<p>ದೇವೇಗೌಡ ಪೆಟ್ರೋಲ್ ಬಂಕ್ನಿಂದ ಕೆಂಗೇರಿ ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಬಸ್ಸಿಗಾಗಿ ಕಾಯುವ ಕರ್ಮ ಒಂದೆಡೆ. ವಾಹನಗಳ ಓಡಾಟದಿಂದ ಆವರಿಸುವ ದೂಳು, ಪ್ರತಿಯೊಬ್ಬರೂ ಕರವಸ್ತ್ರ ಮೂಗಿಗೆ ಹಿಡಿಯಬೇಕಾದ ಪರಿಸ್ಥಿತಿ ಇನ್ನೊಂದೆಡೆ.<br /> <br /> ಇನ್ನು 8–10 ವರ್ಷಗಳಾದರೂ ಇಲ್ಲಿನ ‘ಮೆಟ್ರೊ’ ಕಾಮಗಾರಿ ಮುಗಿಯುವ ಸೂಚನೆ ಇಲ್ಲ. ಬರುವ ಎಲ್ಲ ಬಸ್ಗಳಲ್ಲಿಯೂ ಶ್ರೀನಗರ– ವಿಜಯನಗರ ಫಲಕ ಇರುತ್ತೆ. ಕೆಂಗೇರಿ ಕಡೆಗೆ ಹೋಗುವ ಬಸ್ಗಳು ಮಾತ್ರ ಗಂಟೆಗಟ್ಟಲೆ ಕಾದರೂ ಬರುವುದೇ ಇಲ್ಲ. ಸಾರಿಗೆ ಇಲಾಖೆ ಈ ಬಗ್ಗೆ ಗಮನಿಸಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೇವೇಗೌಡ ಪೆಟ್ರೋಲ್ ಬಂಕ್ನಿಂದ ಕೆಂಗೇರಿ ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಬಸ್ಸಿಗಾಗಿ ಕಾಯುವ ಕರ್ಮ ಒಂದೆಡೆ. ವಾಹನಗಳ ಓಡಾಟದಿಂದ ಆವರಿಸುವ ದೂಳು, ಪ್ರತಿಯೊಬ್ಬರೂ ಕರವಸ್ತ್ರ ಮೂಗಿಗೆ ಹಿಡಿಯಬೇಕಾದ ಪರಿಸ್ಥಿತಿ ಇನ್ನೊಂದೆಡೆ.<br /> <br /> ಇನ್ನು 8–10 ವರ್ಷಗಳಾದರೂ ಇಲ್ಲಿನ ‘ಮೆಟ್ರೊ’ ಕಾಮಗಾರಿ ಮುಗಿಯುವ ಸೂಚನೆ ಇಲ್ಲ. ಬರುವ ಎಲ್ಲ ಬಸ್ಗಳಲ್ಲಿಯೂ ಶ್ರೀನಗರ– ವಿಜಯನಗರ ಫಲಕ ಇರುತ್ತೆ. ಕೆಂಗೇರಿ ಕಡೆಗೆ ಹೋಗುವ ಬಸ್ಗಳು ಮಾತ್ರ ಗಂಟೆಗಟ್ಟಲೆ ಕಾದರೂ ಬರುವುದೇ ಇಲ್ಲ. ಸಾರಿಗೆ ಇಲಾಖೆ ಈ ಬಗ್ಗೆ ಗಮನಿಸಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>