ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ಚಾಮರಾಜನಗರ

ADVERTISEMENT

ಗ್ರಾ.ಪಂ ಅಧ್ಯಕ್ಷೆಯ ಪತಿ, PDO ಕಿರುಕುಳ; ಕಚೇರಿ ಎದುರೇ ವಾಟರ್ ಮ್ಯಾನ್ ಆತ್ಮಹತ್ಯೆ

Panchayat Harassment: ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಪತಿ ಹಾಗೂ ಪಿಡಿಒ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮೃತ ಚಿಕ್ಕೂಸ ನಾಯಕ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
Last Updated 17 ಅಕ್ಟೋಬರ್ 2025, 17:40 IST
ಗ್ರಾ.ಪಂ ಅಧ್ಯಕ್ಷೆಯ ಪತಿ, PDO ಕಿರುಕುಳ; ಕಚೇರಿ ಎದುರೇ ವಾಟರ್ ಮ್ಯಾನ್ ಆತ್ಮಹತ್ಯೆ

ಯುವಜನೋತ್ಸವ | ನೆಲಮೂಲ ಸಂಸ್ಕೃತಿ ಅನಾವರಣ: ಕಣ್ಮನ ಸೆಳೆದ ಜನಪದ ಗೀತೆಗಳ ಗಾಯನ

Cultural Celebration: ಚಾಮರಾಜನಗರದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಮಟ್ಟದ ಯುವ ಜನೋತ್ಸವವನ್ನು ಜಿಲ್ಲಾಡಳಿತ ಹಾಗೂ ಯುವ ಸಬಲೀಕರಣ ಇಲಾಖೆ ಗುರುವಾರ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ನೆಲಮೂಲದ ಸಂಸ್ಕೃತಿ ಪ್ರದರ್ಶಿಸಲಾಯಿತು
Last Updated 17 ಅಕ್ಟೋಬರ್ 2025, 2:37 IST
ಯುವಜನೋತ್ಸವ | ನೆಲಮೂಲ ಸಂಸ್ಕೃತಿ ಅನಾವರಣ: ಕಣ್ಮನ ಸೆಳೆದ ಜನಪದ ಗೀತೆಗಳ ಗಾಯನ

ಕೊಳ್ಳೇಗಾಲ: ಬಾಲಕಿ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹಿಸಿ ಕರವೇ ಸ್ವಾಭಿಮಾನಿ ಬಣ ಪ್ರತಿಭಟನೆ
Last Updated 17 ಅಕ್ಟೋಬರ್ 2025, 2:34 IST
ಕೊಳ್ಳೇಗಾಲ: ಬಾಲಕಿ ಮೇಲೆ ಅತ್ಯಾಚಾರ ಖಂಡಿಸಿ ಪ್ರತಿಭಟನೆ

ಗುಂಡ್ಲುಪೇಟೆ | ಮುಂದಿನ ಚುನಾವಣೆಗೆ ಸಜ್ಜಾಗಿ: ಶಾಸಕ ಗಣೇಶ್

ZP Election Preparation: ಕಾಂಗ್ರೆಸ್ ಸರ್ಕಾರ ಓಬಿಸಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಬದ್ಧವಿದ್ದು, ಗ್ರಾಮೀಣ ಮಟ್ಟದ ಚುನಾವಣೆಗೆ ಪಕ್ಷದ ಹಿರಿತನ ತೋರಿಸಬೇಕೆಂದು ಶಾಸಕ ಎಚ್.ಎಂ. ಗಣೇಶಪ್ರಸಾದ್ ಕರೆ ನೀಡಿದರು
Last Updated 17 ಅಕ್ಟೋಬರ್ 2025, 2:27 IST
ಗುಂಡ್ಲುಪೇಟೆ | ಮುಂದಿನ ಚುನಾವಣೆಗೆ ಸಜ್ಜಾಗಿ: ಶಾಸಕ ಗಣೇಶ್

ಮಹದೇಶ್ವರ ಬೆಟ್ಟ: ಮಾದಪ್ಪನ ಹುಂಡಿಯಲ್ಲಿ ₹ 2.27 ಕೋಟಿ ಹಣ ಸಂಗ್ರಹ

Temple Collection: ಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿ 28 ದಿನಗಳಲ್ಲಿ ₹2.27 ಕೋಟಿ ಹಣ, 46 ಗ್ರಾಂ ಚಿನ್ನ, 1.35 ಕೆ.ಜಿ ಬೆಳ್ಳಿ ಹಾಗೂ ವಿದೇಶಿ ನೋಟುಗಳು ದೊರೆತಿವೆ, ಎಣಿಕೆ ಕಾರ್ಯ ಗುರುವಾರ ವಾಣಿಜ್ಯ ಸಂಕೀರ್ಣದಲ್ಲಿ ಜರುಗಿತು.
Last Updated 17 ಅಕ್ಟೋಬರ್ 2025, 2:23 IST
ಮಹದೇಶ್ವರ ಬೆಟ್ಟ: ಮಾದಪ್ಪನ ಹುಂಡಿಯಲ್ಲಿ ₹ 2.27 ಕೋಟಿ ಹಣ ಸಂಗ್ರಹ

ಯಳಂದೂರು | ದೀಪಾವಳಿ ಜಾತ್ರೆ: ಸಪ್ತ ಗ್ರಾಮಗಳ ಶಕ್ತಿದೇವತೆ ‘ಹಿಂಡಿ ಮಾರಮ್ಮ’

ದೇವಾಲಯಗಳ ಊರು ಅಗರ-ಮಾಂಬಳ್ಳಿಯಲ್ಲಿ 4 ದಿನಗಳ ದೀಪಾವಳಿ ಜಾತ್ರೆ
Last Updated 17 ಅಕ್ಟೋಬರ್ 2025, 2:22 IST
ಯಳಂದೂರು | ದೀಪಾವಳಿ ಜಾತ್ರೆ: ಸಪ್ತ ಗ್ರಾಮಗಳ ಶಕ್ತಿದೇವತೆ ‘ಹಿಂಡಿ ಮಾರಮ್ಮ’

ಚಾಮರಾಜನಗರ | ಮಾದಪ್ಪನ ಸನ್ನಿಧಿಯಲ್ಲಿ ದೀಪಾವಳಿ ಜಾತ್ರೆ: 2 ಲಕ್ಷ ಲಾಡು ದಾಸ್ತಾನು

Religious Festival: ಮಲೆ ಮಹದೇಶ್ವರನ ಬೆಟ್ಟದಲ್ಲಿ ಅ.18ರಿಂದ ಆರಂಭವಾಗುವ ಐದು ದಿನಗಳ ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿ ಮಾದಪ್ಪನ ದರ್ಶನ ಪಡೆಯಲಿದ್ದಾರೆ.
Last Updated 17 ಅಕ್ಟೋಬರ್ 2025, 2:21 IST
ಚಾಮರಾಜನಗರ | ಮಾದಪ್ಪನ ಸನ್ನಿಧಿಯಲ್ಲಿ ದೀಪಾವಳಿ ಜಾತ್ರೆ: 2 ಲಕ್ಷ ಲಾಡು ದಾಸ್ತಾನು
ADVERTISEMENT

ಚಾಮರಾಜನಗರ | ತಾಯಿ ಹುಲಿಗಾಗಿ ಮುಂದುವರಿದ ಕೂಂಬಿಂಗ್: ಥರ್ಮಲ್‌ ಡ್ರೋನ್ ಬಳಕೆ

Wildlife Search: ಚಾಮರಾಜನಗರದ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು–ಬೇಡಗುಳಿ ಸಮೀಪ ಮರಿಗಳನ್ನು ಬಿಟ್ಟು ನಾಪತ್ತೆಯಾಗಿರುವ ತಾಯಿ ಹುಲಿಯ ಪತ್ತೆಗೆ ಅರಣ್ಯ ಇಲಾಖೆ ಶೋಧ ಕಾರ್ಯ ಮುಂದುವರಿಸಿದೆ.
Last Updated 17 ಅಕ್ಟೋಬರ್ 2025, 2:19 IST
ಚಾಮರಾಜನಗರ | ತಾಯಿ ಹುಲಿಗಾಗಿ ಮುಂದುವರಿದ ಕೂಂಬಿಂಗ್: ಥರ್ಮಲ್‌ ಡ್ರೋನ್ ಬಳಕೆ

ಯೂಟ್ಯೂಬ್‌ನಲ್ಲಿ ಗ್ರಾಮಸಭೆ ನೇರ ಪ್ರಸಾರ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿ ಪ್ರಾಯೋಗಿಕ ಯೋಜನೆ ಜಾರಿಗೆ ಸಿದ್ಧತೆ
Last Updated 17 ಅಕ್ಟೋಬರ್ 2025, 0:25 IST
ಯೂಟ್ಯೂಬ್‌ನಲ್ಲಿ ಗ್ರಾಮಸಭೆ ನೇರ ಪ್ರಸಾರ

ಮಲೆ ಮಹದೇಶ್ವರ ಬೆಟ್ಟ | ದೀಪಾವಳಿ ಜಾತ್ರೆ: ದ್ವಿಚಕ್ರ, ತ್ರಿಚಕ್ರ ವಾಹನ ನಿಷೇಧ

Festival Traffic Restriction: ಚಾಮರಾಜನಗರದ ಹನೂರು ತಾಲ್ಲೂಕಿನ ಮಲೆ ಮಹದೇಶ್ವರಬೆಟ್ಟದಲ್ಲಿ ನಡೆಯುವ ದೀಪಾವಳಿ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅಕ್ಟೋಬರ್ 19ರಿಂದ 22ರವರೆಗೆ ದ್ವಿಚಕ್ರ, ತ್ರಿಚಕ್ರ ವಾಹನ ಸಂಚಾರ ನಿಷೇಧಿಸಲಾಗಿದೆ.
Last Updated 16 ಅಕ್ಟೋಬರ್ 2025, 2:33 IST
ಮಲೆ ಮಹದೇಶ್ವರ ಬೆಟ್ಟ | ದೀಪಾವಳಿ ಜಾತ್ರೆ: ದ್ವಿಚಕ್ರ, ತ್ರಿಚಕ್ರ ವಾಹನ ನಿಷೇಧ
ADVERTISEMENT
ADVERTISEMENT
ADVERTISEMENT