ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಸೇವೆ ಒದಗಿಸಿ

ಕುಂದು ಕೊರತೆ
Last Updated 15 ಜೂನ್ 2015, 19:30 IST
ಅಕ್ಷರ ಗಾತ್ರ

ದೇವೇಗೌಡ ಪೆಟ್ರೋಲ್‌ ಬಂಕ್‌ನಿಂದ ಕೆಂಗೇರಿ ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಬಸ್ಸಿಗಾಗಿ ಕಾಯುವ ಕರ್ಮ ಒಂದೆಡೆ. ವಾಹನಗಳ ಓಡಾಟದಿಂದ ಆವರಿಸುವ ದೂಳು, ಪ್ರತಿಯೊಬ್ಬರೂ ಕರವಸ್ತ್ರ ಮೂಗಿಗೆ ಹಿಡಿಯಬೇಕಾದ ಪರಿಸ್ಥಿತಿ ಇನ್ನೊಂದೆಡೆ.

ಇನ್ನು 8–10 ವರ್ಷಗಳಾದರೂ ಇಲ್ಲಿನ ‘ಮೆಟ್ರೊ’ ಕಾಮಗಾರಿ ಮುಗಿಯುವ ಸೂಚನೆ ಇಲ್ಲ.  ಬರುವ ಎಲ್ಲ ಬಸ್‌ಗಳಲ್ಲಿಯೂ ಶ್ರೀನಗರ– ವಿಜಯನಗರ ಫಲಕ ಇರುತ್ತೆ. ಕೆಂಗೇರಿ ಕಡೆಗೆ ಹೋಗುವ ಬಸ್‌ಗಳು ಮಾತ್ರ ಗಂಟೆಗಟ್ಟಲೆ ಕಾದರೂ ಬರುವುದೇ ಇಲ್ಲ. ಸಾರಿಗೆ ಇಲಾಖೆ ಈ ಬಗ್ಗೆ ಗಮನಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT