ಮಂಗಳವಾರ, 20 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: ಸೋಮವಾರ, ಜನವರಿ 19, 2026

ಚಿನಕುರುಳಿ: ಸೋಮವಾರ, ಜನವರಿ 19, 2026
Last Updated 18 ಜನವರಿ 2026, 23:30 IST
ಚಿನಕುರುಳಿ: ಸೋಮವಾರ, ಜನವರಿ 19, 2026

ಗುಂಡಣ್ಣ: ಸೋಮವಾರ, 19 ಜನವರಿ 2026

ಗುಂಡಣ್ಣ: ಸೋಮವಾರ, 19 ಜನವರಿ 2026
Last Updated 19 ಜನವರಿ 2026, 2:15 IST
ಗುಂಡಣ್ಣ: ಸೋಮವಾರ, 19 ಜನವರಿ 2026

ಚುರುಮುರಿ: ನಾಮ ಬಲ

Political Symbolism: ‘ಸೌತ್ ಬ್ಲಾಕ್’ನಿಂದ ‘ಸೇವಾ ತೀರ್ಥ’ವರೆಗೆ ಹೆಸರು ಬದಲಾವಣೆ ಮೂಲಕ ಆಡಳಿತ ಶಕ್ತಿಯ ಪ್ರತೀಕ ಬದಲಿಸುವ ಪ್ರಯತ್ನಕ್ಕೆ ಬೆಕ್ಕಣ್ಣನ ಡೈಲಾಗ್ ಮೂಲಕ ಚುರುಮುರಿ ಶೈಲಿಯಲ್ಲಿ ವ್ಯಂಗ್ಯ.
Last Updated 18 ಜನವರಿ 2026, 23:30 IST
ಚುರುಮುರಿ: ನಾಮ ಬಲ

ವಿಜಯ್‌ ರಾಘವೇಂದ್ರರಿಂದ ಗಿಲ್ಲಿವರೆಗೆ: ಬಿಗ್‌ಬಾಸ್ ಟ್ರೋಫಿ ಗೆದ್ದ ವಿಜೇತರು ಇವರು

Bigg Boss Kannada History: ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಬಿಗ್‌ಬಾಸ್‌ 2013ರಲ್ಲಿ ಆರಂಭಗೊಂಡಿತ್ತು. ಅಂದಿನಿಂದ ಇಂದಿನವರೆಗೂ ಬಿಗ್‌ಬಾಸ್‌ ಜನಪ್ರಿಯತೆ ಬಗ್ಗೆ ಹೇಳತೀರದು. ವಿಶೇಷ ಏನೆಂದರೆ ಸೀಸನ್ 1ರಿಂದ 12ರವರೆಗೂ ಯಶಸ್ವಿಯಾಗಿ ನಟ ಸುದೀಪ್‌ ಅವರು ನಿರೂಪಣೆಯ ಸಾರಥ್ಯ ವಹಿಸಿಕೊಂಡು ಬಂದಿದ್ದಾರೆ.
Last Updated 19 ಜನವರಿ 2026, 11:11 IST
ವಿಜಯ್‌ ರಾಘವೇಂದ್ರರಿಂದ ಗಿಲ್ಲಿವರೆಗೆ: ಬಿಗ್‌ಬಾಸ್ ಟ್ರೋಫಿ ಗೆದ್ದ ವಿಜೇತರು ಇವರು

ಮಹಿಳೆಯೊಂದಿಗೆ ಅಸಭ್ಯ ವರ್ತನೆ ವಿಡಿಯೊ: ತನಿಖೆಗೆ ಆಗ್ರಹಿಸಿದ DGP ರಾಮಚಂದ್ರ ರಾವ್‌

DGP Rao Investigation: ಬೆಂಗಳೂರು: ‘ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಕೆ.ರಾಮಚಂದ್ರ ರಾವ್ ಅವರು ಕಚೇರಿಯಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು’ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 19 ಜನವರಿ 2026, 13:19 IST
ಮಹಿಳೆಯೊಂದಿಗೆ ಅಸಭ್ಯ ವರ್ತನೆ ವಿಡಿಯೊ: ತನಿಖೆಗೆ ಆಗ್ರಹಿಸಿದ DGP ರಾಮಚಂದ್ರ ರಾವ್‌

ಅಡ್ಡ ಬಂದ ಬೈಕ್‌ ಸವಾರನಿಗೆ ಒದೆಯಲು ಮುಂದಾದ ಮೈಸೂರು SP ಮಲ್ಲಿಕಾರ್ಜುನ ಬಾಲದಂಡಿ

Ramanagara SP Mallikarjuna Baladandi: ಸಿದ್ದರಾಮಯ್ಯ ಅವರು ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ವೇಳೆ ಉಂಟಾದ ಸಂಚಾರ ದಟ್ಟಣೆ ನಿರ್ವಹಣೆ ಪ್ರಯತ್ನದಲ್ಲಿದ್ದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಬೈಕ್ ಸವಾರನೊಬ್ಬನಿಗೆ ಒದೆಯಲು ಮುಂದಾದರು.
Last Updated 18 ಜನವರಿ 2026, 13:07 IST
ಅಡ್ಡ ಬಂದ ಬೈಕ್‌ ಸವಾರನಿಗೆ ಒದೆಯಲು ಮುಂದಾದ ಮೈಸೂರು SP ಮಲ್ಲಿಕಾರ್ಜುನ ಬಾಲದಂಡಿ

10ನೇ ತರಗತಿ ಪಾಸಾದವರಿಗೆ ಆರ್‌ಬಿಐ ಕಚೇರಿಗಳಲ್ಲಿ ಕೆಲಸ; ಇಂದೇ ಅರ್ಜಿ ಸಲ್ಲಿಸಿ

RBI Office Attendant Jobs: ಬೆಂಗಳೂರು: ಭಾರತದ ಕೇಂದ್ರ ಬ್ಯಾಂಕ್ ಆಗಿರುವ ಪ್ರತಿಷ್ಠಿತ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಆರ್‌ಬಿಐ) ಕೆಲಸ ಮಾಡುವ ಅವಕಾಶ ಬಹಳ ಜನರಿಗೆ ಸಿಗುವುದಿಲ್ಲ. ಅದರಲ್ಲೂ ಹಣಕಾಸು, ವಾಣಿಜ್ಯ ಕ್ಷೇತ್ರದಲ್ಲಿ ಉನ್ನತ ಪದವಿ, ಅನುಭವ ಪಡೆದವರೇ
Last Updated 19 ಜನವರಿ 2026, 12:32 IST
10ನೇ ತರಗತಿ ಪಾಸಾದವರಿಗೆ ಆರ್‌ಬಿಐ ಕಚೇರಿಗಳಲ್ಲಿ ಕೆಲಸ; ಇಂದೇ ಅರ್ಜಿ ಸಲ್ಲಿಸಿ
ADVERTISEMENT

ಗ್ರಾಮಾಯಣ ಹಾಡು ರಿಲೀಸ್: ವಿನಯ್ ರಾಜ್‌ಕುಮಾರ್ ಜತೆ ಮೇಘಾ ಶೆಟ್ಟಿ ಬೆಂಕಿ ಡ್ಯಾನ್ಸ್

Gramayana Benki Song: ನಟ ವಿನಯ್ ರಾಜ್‌ಕುಮಾರ್ ಹಾಗೂ ನಟಿ ಮೇಘಾ ಶೆಟ್ಟಿ ನಟನೆಯ ‘ಗ್ರಾಮಾಯಣ’ ಚಿತ್ರದ ‘ಬೆಂಕಿ’ ಲಿರಿಕಲ್ ವಿಡಿಯೊ ಸಾಂಗ್ ಅನ್ನು ಚಿತ್ರತಂಡ ಇಂದು (ಜ.17) ಬಿಡುಗಡೆ ಮಾಡಿದೆ. ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಗ್ರಾಮಾಯಣ ಸಿನಿಮಾದ ಮತ್ತೊಂದು ಹಾಡು ಬಿಡುಗಡೆ ಮಾಡಲಾಗಿದೆ.
Last Updated 19 ಜನವರಿ 2026, 5:08 IST
ಗ್ರಾಮಾಯಣ ಹಾಡು ರಿಲೀಸ್: ವಿನಯ್ ರಾಜ್‌ಕುಮಾರ್ ಜತೆ ಮೇಘಾ ಶೆಟ್ಟಿ ಬೆಂಕಿ ಡ್ಯಾನ್ಸ್

ಚನ್ನಪಟ್ಟಣ: ಹಿಂದಿನ ವೈಭವಕ್ಕೆ ಮರಳಿದ ಕೆಂಗಲ್‌ ದನಗಳ ಜಾತ್ರೆ

Channapatna Jatra: ಸುಗ್ಗಿಹಬ್ಬ ಸಂಕ್ರಾಂತಿ ಆಚರಣೆ ಮಾರನೇ ದಿನದಿಂದ ಆರಂಭವಾಗುವ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದನಗಳ ಜಾತ್ರೆ ಶುಕ್ರವಾರ ವೈಭವದಿಂದ ಆರಂಭಗೊಂಡಿದೆ.
Last Updated 17 ಜನವರಿ 2026, 2:49 IST
ಚನ್ನಪಟ್ಟಣ: ಹಿಂದಿನ ವೈಭವಕ್ಕೆ ಮರಳಿದ ಕೆಂಗಲ್‌ ದನಗಳ  ಜಾತ್ರೆ

ಬಿಗ್‌ಬಾಸ್‌ ವಿನ್ನರ್‌ ಆದ ಗಿಲ್ಲಿಗೆ ಸಾಮಾಜಿಕ ಜಾಲತಾಣ ವರವಾಗಿದ್ದು ಹೇಗೆ?

Social Media Buzz: ಬಿಗ್‌ಬಾಸ್‌ ಸೀಸನ್ 12ರ ವಿನ್ನರ್‌ ಆಗಿ ಗಿಲ್ಲಿ ನಟ ಹೊರಹೊಮ್ಮಿದ್ದಾರೆ. ಗಿಲ್ಲಿಯ ಆಟ, ಪರಿಶ್ರಮದ ಜತೆಗೆ ಸಾಮಾಜಿಕ ಜಾಲತಾಣಗಳು ಸಹ ಆತನ ಗೆಲುವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ.
Last Updated 19 ಜನವರಿ 2026, 11:47 IST
ಬಿಗ್‌ಬಾಸ್‌ ವಿನ್ನರ್‌ ಆದ ಗಿಲ್ಲಿಗೆ ಸಾಮಾಜಿಕ ಜಾಲತಾಣ ವರವಾಗಿದ್ದು ಹೇಗೆ?
ADVERTISEMENT
ADVERTISEMENT
ADVERTISEMENT