ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರರ್ಥಕ

Last Updated 8 ಜನವರಿ 2013, 19:59 IST
ಅಕ್ಷರ ಗಾತ್ರ

ಅನ್ಯರ ಹಣಕ್ಕೆ ಕೈ ಚಾಚುವಿರಿ ಏಕೆ
ಸಿಕ್ಕಿಬ್ದ್ದಿದೀರಾ ಲೋಕಾಯುಕ್ತಕ್ಕೆ    
ಜೋಕೆ
ಅದೆಲ್ಲ ಉತ್ತಮರ ಆಚಾರದ ಸಾರ
ಬಲೆಗೆ ಬಿದ್ದರೆ ನೇರ     ಪರಪ್ಪನ ಅಗ್ರಹಾರ.
ಸಾಧಿಸಿ ಪ್ರಾಮಾಣಿಕತೆಯನ್ನು
ಬೆಳೆಸಿ, ನಿಷ್ಠತೆಯನ್ನು
ಆಗ ನಿಮ್ಮ ಕರ್ತವ್ಯ ಸಾರ್ಥಕ
ಇಲ್ಲದಿದ್ದರೆ ಜನ್ಮ ನಿರರ್ಥಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT