈವರೆಗೆ ಇದು ರಿಪೇರಿ ಆಗಿಲ್ಲ. ರಾತ್ರಿ 10 ಗಂಟೆಯವರೆಗೂ ಇಲ್ಲಿನ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಕಾದಿರುತ್ತಾರೆ. ಮಹಿಳೆಯರು ಭಯ ಪಡುವ ಸ್ಥಿತಿ ಇದೆ. ಆಗಲಿರುವ ಅವಘಡಗಳನ್ನು ತಪ್ಪಿಸಲು ಈ ವೃತ್ತದ ಕೆಟ್ಟಿರುವ ದೀಪಗಳನ್ನು ಸರಿಪಡಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT