ಕರ್ನಾಟಕ ಲೋಕ ಸೇವಾ ಆಯೋಗ
ಆಗಿದೆ ಇಂದು
`ಕರ್ನಾಟಕ ಲೋಕ ಸುಲಿಗೆ ಆಯೋಗ'
ಇದನ್ನು ಮುನ್ನಡೆಸುವವರ ಅನ್ಯಾಯಕ್ಕೆ
ಕೊನೆ ಎಂದು?
ಪ್ರತಿಭಾವಂತ ಅಭ್ಯರ್ಥಿಗಳಿಗೆ ಸಿಗುವುದು
ಅಂದೇ ನೆಮ್ಮದಿಯ ಬಿಂದು
ಆದರೆ, ಅಲ್ಲಿಯವರೆಗೂ ಇದನ್ನು,
`ಕರ್ನಾಟಕ ಪಬ್ಲಿಕ್ ಸ್ಕ್ಯಾಮ್ ಕಮಿಷನ್'!!
ಅನ್ನುವುದೇ ಬಲು ಚೆಂದ.
- ರಾಜಕುಮಾರ ಮಹಾದೇವ ಉಪಾಸೆ . ಅಂಜುಟಗಿ .