ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗರಣದ ಆಯೋಗ !

ಅಕ್ಷರ ಗಾತ್ರ

ಕರ್ನಾಟಕ ಲೋಕ ಸೇವಾ ಆಯೋಗ
ಆಗಿದೆ ಇಂದು
`ಕರ್ನಾಟಕ ಲೋಕ ಸುಲಿಗೆ ಆಯೋಗ'
ಇದನ್ನು ಮುನ್ನಡೆಸುವವರ ಅನ್ಯಾಯಕ್ಕೆ
ಕೊನೆ ಎಂದು?

ಪ್ರತಿಭಾವಂತ ಅಭ್ಯರ್ಥಿಗಳಿಗೆ ಸಿಗುವುದು
ಅಂದೇ ನೆಮ್ಮದಿಯ ಬಿಂದು
ಆದರೆ, ಅಲ್ಲಿಯವರೆಗೂ ಇದನ್ನು,
`ಕರ್ನಾಟಕ ಪಬ್ಲಿಕ್ ಸ್ಕ್ಯಾಮ್ ಕಮಿಷನ್'!!
ಅನ್ನುವುದೇ ಬಲು ಚೆಂದ.
- ರಾಜಕುಮಾರ ಮಹಾದೇವ ಉಪಾಸೆ .  ಅಂಜುಟಗಿ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT