ಬುಧವಾರ, 4 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: 2026ರ ಮಾರ್ಚ್ 3, ಮಂಗಳವಾರ

ಚಿನಕುರುಳಿ: 2026ರ ಮಾರ್ಚ್ 3, ಮಂಗಳವಾರ
Last Updated 2 ಮಾರ್ಚ್ 2026, 19:00 IST
ಚಿನಕುರುಳಿ: 2026ರ ಮಾರ್ಚ್ 3, ಮಂಗಳವಾರ

ಗುಂಡಣ್ಣ: ಮಂಗಳವಾರ, 3 ಮಾರ್ಚ್‌ 2026

ಗುಂಡಣ್ಣ: ಮಂಗಳವಾರ, 3 ಮಾರ್ಚ್‌ 2026
Last Updated 3 ಮಾರ್ಚ್ 2026, 3:16 IST
ಗುಂಡಣ್ಣ: ಮಂಗಳವಾರ, 3 ಮಾರ್ಚ್‌ 2026

ಚುರುಮುರಿ: ಬಜೆಟ್‌ ಭಾಗ್ಯ

Political Satire: ‘ಗೌರವಾನ್ವಿತ ಸಭಾಧ್ಯಕ್ಷರೇ, 2026–27ನೇ ಸಾಲಿನ ಬಜೆಟ್ಟನ್ನು ಹಣಕಾಸು ಸಚಿವನಾದ ನಾನು ಸದನದ ಮುಂದಿಡುತ್ತಿದ್ದೇನೆ. ‘ಬೆಳಕಿನಿಂದ ಕತ್ತಲೆಯೆಡೆಗೆ ಪಯಣ ನಮ್ಮ ಗುರಿ. ಇದೇ ಮಾದರಿಯಲ್ಲಿ ರಾಜ್ಯದ ಗ್ಯಾರಂಟಿಗಳ ಪರಿಣಾಮದ ವಿತ್ತೀಯ ಕೊರತೆ ಕಾಣುತ್ತಿದೆ.
Last Updated 2 ಮಾರ್ಚ್ 2026, 20:30 IST
ಚುರುಮುರಿ: ಬಜೆಟ್‌ ಭಾಗ್ಯ

ಖಮೇನಿ ಸಾವನ್ನುಮಹಿಳೆಯರು ಸಂಭ್ರಮಿಸಿದ್ದು 79ರ ಬಳಿಕದ ಈ ಕ್ರೌರ್ಯಗಳಿಗಾಗಿ

Khamenei Assassination: ಖಮೇನಿ ಆಡಳಿತದ ಕಟ್ಟುನಿಟ್ಟಾದ ಷರಿಯಾ ಕಾನೂನು, ಹಿಜಾಬ್ ಕಡ್ಡಾಯ ಮತ್ತು ಮಹಿಳಾ ಹಕ್ಕುಗಳ ನಿರ್ಬಂಧಗಳ ಹಿನ್ನೆಲೆ ಕೆಲ ಇರಾನ್ ಮಹಿಳೆಯರು ಹತ್ಯೆ ಬಳಿಕ ಸಂಭ್ರಮ ವ್ಯಕ್ತಪಡಿಸಿದರು.
Last Updated 3 ಮಾರ್ಚ್ 2026, 14:11 IST
ಖಮೇನಿ ಸಾವನ್ನುಮಹಿಳೆಯರು ಸಂಭ್ರಮಿಸಿದ್ದು 79ರ ಬಳಿಕದ ಈ ಕ್ರೌರ್ಯಗಳಿಗಾಗಿ

ತಮಿಳುನಾಡು ಚುನಾವಣೆ: ಸೀಟು ಹಂಚಿಕೆ ಬಗ್ಗೆ ಸ್ಟಾಲಿನ್‌, ಚಿದಂಬರಂ ಚರ್ಚೆ

ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆ ಸಂಬಂಧ ಡಿಎಂಕೆ–ಕಾಂಗ್ರೆಸ್‌ ನಡುವೆ ಬಿಕ್ಕಟ್ಟು ಎದುರಾಗಿರುವ ಹೊತ್ತಿನಲ್ಲೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರೊಂದಿಗೆ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಮತ್ತು ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೆ.ಸೆಲ್ವಪೆರುಂತಗೈ ಮಹತ್ವದ ಮಾತುಕತೆ ನಡೆಸಿದ್ದಾರೆ.
Last Updated 3 ಮಾರ್ಚ್ 2026, 11:08 IST
ತಮಿಳುನಾಡು ಚುನಾವಣೆ: ಸೀಟು ಹಂಚಿಕೆ ಬಗ್ಗೆ ಸ್ಟಾಲಿನ್‌, ಚಿದಂಬರಂ ಚರ್ಚೆ

ಅಲ್ಲು ಅರ್ಜುನ್ ಸಹೋದರನ ವಿವಾಹದಲ್ಲಿ ವಿಜಯ್ ದೇವರಕೊಂಡ ದಂಪತಿ ಭಾಗಿ

Rashmika Vijay: ಅಲ್ಲು ಅರ್ಜುನ್ ಸಹೋದರ ಸಿರೀಶ್‌ ಅವರು ನಯನಿಕಾ ರೆಡ್ಡಿ ಜೊತೆ ಮಾರ್ಚ್ 6ರಂದು ಹಸೆಮಣೆ ಏರಲಿದ್ದಾರೆ. ಸಿರೀಶ್‌ ಅವರ ಮೆಹಂದಿ ಕಾರ್ಯಕ್ರಮದಲ್ಲಿ ನವ ದಂಪತಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಭಾಗಿಯಾಗಿ ಶುಭ ಕೋರಿದ್ದಾರೆ.
Last Updated 2 ಮಾರ್ಚ್ 2026, 10:35 IST
ಅಲ್ಲು ಅರ್ಜುನ್ ಸಹೋದರನ ವಿವಾಹದಲ್ಲಿ ವಿಜಯ್ ದೇವರಕೊಂಡ ದಂಪತಿ ಭಾಗಿ
err

ಖಮೇನಿ ಸಾವಿಗೆ ಮೋದಿ ಸರ್ಕಾರದ ಮೌನ ತಟಸ್ಥ ಧೋರಣೆಯಲ್ಲ, ತಿರಸ್ಕಾರ: ಸೋನಿಯಾ

Sonia Gandhi: ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಕುರಿತು ನರೇಂದ್ರ ಮೋದಿ ಸರ್ಕಾರದ ಮೌನವನ್ನು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ತೀವ್ರವಾಗಿ ಟೀಕಿಸಿದ್ದಾರೆ.
Last Updated 3 ಮಾರ್ಚ್ 2026, 6:14 IST
ಖಮೇನಿ ಸಾವಿಗೆ ಮೋದಿ ಸರ್ಕಾರದ ಮೌನ ತಟಸ್ಥ ಧೋರಣೆಯಲ್ಲ, ತಿರಸ್ಕಾರ: ಸೋನಿಯಾ
ADVERTISEMENT

ಅಸಭ್ಯವಾಗಿ ವಿಡಿಯೊ ಚಿತ್ರೀಕರಿಸಿದವರ ವಿರುದ್ಧ ನಟಿ ಸಪ್ತಮಿ ಗೌಡ ಗರಂ

Kantara Actress: ಇತ್ತೀಚೆಗೆ ಕೆಲವರು ನಟಿಯರ ವಿಡಿಯೊ ಹಾಗೂ ಫೋಟೊಗಳನ್ನು ಅಸಭ್ಯವಾಗಿ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದು ಹೆಚ್ಚಾಗಿದೆ. ಅಂತಹವರ ವಿರುದ್ಧ ಕಾಂತಾರ ಸಿನಿಮಾದ ನಟಿ ಸಪ್ತಮಿ ಗೌಡ ಕಿಡಿಕಾರಿದ್ದಾರೆ.
Last Updated 3 ಮಾರ್ಚ್ 2026, 10:03 IST
ಅಸಭ್ಯವಾಗಿ ವಿಡಿಯೊ ಚಿತ್ರೀಕರಿಸಿದವರ ವಿರುದ್ಧ ನಟಿ ಸಪ್ತಮಿ ಗೌಡ ಗರಂ

ಕೇತುಗ್ರಸ್ತ ಮಹಾ ಚಂದ್ರಗ್ರಹಣ; ಕನ್ಯಾ ರಾಶಿಯವರಿಗೆ ಜಾಗ್ರತೆ ಅಗತ್ಯ

Ketu Grasta Chandra Grahan: 2026ರ ಮಾರ್ಚ್ 3ರ ಹುಣ್ಣಿಮೆ ದಿನ ಸಂಭವಿಸುವ ಕೇತುಗ್ರಸ್ತ ಮಹಾ ಚಂದ್ರಗ್ರಹಣ ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ ಮಹತ್ವಪೂರ್ಣವಾಗಿದೆ. ಈ ಗ್ರಹಣ ಸಿಂಹ ರಾಶಿಯಲ್ಲಿ ನಡೆಯುತ್ತಿರುವುದರಿಂದ ಕನ್ಯಾ ರಾಶಿಯವರಿಗೆ ಇದು ದ್ವಾದಶ ಸ್ಥಾನದಲ್ಲಿ ಪರಿಣಾಮ ಬೀರುತ್ತದೆ.
Last Updated 3 ಮಾರ್ಚ್ 2026, 4:18 IST
ಕೇತುಗ್ರಸ್ತ ಮಹಾ ಚಂದ್ರಗ್ರಹಣ; ಕನ್ಯಾ ರಾಶಿಯವರಿಗೆ ಜಾಗ್ರತೆ ಅಗತ್ಯ

PV Web Exclusive: ಬಳ್ಳಾರಿಯ ತೆಕ್ಕಲಕೋಟೆಯಲ್ಲಿ ಬೆಟ್ಟ ವಾಸಿಗಳ ಜಾಡು ಹಿಡಿದು..

Prehistoric Karnataka: ಬಳ್ಳಾರಿ:ತೆಕ್ಕಲಕೋಟೆ ಪಟ್ಟಣವು ಕರ್ನಾಟಕ ಮತ್ತು ಭಾರತದ ಚರಿತ್ರೆಯ ದೃಷ್ಟಿಯಿಂದ ಮಾತ್ರವಲ್ಲ, ಜಗತ್ತಿನ ನಾಗರಿಕತೆಯ ಚರಿತ್ರೆಯ ದೃಷ್ಟಿಯಿಂದಲೂ ಮಹತ್ವದ ಸ್ಥಳವಾಗಿದೆ. ಈಗಿರುವ ದೇಶ, ರಾಜ್ಯ, ಜಿಲ್ಲೆಗಳು ಇನ್ನೂ ಮೂಡಿರದ ಕಾಲಘಟ್ಟದ ಕುರುಹು ಇಲ್ಲಿದೆ.
Last Updated 2 ಮಾರ್ಚ್ 2026, 13:24 IST
PV Web Exclusive: ಬಳ್ಳಾರಿಯ ತೆಕ್ಕಲಕೋಟೆಯಲ್ಲಿ ಬೆಟ್ಟ ವಾಸಿಗಳ ಜಾಡು ಹಿಡಿದು..
ADVERTISEMENT
ADVERTISEMENT
ADVERTISEMENT