ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ಡಾ.ನವೀನ್ ಮೌರ್ಯ ಅಭಿಮಾನಿ ಬಳಗದಿಂದ ಕ್ರಿಕೆಟ್‌: ‘ಬೇಗೂರು ಲಯನ್ಸ್’ ಪ್ರಥಮ ಸ್ಥಾನ

cricket tournament ರಾಘವಾಪುರದಲ್ಲಿ ಡಾ.ನವೀನ್ ಮೌರ್ಯ ಅಭಿಮಾನಿ ಬಳಗದಿಂದ ಆಯೋಜನೆ ಮಾಡಿದ್ದ ಜೈ ಭೀಮ್ ರೆವಲ್ಯೂಷನರಿ ಕ್ರಿಕೆಟ್ ಟೂರ್ನಿಯಲ್ಲಿ ‘ಬೇಗೂರು ಲಯನ್ಸ್’ ಪ್ರಥಮ ಸ್ಥಾನ ಪಡೆದು ಕಪ್ ಮುಡಿಗೇರಿಸಿಕೊಂಡಿದೆ.
Last Updated 16 ಡಿಸೆಂಬರ್ 2025, 6:45 IST
ಡಾ.ನವೀನ್ ಮೌರ್ಯ ಅಭಿಮಾನಿ ಬಳಗದಿಂದ ಕ್ರಿಕೆಟ್‌: ‘ಬೇಗೂರು ಲಯನ್ಸ್’ ಪ್ರಥಮ ಸ್ಥಾನ

ಕೊಳ್ಳೇಗಾಲ: ವಿಪರೀತ ಮದ್ಯ ಸೇವನೆ ಮಾಡಿದ್ದ ಕುಂಬಳಗೂಡು ವ್ಯಕ್ತಿ ಸಾವು

consuming excessive alcohol ಇಲ್ಲಿನ ಬಸ್ ನಿಲ್ದಾಣದಲ್ಲಿ ವಿಪರೀತ ಮದ್ಯ ಸೇವನೆ ಮಾಡಿದ ವ್ಯಕ್ತಿ ಸೋಮವಾರ ಮೃತಪಟ್ಟಿದ್ದಾರೆ.
Last Updated 16 ಡಿಸೆಂಬರ್ 2025, 6:43 IST
ಕೊಳ್ಳೇಗಾಲ: ವಿಪರೀತ ಮದ್ಯ ಸೇವನೆ ಮಾಡಿದ್ದ ಕುಂಬಳಗೂಡು ವ್ಯಕ್ತಿ ಸಾವು

ಕಾಡಂಚಿನ ಪಚ್ಚೆದೊಡ್ಡಿಯ ಸರ್ಕಾರಿ ಶಾಲೆಗೆ ಕಾಡಾನೆ ದಾಳಿ: ಶಾಲೆ ಗೇಟ್ ಹಾನಿ

elephant attack ಕಾಡಂಚಿನ ಪಚ್ಚೆದೊಡ್ಡಿಯ ಸರ್ಕಾರಿ ಶಾಲೆಗೆ ಕಾಡಾನೆಯೊಂದು ನುಗ್ಗಿ ಶಾಲಾ ಮುಂಭಾಗದ ಗೇಟ್ ನಾಶಗೊಳಿಸಿದೆ.
Last Updated 16 ಡಿಸೆಂಬರ್ 2025, 6:41 IST
ಕಾಡಂಚಿನ ಪಚ್ಚೆದೊಡ್ಡಿಯ ಸರ್ಕಾರಿ ಶಾಲೆಗೆ ಕಾಡಾನೆ ದಾಳಿ: ಶಾಲೆ ಗೇಟ್ ಹಾನಿ

ರಾಜ್ಯಮಟ್ಟದ ರಗ್ಬಿ ಚಾಂಪಿಯನ್‌ಶಿಪ್‌ನಲ್ಲಿ ಗುಂಡ್ಲುಪೇಟೆ ಬಾಲಕಿಯರ ತಂಡ ಸಾಧನೆ

Gundlupet girls ಬೆಂಗಳೂರಿನ ಚಿಕ್ಕತಿರುಪತಿಯ ವೆಲ್ ಪ್ರಿಂಗ್ಸ್ ಅಕಾಡೆಮಿಯಲ್ಲಿ ನಡೆದ 15 ವರ್ಷದೊಳಗಿನ ಬಾಲಕಿಯರ ರಾಜ್ಯಮಟ್ಟದ ರಗ್ಬಿ ಚಾಂಪಿಯನ್‌ಶಿಪ್‌ನಲ್ಲಿ ಗುಂಡ್ಲುಪೇಟೆ ಬಾಲಕಿಯರ ತಂಡವು ಸತತ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.
Last Updated 16 ಡಿಸೆಂಬರ್ 2025, 6:40 IST
ರಾಜ್ಯಮಟ್ಟದ ರಗ್ಬಿ ಚಾಂಪಿಯನ್‌ಶಿಪ್‌ನಲ್ಲಿ ಗುಂಡ್ಲುಪೇಟೆ ಬಾಲಕಿಯರ ತಂಡ ಸಾಧನೆ

ಗುಂಡ್ಲುಪೇಟೆ: ಚಿರತೆ ದಾಳಿಗೆ ಕರು, ಹಸು ಸಾವು

ಸೆರೆ ಹಿಡಿಯದಿದ್ದರೆ ಮುತ್ತಿಗೆ ಎಚ್ಚರಿಕೆ, ರೈತರ ಆತಂಕ, ಸೂಕ್ತ ಪರಿಹಾರಕ್ಕೆ ಒತ್ತಾಯ
Last Updated 16 ಡಿಸೆಂಬರ್ 2025, 6:39 IST
ಗುಂಡ್ಲುಪೇಟೆ: ಚಿರತೆ ದಾಳಿಗೆ ಕರು, ಹಸು ಸಾವು

ಚಾಮರಾಜನಗರ: ‘ಸ್ವದೇಶಿ ವಸ್ತು ಬಳಸಿ ದೇಶ ಬೆಳೆಸಿ’

ಸ್ವದೇಶಿ ಜಾಗೃತಿ ಸೈಕಲ್ ಜಾಥಾಗೆ ಅದ್ದೂರಿ ಸ್ವಾಗತ
Last Updated 15 ಡಿಸೆಂಬರ್ 2025, 3:00 IST
ಚಾಮರಾಜನಗರ: ‘ಸ್ವದೇಶಿ ವಸ್ತು ಬಳಸಿ ದೇಶ ಬೆಳೆಸಿ’

ಗುಂಡ್ಲುಪೇಟೆ | ‘ಧರ್ಮಸ್ಥಳಕ್ಕೆ ಕಳಂಕ ಪ್ರಯತ್ನ ಸ್ವಯಂ ವಿಫಲ’

ಧಾರ್ಮಿಕ ಸಭೆಯಲ್ಲಿ ಅರ್ಚಕ ಕೆ.ವಿ.ಗೋಪಾಲಕೃಷ್ಣ ಭಟ್
Last Updated 15 ಡಿಸೆಂಬರ್ 2025, 2:59 IST
ಗುಂಡ್ಲುಪೇಟೆ | ‘ಧರ್ಮಸ್ಥಳಕ್ಕೆ ಕಳಂಕ ಪ್ರಯತ್ನ ಸ್ವಯಂ ವಿಫಲ’
ADVERTISEMENT

ಹನೂರು: ಹಾಲೇರಿ ಕೆರೆ ಹೂಳೆತ್ತುವ ಕೆಲಸ ಶುರು

Irrigation Boost: ಹನೂರು ತಾಲ್ಲೂಕಿನ ಹಾಲೇರಿ ಕೆರೆಯ ಹೂಳೆತ್ತುವ ಕಾಮಗಾರಿಗೆ ₹30 ಲಕ್ಷ ಅರಣ್ಯ ಇಲಾಖೆಯ ಅನುದಾನದಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಚಾಲನೆ ನೀಡಿದ್ದು, ಜಾನುವಾರುಗಳು ಹಾಗೂ ರೈತರಿಗೆ ನೀರಾವರಿ ಲಾಭದಾಯಕವಾಗಲಿದೆ
Last Updated 15 ಡಿಸೆಂಬರ್ 2025, 2:56 IST
ಹನೂರು: ಹಾಲೇರಿ ಕೆರೆ ಹೂಳೆತ್ತುವ ಕೆಲಸ ಶುರು

ರಾಜ್ಯಮಟ್ಟದ ನೆಟ್‌ಬಾಲ್ ಟೂರ್ನಿ: ಹಾಸನ ಚಾಂಪಿಯನ್‌

14, 17 ವರ್ಷದೊಳಗಿನವರ ಬಾಲಕರ, ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ
Last Updated 15 ಡಿಸೆಂಬರ್ 2025, 2:55 IST
ರಾಜ್ಯಮಟ್ಟದ ನೆಟ್‌ಬಾಲ್ ಟೂರ್ನಿ: ಹಾಸನ ಚಾಂಪಿಯನ್‌

ಯಳಂದೂರು | ಮುಸುಕಿನ ಜೋಳ ಖರೀದಿ ವಿಳಂಬ: ಬೆಲೆ ಕುಸಿತ ಭೀತಿ

ಮಧ್ಯವರ್ತಿಗಳಿಂದ ಕಡಿಮೆ ದರಕ್ಕೆ ಖರೀದಿ
Last Updated 15 ಡಿಸೆಂಬರ್ 2025, 2:54 IST
ಯಳಂದೂರು | ಮುಸುಕಿನ ಜೋಳ ಖರೀದಿ ವಿಳಂಬ: ಬೆಲೆ ಕುಸಿತ ಭೀತಿ
ADVERTISEMENT
ADVERTISEMENT
ADVERTISEMENT