ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟನ ಕಣ್ಣಲ್ಲಿ ನೀರು!

Last Updated 11 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಅಪಘಾತವೆಸಗಿ ಪರಾರಿಯಾದ ಆಪಾದನೆಯೂ ಸೇರಿದಂತೆ ಪ್ರಕರಣದ ಎಲ್ಲ ಆರೋಪಗಳಿಂದ ಖುಲಾಸೆಗೊಂಡ ಬಾಲಿವುಟ್ ನಟ ಸಲ್ಮಾನ್ ಖಾನ್ ಕಣ್ಣಲ್ಲಿ ನೀರು! (ಪ್ರ.ವಾ., ಡಿ. 11). ಅಂದು ಸತ್ತವರ ಬಂಧುಗಳಲ್ಲಿ ಕಣ್ಣೀರಿದ್ದರೂ ವರದಿಯಾಗಲಿಲ್ಲ. ಇಂದು ಖುಲಾಸೆಗೊಂಡ ಖುಷಿಯಲ್ಲಿ ನಟನ ಕಣ್ಣೀರು ವರದಿಯಾಗಿದೆ.

ಸೋತಿದ್ದರೆ... ಮರು ಮನವಿ, ಎದೆ ನೋವು, ಆಸ್ಪತ್ರೆ ಇತ್ಯಾದಿ. ಎಷ್ಟಾದರೂ ನಟ ಭಯಂಕರರಲ್ಲವೇ ಇವರು? ಅದಕ್ಕೇ ಕಣ್ಣೀರು, ಆವೇಶ, ಆಕ್ರೋಶ, ಆವೇಗ. ಎಲ್ಲಕ್ಕೂ ಸೈ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT