ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥಪೂರ್ಣವಾಗಿರಲಿ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಣ್ಣೆದೋಸೆ ನಗರಿ ದಾವಣಗೆರೆಯಲ್ಲಿ  ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವ ಕುರಿತು ಸರ್ಕಾರ ಪೂರ್ವಭಾವಿ ಸಭೆ ನಡೆಸಿದೆ (ಪ್ರ.ವಾ., ಜುಲೈ 19).
ವಿಶ್ವ ಕನ್ನಡ ಸಮ್ಮೇಳನವು  ಕೆಲವೇ ಕೆಲವು ಬುದ್ಧಿಜೀವಿಗಳು, ಪ್ರತಿಷ್ಠಿತರು,  ಸಿನಿಮಾ ನಟ–ನಟಿಯರು, ರಾಜಕಾರಣಿಗಳ ವೈಭವೀಕರಣಕ್ಕೆ ವೇದಿಕೆ ಆಗಬಾರದು. ನಾಡಿನ ಹೆಮ್ಮೆ, ಅಭಿಮಾನ, ಇತಿಹಾಸ, ಪರಂಪರೆ, ಸಾಹಿತ್ಯ, ಸಂಗೀತ, ವಿಜ್ಞಾನ, ಕಲೆ, ಸಂಸ್ಕೃತಿಯ ಕಂಪು ಹಾಗೂ ಶ್ರೀಮಂತಿಕೆಯನ್ನು ವಿಶ್ವಕ್ಕೆ ಪಸರಿಸುವ ಸಮ್ಮೇಳನವಾಗಬೇಕು.
-ಪ್ರಹ್ಲಾದ್ ವಾ. ಪತ್ತಾರ,  ಜೇವರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT