ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಾಧೀಶರು ವೀಕ್ಷಿಸಲಿ

Last Updated 10 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

‘ಮನುಷ್ಯ ಜಾತಿ ತಾನೊಂದೇ ವಲಂ’ ರೂಪಕ ರಾಜ್ಯದಾದ್ಯಂತ ಪ್ರಸಾರ­­ವಾಗುತ್ತಿರುವುದು ಒಳ್ಳೆ­ಯದೇ. ಜನಸಾಮಾನ್ಯ­ರಿಗಿಂತಲೂ ಮಠಾಧೀಶರು, ರಾಜಕಾರಣಿ­ಗಳು ಈ ರೂಪಕವನ್ನು  ವೀಕ್ಷಿಸು­ವುದು ಅಗತ್ಯ. ರೂಪಕ ವೀಕ್ಷಿಸಿ ಅವರು ತಮ್ಮ ನಡೆ–ನುಡಿಯಲ್ಲಿ ತುಸು ಬದ­ಲಾ­ವಣೆ ಮಾಡಿಕೊಂಡರೆ ವಾರ್ತಾ ಇಲಾ­ಖೆಯ ಪ್ರಯತ್ನ ನಿಜಕ್ಕೂ ಸಾರ್ಥಕ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT