ಶನಿವಾರ, 12 ಜುಲೈ 2025
×
ADVERTISEMENT

ಚಿತ್ರದುರ್ಗ

ADVERTISEMENT

ಸುಡುಗಾಡಲ್ಲಿ ಕಾಯಿ ಒಡೆದರೂ ಜಿಎಸ್‌ಟಿ: ಸಂತೋಷ್‌ ಲಾಡ್‌ ವ್ಯಂಗ್ಯ

GST Critique: ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು, "ಸುಡುಗಾಡಿಗೆ ಹೋಗಿ ತೆಂಗಿನ ಕಾಯಿ ಒಡೆದರೂ ಜಿಎಸ್‌ಟಿ ಕಟ್ಟಬೇಕಾಗಿದೆ" ಎಂದು ವ್ಯಂಗ್ಯವಾಡಿದರು.
Last Updated 12 ಜುಲೈ 2025, 18:58 IST
ಸುಡುಗಾಡಲ್ಲಿ ಕಾಯಿ ಒಡೆದರೂ ಜಿಎಸ್‌ಟಿ: ಸಂತೋಷ್‌ ಲಾಡ್‌ ವ್ಯಂಗ್ಯ

ಕೈವಲ್ಯ ಕುಮಾರ್‌ ಗುರವಗೆ ‘ಕೊಹಿನೂರ್‌ ಗಂಧರ್ವ’ ಪ್ರಶಸ್ತಿ

Music award: ಪುಣೆಯ ಬಾಲಗಂಧರ್ವ ಸಂಗೀತ ರಸಿಕ ಮಂಡಳಿ ನೀಡುವ ‘ಕೊಹಿನೂರ್‌ ಗಂಧರ್ವ’ ಪ್ರಶಸ್ತಿಗೆ ಧಾರವಾಡದ ಪಂಡಿತ್ ಕೈವಲ್ಯ ಕುಮಾರ್‌ ಗುರವ ಆಯ್ಕೆಯಾಗಿದ್ದಾರೆ.
Last Updated 12 ಜುಲೈ 2025, 18:57 IST
ಕೈವಲ್ಯ ಕುಮಾರ್‌ ಗುರವಗೆ ‘ಕೊಹಿನೂರ್‌ ಗಂಧರ್ವ’ ಪ್ರಶಸ್ತಿ

ತಂಬಾಕು ಉತ್ಪನ್ನ ಮಾರಾಟಕ್ಕೆ ಪ್ರತ್ಯೇಕ ಪರವಾನಗಿ

ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ; ಜಿಲ್ಲಾಧಿಕಾರಿ ವೆಂಕಟೇಶ್‌ ಸೂಚನೆ
Last Updated 12 ಜುಲೈ 2025, 4:48 IST
ತಂಬಾಕು ಉತ್ಪನ್ನ ಮಾರಾಟಕ್ಕೆ ಪ್ರತ್ಯೇಕ ಪರವಾನಗಿ

ಕರಬೂಜ ದರ ತೀವ್ರ ಕುಸಿತ: ಬೆಳೆಗಾರರ ಆತಂಕ

250 ಎಕರೆಯಲ್ಲಿ ನಾಟಿ, ಮಳೆಯಿಂದ ತಗ್ಗಿದ ಬೇಡಿಕೆ, ತೀವ್ರ ನಷ್ಟ
Last Updated 12 ಜುಲೈ 2025, 4:47 IST
ಕರಬೂಜ ದರ ತೀವ್ರ ಕುಸಿತ: ಬೆಳೆಗಾರರ ಆತಂಕ

‘ಗುರು– ಗುರಿ, ಪರಿಶ್ರಮ ಇಲ್ಲದೆ ಸಾಧನೆ ಅಸಾಧ್ಯ’

ಬದುಕಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸಬೇಕಾದರೆ ಮೊದಲು ಗುರಿ ಹೊಂದಿರಬೇಕು. ಗುರಿ ತಲುಪಲು ಗುರುವಿನ ಮಾರ್ಗದರ್ಶನದ ಜೊತೆ ನಮ್ಮ ಪ್ರಾಮಾಣಿಕ ಪರಿಶ್ರಮ ಇರಬೇಕು ಎಂದು ನಿತ್ಯಾನಂದ ಆಶ್ರಮದ ಪೂರ್ಣಾನಂದ ಸ್ವಾಮೀಜಿ...
Last Updated 12 ಜುಲೈ 2025, 4:45 IST
‘ಗುರು– ಗುರಿ, ಪರಿಶ್ರಮ ಇಲ್ಲದೆ ಸಾಧನೆ ಅಸಾಧ್ಯ’

ಜನಸಂಖ್ಯೆ ಹೆಚ್ಚಾದರೆ ಸಾಂಕ್ರಾಮಿಕ ರೋಗ ಭೀತಿ

ವಿಶ್ವ ಜನಸಂಖ್ಯಾ ದಿನಾಚರಣೆ; ಜಿಲ್ಲಾ ಆರೋಗ್ಯಾಧಿಕಾರಿ ಡಾ.ರೇಣುಪ್ರಸಾದ್‌ ಅಭಿಮತ
Last Updated 12 ಜುಲೈ 2025, 4:44 IST
ಜನಸಂಖ್ಯೆ ಹೆಚ್ಚಾದರೆ ಸಾಂಕ್ರಾಮಿಕ ರೋಗ ಭೀತಿ

ರೈಲ್ವೆ ಮೇಲ್ಸೇತುವೆ: ಭೂ ಸ್ವಾಧೀನಕ್ಕೆ ಜಂಟಿ ಸರ್ವೆ

ಚಳ್ಳಕೆರೆ– ಪಾವಗಡ ಮಾರ್ಗದ ರಸ್ತೆ ರೈಲ್ವೆಗೇಟ್ ಬಳಿ ₹ 74 ಕೋಟಿ ವೆಚ್ಚದಲ್ಲಿ ನಿರ್ಮಾಣ
Last Updated 12 ಜುಲೈ 2025, 4:44 IST
ರೈಲ್ವೆ ಮೇಲ್ಸೇತುವೆ: ಭೂ ಸ್ವಾಧೀನಕ್ಕೆ ಜಂಟಿ ಸರ್ವೆ
ADVERTISEMENT

ಆರ್‌ಟಿಇ; ದಾಖಲಾದ ಮಕ್ಕಳು ಮೂರೇ ಮೂರು!

ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿಗೆ ಮಣಿದ ರಾಜ್ಯ ಸರ್ಕಾರ; ಪೋಷಕರು, ಶಿಕ್ಷಣ ತಜ್ಞರ ಆಕ್ರೋಶ
Last Updated 11 ಜುಲೈ 2025, 4:39 IST
ಆರ್‌ಟಿಇ; ದಾಖಲಾದ ಮಕ್ಕಳು ಮೂರೇ ಮೂರು!

ಶಾಲೆಗೆ ಕಾಯಕಲ್ಪ ನೀಡಿದ ಹಳೇ ವಿದ್ಯಾರ್ಥಿಗಳು

ಸ್ವಾತಂತ್ರ್ಯಪೂರ್ವದ ಸರ್ಕಾರಿ ಶಾಲೆಗೆ ಹೊಸ ರೂಪ, ದಾಖಲಾತಿ ಹೆಚ್ಚಳವಾಗುವ ನಿರೀಕ್ಷೆ
Last Updated 11 ಜುಲೈ 2025, 4:37 IST
ಶಾಲೆಗೆ ಕಾಯಕಲ್ಪ ನೀಡಿದ ಹಳೇ ವಿದ್ಯಾರ್ಥಿಗಳು

ದೇವರೆಡ್ಡಿಹಳ್ಳಿ, ಉಪ್ಪರಿಗೇನಹಳ್ಳಿ ಪಿಡಿಒ ಅಮಾನತು

ಕರ್ತವ್ಯಲೋಪದ ಆರೋಪದ ಮೇಲೆ ಚಳ್ಳಕೆರೆ ತಾಲ್ಲೂಕಿನ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ವೇದವ್ಯಾಸಲು, ಹೊಳಲ್ಕೆರೆ ತಾಲ್ಲೂಕಿನ ಉಪ್ಪರಿಗೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಜಿ.ಎಂ.ಕರಿಯಪ್ಪ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.
Last Updated 11 ಜುಲೈ 2025, 4:35 IST
fallback
ADVERTISEMENT
ADVERTISEMENT
ADVERTISEMENT