ಇವರ ತತ್ವಾದರ್ಶ ಯುವ ಜನತೆಗೆ ಆದರ್ಶವಾಗಿರಲೆಂದು ತುಮಕೂರು ಜಿಲ್ಲಾಡಳಿತ ತೀರ್ಮಾನಿಸಿದೆ. ರಾಷ್ಟ್ರೀಯ ಹೆದ್ದಾರಿ 4, ಬೈಪಾಸ್ ಸೇರುವ ವೃತ್ತಕ್ಕೆ ಸಿರಿಯಪ್ಪ ಒಡೆಯರ ಅವರ ಹೆಸರನ್ನು ನಾಮಕರಣ ಮಾಡಲು ನಿರ್ಣಯಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ 9 ವರ್ಷಗಳಾಗಿದೆ. ಆದರೆ ಇದುವರೆಗೂ ಅನುಮೋದನೆ ದೊರೆತಿರುವುದಿಲ್ಲ. ಈ ಬಗ್ಗೆ ಅನುಮತಿ ಪಡೆಯಲು ಸಂಬಂಧಿಸಿದವರು ಪ್ರಯತ್ನಿಸುವರೆ?