ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಚಾಮರಾಜನಗರ

ADVERTISEMENT

ಯೋಗಾಸನ: ಕೊಳ್ಳೇಗಾಲ ಪ್ರಕೃತಿ ರಮ್ಯ ಚಿನ್ನದ ಪದಕ

Yogasana ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದ ಪ್ರಕೃತಿ ರಮ್ಯ. ಪಿ ಎಂಬ ವಿದ್ಯಾರ್ಥಿನಿ ಸೂರ್ಯ ನಮಸ್ಕಾರ ಯೋಗಾಸನ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ತನ್ನ ಮುಡಿಗೇರಿಸಿ...
Last Updated 23 ಫೆಬ್ರುವರಿ 2026, 8:20 IST
ಯೋಗಾಸನ: ಕೊಳ್ಳೇಗಾಲ ಪ್ರಕೃತಿ ರಮ್ಯ ಚಿನ್ನದ ಪದಕ

ಕೊಳ್ಳೇಗಾಲ: ಸರಗಳ್ಳನ ಬಂಧಿಸಿದ ಪೊಲೀಸರು

Kollegal ತಾಲ್ಲೂಕಿನ ಸೂರಪುರ ಗ್ರಾಮದಲ್ಲಿ ಕಮಲಮ್ಮ ಎನ್ನುವರ ಕತ್ತಿನಲ್ಲಿದ್ದ 5೦ ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಕಳ್ಳನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ.
Last Updated 23 ಫೆಬ್ರುವರಿ 2026, 8:20 IST
ಕೊಳ್ಳೇಗಾಲ: ಸರಗಳ್ಳನ ಬಂಧಿಸಿದ ಪೊಲೀಸರು

ಸಿಮ್ಸ್ ವೈದ್ಯಕೀಯ ಆಸ್ಪತ್ರೆಯಲ್ಲಿ ಸರ್ವೈಕಲ್ ಕ್ಯಾನ್ಸರ್ ಕುರಿತು ಕಾರ್ಯಾಗಾರ

CIMS CANCER SEMINAR- ಪ್ರಾಥಮಿಕ ಹಂತದಲ್ಲಿಯೇ ಕಾಯಿಲೆಯನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆದುಕೊಂಡರೆ ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಪ್ರಸೂತಿ ಮತ್ತು ಸ್ತ್ರೀ ರೋಗಗಳ ವಿಭಾಗದ ಮುಖ್ಯಸ್ಥ ಡಾ.ಪ್ರದೀಪ್ ಸಲಹೆ ನೀಡಿದರು.
Last Updated 23 ಫೆಬ್ರುವರಿ 2026, 8:19 IST
ಸಿಮ್ಸ್ ವೈದ್ಯಕೀಯ ಆಸ್ಪತ್ರೆಯಲ್ಲಿ ಸರ್ವೈಕಲ್ ಕ್ಯಾನ್ಸರ್ ಕುರಿತು ಕಾರ್ಯಾಗಾರ

ಕುಂಬಾರಗೊಂಡಿ ಕೆರೆ ತುಂಬಿಸಲು ಒತ್ತಾಯ

KUMBARA GUNDI ಹರವೆ ಗ್ರಾಮದಲ್ಲಿರುವ ಕುಂಬಾರಗುಂಡಿ ಕೆರೆಯು ಕಳೆದ ಎರಡು ಮೂರು ವರ್ಷಗಳಿಂದ ಮಳೆ ಕೊರತೆಯಿಂದ ಸಂಪೂರ್ಣ ಬತ್ತಿ ಹೋಗಿದ್ದು ಕೆರೆಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Last Updated 23 ಫೆಬ್ರುವರಿ 2026, 8:18 IST
ಕುಂಬಾರಗೊಂಡಿ ಕೆರೆ ತುಂಬಿಸಲು ಒತ್ತಾಯ

ರೈತರ ವಿರೋಧದ ನಡುವೆಯೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಪುನರಾರಂಭ

Bandipur Tiger Reserve: ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಮರು ಆರಂಭಗೊಂಡಿದೆ. ರೈತರ ವಿರೋಧದ ನಡುವೆ ಭದ್ರತಾ ವ್ಯವಸ್ಥೆಯೊಂದಿಗೆ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ.
Last Updated 22 ಫೆಬ್ರುವರಿ 2026, 12:38 IST
ರೈತರ ವಿರೋಧದ ನಡುವೆಯೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಪುನರಾರಂಭ

ಚಾಮರಾಜನಗರ: ಮನುವಾದಿಗಳ ಕುತಂತ್ರದಿಂದ ಸ್ವಾಮೀಜಿಗೆ ಅವಮಾನ

Protest in Chamarajanagar: ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆಯಿಂದ ಶನಿವಾರ ನಗರದ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಮುಖಂಡ ಕುಲಗಾಣ ಶಾಂತಮೂರ್ತಿ
Last Updated 22 ಫೆಬ್ರುವರಿ 2026, 3:13 IST
ಚಾಮರಾಜನಗರ: ಮನುವಾದಿಗಳ ಕುತಂತ್ರದಿಂದ ಸ್ವಾಮೀಜಿಗೆ ಅವಮಾನ

ಬಂಡೀಪುರ: ಪ್ರತಿದಿನ 5 ಗಂಟೆ ಸಫಾರಿಗೆ ಅನುಮತಿ

ಷರತ್ತುಗಳ ಪಾಲನೆಗೆ ಸೂಚನೆ
Last Updated 22 ಫೆಬ್ರುವರಿ 2026, 3:11 IST
ಬಂಡೀಪುರ: ಪ್ರತಿದಿನ 5 ಗಂಟೆ ಸಫಾರಿಗೆ ಅನುಮತಿ
ADVERTISEMENT

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವು: ಪ್ರತಿಭಟನೆ

Protest in Chamarajanagar: ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆಯಿಂದ ಶನಿವಾರ ನಗರದ ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಮುಖಂಡ ಕುಲಗಾಣ ಶಾಂತಮೂರ್ತಿ
Last Updated 22 ಫೆಬ್ರುವರಿ 2026, 3:11 IST
ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವು: ಪ್ರತಿಭಟನೆ

ಕೆಂಗಲ್ ಹನುಮಂತಯ್ಯ ಜಯಂತಿ: ‘ಭವ್ಯ ವಿಧಾನಸೌಧ ನಿರ್ಮಾತೃ; ದಕ್ಷ ಆಡಳಿತಗಾರ’

Kengal Hanumanthaiah Jayanti: ದಕ್ಷ ಆಡಳಿತಗಾರ ಹಾಗೂ ಭವ್ಯ ವಿಧಾನಸೌಧದ ನಿರ್ಮಾತೃ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಕೊಡುಗೆ ಅಪಾರ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಎಂ.ಬಿ.ಮಂಜೇಗೌಡ ಹೇಳಿದರು. ನಗರದ ಕೊಳದ ಬೀದಿಯಲ್ಲಿರುವ ಒಕ್ಕಲಿಗರ
Last Updated 22 ಫೆಬ್ರುವರಿ 2026, 3:08 IST
ಕೆಂಗಲ್ ಹನುಮಂತಯ್ಯ ಜಯಂತಿ: ‘ಭವ್ಯ ವಿಧಾನಸೌಧ ನಿರ್ಮಾತೃ; ದಕ್ಷ ಆಡಳಿತಗಾರ’

ಬಂಡಿಪುರ & ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಆರಂಭಕ್ಕೆ ಸಿದ್ಧತೆ

ಸಫಾರಿ ವಿರೋಧಿಸಿ ರೈತರಿಂದ ಗ್ರಾಮ ಪಂಚಾಯಿತಿಗಳಿಗೆ ಮನವಿ ಸಲ್ಲಿಕೆ
Last Updated 22 ಫೆಬ್ರುವರಿ 2026, 3:06 IST
ಬಂಡಿಪುರ & ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಆರಂಭಕ್ಕೆ ಸಿದ್ಧತೆ
ADVERTISEMENT
ADVERTISEMENT
ADVERTISEMENT