ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರ ವಿತರಣೆ ಆಗುತ್ತದೆಯೇ?

ಕುಂದು ಕೊರತೆ
Last Updated 30 ನವೆಂಬರ್ 2015, 19:59 IST
ಅಕ್ಷರ ಗಾತ್ರ

ಉಲ್ಲಾಳು ಮುಖ್ಯರಸ್ತೆಯ 9ನೇ ಅಡ್ಡ ರಸ್ತೆಯ ಸರೋಜಾ ಆಂಗ್ಲ ಶಾಲೆ ಹಾಗೂ ಅಭಯ ಆಸ್ಪತ್ರೆ ಬಳಿ ಅಂಚೆ ಪೆಟ್ಟಿಗೆ ಇರಿಸಲಾಗಿದೆ. ಇದರಲ್ಲಿ ಹಾಕಿದ ಪತ್ರಗಳನ್ನು ತೆಗೆಯುತ್ತಾರೋ ಇಲ್ಲವೋ ಎಂಬ ಅನುಮಾನ. ಏಕೆಂದರೆ ಪತ್ರ ತೆಗೆಯುವ ಬಗ್ಗೆ ಇಲ್ಲಿ ಬಿಲ್ಲೆಯನ್ನು ಇಟ್ಟಿಲ್ಲ. ಈ ಬಗ್ಗೆ ಅಂಚೆ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT