ಶನಿವಾರ, 21 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕೊಡಗು

ADVERTISEMENT

ಸರ್ವಜ್ಞ ತ್ರಿಪದಿ ಭಾಷಾಂತರವಾಗಲಿ: ಲೀಲಾಕುಮಾರಿ ತೊಡಿಕಾನ

ಕುಶಾಲನಗರ ಅನುಗ್ರಹ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಲೀಲಾಕುಮಾರಿ ತೊಡಿಕಾನ
Last Updated 21 ಫೆಬ್ರುವರಿ 2026, 6:39 IST
ಸರ್ವಜ್ಞ ತ್ರಿಪದಿ ಭಾಷಾಂತರವಾಗಲಿ: ಲೀಲಾಕುಮಾರಿ ತೊಡಿಕಾನ

ಭಾರತೀಯ ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಬೇಕು: ಸದಾಶಿವ ಸ್ವಾಮೀಜಿ

ಹೆಬ್ಬಾಲೆಯಲ್ಲಿ ಅದ್ದೂರಿಯಾಗಿ ನಡೆದ ಹಿಂದೂ ಸಂಗಮದ ಶೋಭಾಯಾತ್ರೆ; ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ
Last Updated 21 ಫೆಬ್ರುವರಿ 2026, 6:37 IST
ಭಾರತೀಯ ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಬೇಕು: ಸದಾಶಿವ ಸ್ವಾಮೀಜಿ

ಎ.ಐ ಕಲಿಕೆ ಉತ್ತಮ ಚೌಕಟ್ಟಿನಲ್ಲಿ ನಡೆಯಬೇಕು: ಶಾಂತಮಲ್ಲಿಕಾರ್ಜುನ ಸ್ವಾಮೀಜಿ

ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿಕೆ
Last Updated 21 ಫೆಬ್ರುವರಿ 2026, 6:36 IST
ಎ.ಐ ಕಲಿಕೆ ಉತ್ತಮ ಚೌಕಟ್ಟಿನಲ್ಲಿ ನಡೆಯಬೇಕು: ಶಾಂತಮಲ್ಲಿಕಾರ್ಜುನ ಸ್ವಾಮೀಜಿ

ಕುಶಾಲನಗರ: ಬಜೆಟ್‌ನಲ್ಲಿ ಮಂಡನೆಯಾದವು ಹಲವು ಯೋಜನೆಗಳು

ಕುಶಾಲನಗರ ಪುರಸಭೆ ಆಯವ್ಯಯ ಸಭೆ, ₹ 15.38 ಲಕ್ಷ ಉಳಿತಾಯ ಬಜೆಟ್ ಮಂಡನೆ
Last Updated 21 ಫೆಬ್ರುವರಿ 2026, 6:34 IST
ಕುಶಾಲನಗರ: ಬಜೆಟ್‌ನಲ್ಲಿ ಮಂಡನೆಯಾದವು ಹಲವು ಯೋಜನೆಗಳು

ಸೇನೆಗೆ ಸೇರುವ ಕುರಿತ ಕಾರ್ಯಾಗಾರ

Defence Training: ಮಡಿಕೇರಿಯ ಗೋಣಿಕೊಪ್ಪಲಿನಲ್ಲಿ ರಕ್ಷಣಾ ಪಡೆ ಆಯ್ಕೆ ಪ್ರಕ್ರಿಯೆ ಕುರಿತು ಕಾರ್ಯಾಗಾರ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಸೇನೆ ಸೇರುವ ಮಾರ್ಗದರ್ಶನ ನೀಡಲಾಗುತ್ತದೆ.
Last Updated 21 ಫೆಬ್ರುವರಿ 2026, 6:33 IST
ಸೇನೆಗೆ ಸೇರುವ ಕುರಿತ ಕಾರ್ಯಾಗಾರ

ಮಡಿಕೇರಿ: 23ರಂದು ಮಹಿಳೆಯರ ರಕ್ತದಾನ ಶಿಬಿರ

ಕೃತಕ ಕೈ, ಕಾಲು ಜೋಡಣಾ ಶಿಬಿರ, ರೋಟರಿ ದಿನಾಚರಣೆ ಅಂಗವಾಗಿ ಕಾರ್ಯಕ್ರಮ
Last Updated 21 ಫೆಬ್ರುವರಿ 2026, 6:32 IST
fallback

ನಾಪೋಕ್ಲು: 60 ಫಲಾನುಭವಿಗಳಿಗೆ ನಿವೇಶನ ಹಂಚಿಕೆ

Kodagu Housing: ನಾಪೋಕ್ಲು: ಫಲಾನುಭವಿಗಳಿಗೆ ಸರ್ಕಾರದ ಯೋಜನೆ ಅನುಸಾರ ಉಚಿತವಾಗಿ ನಿವೇಶನಗಳು ನೀಡಲಾಗಿದ್ದು, ಯಾರಿಗೂ ಹಣ ನೀಡಬಾರದು. ಅಧಿಕಾರಿಗಳು ಅಥವಾ ಯಾವುದೇ ವಕ್ತಿಯಾಗಲಿ ಹಣಕ್ಕೆ ಬೇಡಿಕೆ ಇಟ್ಟಲ್ಲಿ ನೇರವಾಗಿ ಜಿಲ್ಲಾಧಿಕಾರಿಗೆ ದೂರು ನೀಡುವಂತೆ ಶಾಸಕ
Last Updated 20 ಫೆಬ್ರುವರಿ 2026, 4:29 IST
ನಾಪೋಕ್ಲು: 60 ಫಲಾನುಭವಿಗಳಿಗೆ ನಿವೇಶನ ಹಂಚಿಕೆ
ADVERTISEMENT

ಕುಶಾಲನಗರ| ಸಮಾನತೆಗಾಗಿ ಹೋರಾಟ ಇನ್ನೂ ಜೀವಂತ ವಿಷಾದನೀಯ: ದೇಶೀಕೇಂದ್ರ ಸ್ವಾಮೀಜಿ

Equality Struggle: ಕುಶಾಲನಗರ: ಹನ್ನೆರಡನೆಯ ಶತಮಾನದ ಶರಣರ ಚಿಂತನೆಗಳು ಎಲ್ಲ ಕಾಲಘಟ್ಟಕ್ಕೂ ಪ್ರಸ್ತುತವಾಗಿವೆ. ಎಲ್ಲ ವಚನಗಳಲ್ಲಿಯೂ ವೈಜ್ಞಾನಿಕ ನೆಲೆಗಟ್ಟು ಇದೆ. ಆಗಿನ ಅನುಭವ ಮಂಟಪದಲ್ಲಿ ಅಲ್ಲಮಪ್ರಭುವಿನಷ್ಟೇ ಸಮಾನ ಅವಕಾಶಗಳು ಎಲ್ಲ ಶರಣರಿಗೂ ಇತ್ತು ಎಂದು
Last Updated 20 ಫೆಬ್ರುವರಿ 2026, 4:24 IST
ಕುಶಾಲನಗರ| ಸಮಾನತೆಗಾಗಿ ಹೋರಾಟ ಇನ್ನೂ ಜೀವಂತ ವಿಷಾದನೀಯ: ದೇಶೀಕೇಂದ್ರ ಸ್ವಾಮೀಜಿ

ಕೊಡಗು: ನಿವೃತ್ತ ಪೊಲೀಸರಿಗೆ ಮರಣ ನಿಧಿ ಮೊತ್ತ ₹ 10 ಸಾವಿರಕ್ಕೆ ಏರಿಕೆ

Kodagu Retired Police: ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಸಂಘ ಮರಣ ನಿಧಿಯನ್ನು 5 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಿಸಿ, ಹೊಸ ಸದಸ್ಯತ್ವ ನಿಯಮ ಜಾರಿಗೊಳಿಸಿದೆ ಎಂದು ತಿಳಿಸಿದೆ.
Last Updated 20 ಫೆಬ್ರುವರಿ 2026, 4:24 IST
ಕೊಡಗು: ನಿವೃತ್ತ ಪೊಲೀಸರಿಗೆ ಮರಣ ನಿಧಿ ಮೊತ್ತ ₹ 10 ಸಾವಿರಕ್ಕೆ ಏರಿಕೆ

ಬಡವರ ಅನ್ನ ಕಸಿಯದಿರಿ; ಬಜೆಟ್‌ನಲ್ಲಿ ಕೊಡಗಿಗೆ ವಿಶೇಷ ಆದ್ಯತೆ ನೀಡಲು SDPI ಮನವಿ

Kodagu SDPI: ಮಡಿಕೇರಿ: ‘ಆದಾಯ ತೆರಿಗೆ ಸಲ್ಲಿಕೆಯ ನೆಪದಲ್ಲಿ ಬಡವರ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಗೊಳಿಸುವುದು ಸರಿಯಲ್ಲ. ಬಡವರಿಗೆ ನ್ಯಾಯಯುತವಾಗಿ ಸಿಗಬೇಕಾದ ದವಸ ಧಾನ್ಯವನ್ನು ಕಸಿಯದಿರಿ’ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
Last Updated 20 ಫೆಬ್ರುವರಿ 2026, 4:24 IST
ಬಡವರ ಅನ್ನ ಕಸಿಯದಿರಿ; ಬಜೆಟ್‌ನಲ್ಲಿ ಕೊಡಗಿಗೆ ವಿಶೇಷ ಆದ್ಯತೆ ನೀಡಲು SDPI ಮನವಿ
ADVERTISEMENT
ADVERTISEMENT
ADVERTISEMENT