ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ Cartoon: ಶುಕ್ರವಾರ, 16 ಜನವರಿ 2026

Daily Cartoon: ಚಿನಕುರುಳಿ Cartoon: ಶುಕ್ರವಾರ, 16 ಜನವರಿ 2026. ಪ್ರಜಾವಾಣಿಯ ಜನಪ್ರಿಯ ವ್ಯಂಗ್ಯಚಿತ್ರ ಚಿನಕುರುಳಿ ಇಂದಿನ ಪ್ರಚಲಿತ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುತ್ತದೆ.
Last Updated 16 ಜನವರಿ 2026, 0:30 IST
ಚಿನಕುರುಳಿ Cartoon: ಶುಕ್ರವಾರ, 16 ಜನವರಿ 2026

ಚುರುಮುರಿ: ಕುರ್ಚಿ ಜ್ವರ!

Political Satire: ಶುಕ್ರವಾರದ ಸಂತೇಲಿ ಕೈಯಪ್ಪ, ಕಮಲವ್ವ, ತೆನೆಯಕ್ಕ ಅಕಸ್ಮಾತ್ ಭೇಟಿಯಾಗಿ ಕಷ್ಟ ಸುಖ ಹಂಚಿಕೊಂಡರು. ‘ಏನ್ ಕೈಯಪ್ಪ, ಹಬ್ಬ ಜೋರಾತ? ನಿಮ್ಮಲ್ಲಿ ಯಾರಿಗೆ ಬೇವು, ಯಾರಿಗೆ ಬೆಲ್ಲ?’ ಕಮಲವ್ವ ನಗುತ್ತಾ ಕೇಳಿದಳು.
Last Updated 16 ಜನವರಿ 2026, 1:00 IST
ಚುರುಮುರಿ: ಕುರ್ಚಿ ಜ್ವರ!

ಸರ್ಕಾರದ ನಿರ್ಲಕ್ಷ್ಯ: 78.54 ಎಕರೆ ಕಾಡಿನಲ್ಲಿ ಎಂಬೆಸಿಯಿಂದ ಐ.ಟಿ ಪಾರ್ಕ್‌

ಕಾಡುಗೋಡಿಯ ಅರಣ್ಯ ಭೂಮಿಯನ್ನು ರಕ್ಷಿಸಲು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ವಿಳಂಬ ಮಾಡುತ್ತಿರುವ ನಡುವೆಯೇ, ಎಂಬೆಸಿ ಗ್ರೂಪ್‌ನಿಂದ ಐಟಿ ಪಾರ್ಕ್ ನಿರ್ಮಾಣ ಕಾರ್ಯ ಆರಂಭವಾಗಿದೆ. ₹22,000 ಕೋಟಿ ಮೌಲ್ಯದ ಭೂಮಿ ವಿವಾದದಲ್ಲಿದೆ.
Last Updated 16 ಜನವರಿ 2026, 1:07 IST
ಸರ್ಕಾರದ ನಿರ್ಲಕ್ಷ್ಯ: 78.54 ಎಕರೆ ಕಾಡಿನಲ್ಲಿ ಎಂಬೆಸಿಯಿಂದ ಐ.ಟಿ ಪಾರ್ಕ್‌

ಸಂಕ್ರಾಂತಿಗೆ ಹೋಟೆಲ್ ಉದ್ಯಮ ಶುರು ಮಾಡಿದ ನಟ ದಿಲೀಪ್ ಶೆಟ್ಟಿ, ರಮಿಕಾ ಶಿವು ಜೋಡಿ

Celebrity Restaurant Opening: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನೀನಾದೆ ನಾ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ದಿಲೀಪ್​ ಶೆಟ್ಟಿ ಹಾಗೂ ನಟಿ ರಮಿಕಾ ಶಿವು ಅವರು ಹೊಸ ಹೋಟೆಲ್ ಅನ್ನು ಉದ್ಘಾಟಿಸಿದ್ದಾರೆ.
Last Updated 16 ಜನವರಿ 2026, 7:24 IST
ಸಂಕ್ರಾಂತಿಗೆ ಹೋಟೆಲ್ ಉದ್ಯಮ ಶುರು ಮಾಡಿದ ನಟ ದಿಲೀಪ್ ಶೆಟ್ಟಿ, ರಮಿಕಾ ಶಿವು ಜೋಡಿ

ಬಿಎಂಸಿ ಚುನಾವಣೆ: ರಾಜ್‌ ಠಾಕ್ರೆ ಗೂ ‘ರಸಮಲೈ’ ಗೂ ಏನು ಸಂಬಂಧ?

PC Mohan Twitter: ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಮತ್ತು ರಾಜ್ಯದ 29 ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ
Last Updated 16 ಜನವರಿ 2026, 11:40 IST
ಬಿಎಂಸಿ ಚುನಾವಣೆ: ರಾಜ್‌ ಠಾಕ್ರೆ ಗೂ ‘ರಸಮಲೈ’ ಗೂ ಏನು ಸಂಬಂಧ?

ಮಹಾರಾಷ್ಟ್ರ ಪಾಲಿಕೆ ಚುನಾವಣೆಯಲ್ಲಿ ಗೌರಿ ಲಂಕೇಶ್ ಹತ್ಯೆ ಆರೋಪಿ ಶ್ರೀಕಾಂತ್‌ಗೆ ಜಯ

Shrikant Pangarkar: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಶ್ರೀಕಾಂತ ಪಾಂಗಾರಕರ್‌, ಮಹಾರಾಷ್ಟ್ರದ ಜಾಲ್ನಾ ನಗರ ಪಾಲಿಕೆ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ. ಮತ ಎಣಿಕೆ ಶುಕ್ರವಾರ ನಡೆಯಿತು.
Last Updated 16 ಜನವರಿ 2026, 11:09 IST
ಮಹಾರಾಷ್ಟ್ರ ಪಾಲಿಕೆ ಚುನಾವಣೆಯಲ್ಲಿ ಗೌರಿ ಲಂಕೇಶ್ ಹತ್ಯೆ ಆರೋಪಿ ಶ್ರೀಕಾಂತ್‌ಗೆ ಜಯ

‘ಮಂಗ’ ಮಾಯ: ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಇಲ್ಲಿದೆ ನಕಲಿ ಕೋವಿ!

Crop Protection: ಅತಿವೃಷ್ಟಿ-ಅನಾವೃಷ್ಟಿ, ರೋಗಗಳ ಬಾಧೆಯಿಂದ ಕಂಗೆಟ್ಟಿರುವ ಕೃಷಿಕರಿಗೆ ಕಾಡುಪ್ರಾಣಿಗಳ ಹಾವಳಿ ದೊಡ್ಡ ಹೊಡೆತವನ್ನು ನೀಡುತ್ತಿದೆ. ಆನೆ, ಕಾಡುಕೋಣ, ಕರಡಿ, ಕಾಡುಹಂದಿ, ಜಿಂಕೆ, ಕೋತಿ ಸೇರಿದಂತೆ ಹಲವು ಪ್ರಾಣಿಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Last Updated 14 ಜನವರಿ 2026, 7:01 IST
‘ಮಂಗ’ ಮಾಯ: ಪ್ರಾಣಿಗಳಿಂದ ಬೆಳೆ ರಕ್ಷಣೆಗೆ ಇಲ್ಲಿದೆ ನಕಲಿ ಕೋವಿ!
ADVERTISEMENT

ಸುಟ್ಟ ನೋಟುಗಳು ಪತ್ತೆ ಪ್ರಕರಣ: ನ್ಯಾ. ವರ್ಮಾಗೆ ಸುಪ್ರಿಂ ಕೋರ್ಟ್‌ನಲ್ಲಿ ಹಿನ್ನಡೆ

Judicial Corruption Probe: ಸುಟ್ಟ ನೋಟುಗಳ ಪತ್ತೆಯ ಹಿನ್ನೆಲೆಯಲ್ಲಿ ನ್ಯಾ. ಯಶವಂತ್ ವರ್ಮಾ ವಿರುದ್ಧ ರಚಿಸಲಾಗಿರುವ ತನಿಖಾ ಸಮಿತಿಯನ್ನು ರದ್ದುಪಡಿಸಲು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
Last Updated 16 ಜನವರಿ 2026, 6:50 IST
ಸುಟ್ಟ ನೋಟುಗಳು ಪತ್ತೆ ಪ್ರಕರಣ: ನ್ಯಾ. ವರ್ಮಾಗೆ ಸುಪ್ರಿಂ ಕೋರ್ಟ್‌ನಲ್ಲಿ ಹಿನ್ನಡೆ

ರಣಹದ್ದು ಸ್ವಭಾವ ಕುರಿತು ತಪ್ಪು ಮಾಹಿತಿ: ಬಿಗ್‌ ಬಾಸ್‌ಗೆ ಅರಣ್ಯ ಇಲಾಖೆ ನೋಟಿಸ್

Vulture Misconception: ಬಿಗ್‌ ಬಾಸ್ ಕನ್ನಡ ಷೋನಲ್ಲಿ ಕಿಚ್ಚ ಸುದೀಪ್ ನೀಡಿದ ತಪ್ಪು ಮಾಹಿತಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಕಲರ್ಸ್ ವಾಹಿನಿಗೆ ನೋಟಿಸ್ ನೀಡಿದ್ದು, ರಣಹದ್ದುಗಳ ಬಗ್ಗೆ ಸರಿಯಾದ ಸ್ಪಷ್ಟೀಕರಣ ನೀಡಲು ಸೂಚಿಸಲಾಗಿದೆ.
Last Updated 16 ಜನವರಿ 2026, 13:05 IST
ರಣಹದ್ದು ಸ್ವಭಾವ ಕುರಿತು ತಪ್ಪು ಮಾಹಿತಿ: ಬಿಗ್‌ ಬಾಸ್‌ಗೆ ಅರಣ್ಯ ಇಲಾಖೆ ನೋಟಿಸ್

CSPOC ಸಮ್ಮೇಳನಕ್ಕೆ ಹಾಜರಾಗದ ರಾಹುಲ್ ಗಾಂಧಿ: ವಿವಾದವೇಕೆ?

Parliamentary Controversy: ಕಾಮನ್‌ವೆಲ್ತ್‌ ರಾಷ್ಟ್ರಗಳ ಸಂಸತ್ತಿನ ಸ್ಪೀಕರ್‌ಗಳ ಸಮ್ಮೇಳನದಲ್ಲಿ ರಾಹುಲ್ ಗಾಂಧಿ ಗೈರಾಗಿರುವುದು ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ನಾಯಕರಿಗೆ ಆಹ್ವಾನವಿಲ್ಲದಿರುವುದನ್ನು ಪಕ್ಷದ ಮೂಲಗಳು ಖಚಿತಪಡಿಸಿವೆ.
Last Updated 16 ಜನವರಿ 2026, 3:10 IST
CSPOC ಸಮ್ಮೇಳನಕ್ಕೆ ಹಾಜರಾಗದ ರಾಹುಲ್ ಗಾಂಧಿ: ವಿವಾದವೇಕೆ?
ADVERTISEMENT
ADVERTISEMENT
ADVERTISEMENT