ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಕೊಡಗು

ADVERTISEMENT

‘ಸ್ವಚ್ಛ ಕೊಡಗು - ಸುಂದರ ಕೊಡಗು’ ಅಭಿಯಾನ ನಾಳೆ

ಜಿಲ್ಲೆಯಾದ್ಯಂತ 220ಕ್ಕೂ ಅಧಿಕ ಸಂಘಸಂಸ್ಥೆಗಳು ಭಾಗಿ
Last Updated 14 ಅಕ್ಟೋಬರ್ 2025, 6:47 IST
‘ಸ್ವಚ್ಛ ಕೊಡಗು - ಸುಂದರ ಕೊಡಗು’ ಅಭಿಯಾನ ನಾಳೆ

ಅರಣ್ಯ ಮಹಾವಿದ್ಯಾಲಯ ವಿದ್ಯಾರ್ಥಿಗಳಿಂದ ಅನಿರ್ದಿಷ್ಟಾವಧಿ ಮುಷ್ಕರ

ಅರಣ್ಯ ಪದವಿ ಪಡೆದವರನ್ನೇ ಅರಣ್ಯ ಇಲಾಖೆಯ ಹುದ್ದೆಗಳಿಗೆ ಪರಿಗಣಿಸುವಂತೆ ಒತ್ತಾಯ
Last Updated 14 ಅಕ್ಟೋಬರ್ 2025, 6:41 IST
ಅರಣ್ಯ ಮಹಾವಿದ್ಯಾಲಯ ವಿದ್ಯಾರ್ಥಿಗಳಿಂದ ಅನಿರ್ದಿಷ್ಟಾವಧಿ ಮುಷ್ಕರ

ದಕ್ಷಿಣದ ಪ್ರಯಾಗ ಭಾಗಮಂಡಲ: ಕಣ್ಮನ ಸೆಳೆಯುವ ಧಾರ್ಮಿಕ ಕ್ಷೇತ್ರ

ತೀರ್ಥೋದ್ಭವಕ್ಕೆ ನಡೆದಿದೆ ದಿನಗಣನೆ. ಭಾಗಮಂಡಲ, ತಲಕಾವೇರಿಯಲ್ಲಿ ನಡೆದಿದಿ ಸಿದ್ಧತೆ
Last Updated 14 ಅಕ್ಟೋಬರ್ 2025, 6:34 IST
ದಕ್ಷಿಣದ ಪ್ರಯಾಗ ಭಾಗಮಂಡಲ: ಕಣ್ಮನ ಸೆಳೆಯುವ ಧಾರ್ಮಿಕ ಕ್ಷೇತ್ರ

‘ದೇಶ ರಕ್ಷಣೆಯಲ್ಲಿ ಸೈನಿಕರ ಪಾತ್ರ ಪ್ರಮುಖ’

ವಿರಾಜಪೇಟೆಯ ಮಾಜಿ ಸೈನಿಕರ ಸಹಕಾರ ಸಂಘದ ಸಭೆ, ಸನ್ಮಾನ
Last Updated 14 ಅಕ್ಟೋಬರ್ 2025, 6:30 IST
‘ದೇಶ ರಕ್ಷಣೆಯಲ್ಲಿ ಸೈನಿಕರ ಪಾತ್ರ ಪ್ರಮುಖ’

ದಸರೆಯ ಯಶಸ್ಸಿನ ಹಿಂದೆ ನಾರಿಶಕ್ತಿ

ಮಹಿಳಾ ದಸರೆ ಸೇರಿದಂತೆ ಎಲ್ಲ ಕಡೆ ಕಂಡು ಬಂತು ಮಹಿಳೆಯರ ಶ್ರಮ
Last Updated 14 ಅಕ್ಟೋಬರ್ 2025, 6:26 IST
ದಸರೆಯ ಯಶಸ್ಸಿನ ಹಿಂದೆ ನಾರಿಶಕ್ತಿ

ಮಡಿಕೇರಿ: ಕಾಂಗ್ರೆಸ್‌ನಿಂದ ‘ಮತ ಕಳ್ಳತನ ನಿಲ್ಲಿಸಿ’ ಅಭಿಯಾನ ಆರಂಭ

Voter Awareness: ಮಡಿಕೇರಿಯಲ್ಲಿ ಕಾಂಗ್ರೆಸ್‌ನ ಕೊಡಗು ಜಿಲ್ಲಾ ಘಟಕ ‘ಮತ ಕಳ್ಳತನ ನಿಲ್ಲಿಸಿ’ ಅಭಿಯಾನವನ್ನು ಪ್ರಾರಂಭಿಸಿತು. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ನಿಗಾ ವಹಿಸಬೇಕೆಂದು ಧರ್ಮಜಾ ಉತ್ತಪ್ಪ ಮತ್ತು ಎ.ಎಸ್.ಪೊನ್ನಣ್ಣ ಕರೆ ನೀಡಿದರು.
Last Updated 13 ಅಕ್ಟೋಬರ್ 2025, 3:10 IST
ಮಡಿಕೇರಿ: ಕಾಂಗ್ರೆಸ್‌ನಿಂದ ‘ಮತ ಕಳ್ಳತನ ನಿಲ್ಲಿಸಿ’ ಅಭಿಯಾನ ಆರಂಭ

ಸುಂಟಿಕೊಪ್ಪ| 3ನೇ ವರ್ಷದ ಓಣಂ ಸಂಭ್ರಮ: ಭಾಷೆ, ಸಂಸ್ಕೃತಿ ಉಳಿಸಿ; ಅಪ್ಪಚ್ಚು ರಂಜನ್

Kodagu Onam: ಸುಂಟಿಕೊಪ್ಪದಲ್ಲಿ ಕಾನುಬೈಲ್ ಹಿಂದೂ ಮಲಯಾಳಿ ಸಮಾಜದ 3ನೇ ವರ್ಷದ ಓಣಂ ಸಂಭ್ರಮವನ್ನು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ಭಾಷೆ, ಸಂಸ್ಕೃತಿ ಉಳಿಸಲು ಇಂತಹ ಆಚರಣೆಗಳು ಮುಖ್ಯವೆಂದರು.
Last Updated 13 ಅಕ್ಟೋಬರ್ 2025, 3:09 IST
ಸುಂಟಿಕೊಪ್ಪ| 3ನೇ ವರ್ಷದ ಓಣಂ ಸಂಭ್ರಮ: ಭಾಷೆ, ಸಂಸ್ಕೃತಿ ಉಳಿಸಿ; ಅಪ್ಪಚ್ಚು ರಂಜನ್
ADVERTISEMENT

ಮಡಿಕೇರಿ: ಜಾತ್ರೆಗೆ 4 ದಿನ, ರಸ್ತೆ ದುರಸ್ತಿ ಎಂದು?

Talacauvery Festival: ಕಾವೇರಿ ತೀರ್ಥೋದ್ಭವ ಸಮೀಪಿಸುತ್ತಿದ್ದರೂ ಮಡಿಕೇರಿ–ತಲಕಾವೇರಿ ರಸ್ತೆಯ ದುರಸ್ಥಿ ಕಾರ್ಯಗಳು ಇನ್ನೂ ಆರಂಭವಾಗಿಲ್ಲ. ಗುಂಡಿಗಳು, ರಾಜಕೀಯ ಆರೋಪ-ಪ್ರತ್ಯಾರೋಪ, ಸಾರ್ವಜನಿಕರ ಅಸಮಾಧಾನ, ಟೆಂಡರ್ ಪ್ರಕ್ರಿಯೆ ಮಧ್ಯೆ ರಸ್ತೆ ಬಾಧೆ ಮುಂದುವರಿದಿದೆ.
Last Updated 13 ಅಕ್ಟೋಬರ್ 2025, 3:09 IST
ಮಡಿಕೇರಿ: ಜಾತ್ರೆಗೆ 4 ದಿನ, ರಸ್ತೆ ದುರಸ್ತಿ ಎಂದು?

ಮಡಿಕೇರಿ ದಸರಾ ಕಬಡ್ಡಿಗೆ ಚಾಲನೆ: ಗಾಂಧಿ ಮೈದಾನದಲ್ಲಿ ಹೊನಲು ಬೆಳಕಿನ ಪಂದ್ಯಾವಳಿ

Kodagu Sports: ಮಡಿಕೇರಿ ನಗರ ದಸರಾ ಸಮಿತಿ ಮತ್ತು ಕ್ರೀಡಾ ಸಮಿತಿಯ ವತಿಯಿಂದ ಗಾಂಧಿ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾವಳಿಗೆ ಎ.ಎಸ್.ಪೊನ್ನಣ್ಣ ಮತ್ತು ಡಾ.ಮಂತರ್‌ಗೌಡ ಮೊದಲ ರೈಡ್‌ನಿಂದ ಚಾಲನೆ ನೀಡಿದರು.
Last Updated 13 ಅಕ್ಟೋಬರ್ 2025, 3:08 IST
ಮಡಿಕೇರಿ ದಸರಾ ಕಬಡ್ಡಿಗೆ ಚಾಲನೆ: ಗಾಂಧಿ ಮೈದಾನದಲ್ಲಿ ಹೊನಲು ಬೆಳಕಿನ ಪಂದ್ಯಾವಳಿ

ಮಡಿಕೇರಿ | ಲಾಠಿ ಹಿಡಿದರು, ಕಲಾವಿದರಾದರು: ದಸರೆ ಯಶಸ್ಸಿಗೆ ದುಡಿದ ಪೊಲೀಸರು

Kodagu Police: ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರೆಯ ಯಶಸ್ಸಿನ ಹಿಂದೆ ಪೊಲೀಸರ ಶ್ರಮ ಅಗಾಧವಾಗಿತ್ತು. ನವರಾತ್ರಿಯಲ್ಲಿ ಬೆಳಿಗ್ಗೆ 9ಕ್ಕೆ ಕರ್ತವ್ಯಕ್ಕೆ ಹಾಜರಾದರೆ ಮನೆಗೆ ವಾಪಸ್‌ ತೆರಳುತ್ತಿದ್ದದ್ದು ರಾತ್ರಿ 1 ಗಂಟೆಯ ನಂತರ. ಇಷ್ಟು ಶ್ರಮ ಹಾಕಿದ್ದರಿಂದ ದಸರೆ ಯಶಸ್ವಿಯಾಯಿತು.
Last Updated 13 ಅಕ್ಟೋಬರ್ 2025, 3:08 IST
ಮಡಿಕೇರಿ | ಲಾಠಿ ಹಿಡಿದರು, ಕಲಾವಿದರಾದರು: ದಸರೆ ಯಶಸ್ಸಿಗೆ ದುಡಿದ ಪೊಲೀಸರು
ADVERTISEMENT
ADVERTISEMENT
ADVERTISEMENT