ಮಂಗಳವಾರ, 18 ನವೆಂಬರ್ 2025
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಸಮತೋಲಿತ ಆಹಾರದಿಂದ ಮಧುಮೇಹ ನಿಯಂತ್ರಣ: ಡಾ.ವಿಜಯಕುಮಾರ

Healthy Lifestyle: ಲಿಂಗಸುಗೂರಿನಲ್ಲಿ ನಡೆದ ವಿಶ್ವ ಮಧುಮೇಹ ದಿನಾಚರಣೆ ಜಾಥಾ ಕಾರ್ಯಕ್ರಮದಲ್ಲಿ ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರದಿಂದ ಮಧುಮೇಹ ನಿಯಂತ್ರಣ ಸಾಧ್ಯವೆಂದು ಡಾ.ವಿಜಯಕುಮಾರ ಹೇಳಿದರು.
Last Updated 17 ನವೆಂಬರ್ 2025, 6:56 IST
ಸಮತೋಲಿತ ಆಹಾರದಿಂದ ಮಧುಮೇಹ ನಿಯಂತ್ರಣ: ಡಾ.ವಿಜಯಕುಮಾರ

ವಿವೇಚನೆ ಬಳಸಿ ತಾಲ್ಲೂಕಿಗೆ ಹೊಸ ಅಧ್ಯಕ್ಷರ ನೇಮಕ: ರಂಗಣ್ಣ ಪಾಟೀಲ ಸ್ಪಷ್ಟನೆ

Kannada Sahitya Parishat: ತಾಲ್ಲೂಕು ಅಧ್ಯಕ್ಷರ ನಿಯೋಗದ ಅನುಮೋದನೆ ಇಲ್ಲದ ಹಿನ್ನೆಲೆಯಲ್ಲಿ ಸಹಜ ವಿವೇಚನೆ ಆಧಾರವಾಗಿ ನೇಮಕಾತಿ ನಡೆದಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ರಂಗಣ್ಣ ಪಾಟೀಲ ಅವರು ಸ್ಪಷ್ಟಪಡಿಸಿದರು.
Last Updated 17 ನವೆಂಬರ್ 2025, 6:55 IST
ವಿವೇಚನೆ ಬಳಸಿ ತಾಲ್ಲೂಕಿಗೆ ಹೊಸ ಅಧ್ಯಕ್ಷರ ನೇಮಕ: ರಂಗಣ್ಣ ಪಾಟೀಲ ಸ್ಪಷ್ಟನೆ

ಮರಗಳನ್ನು ಮಕ್ಕಳಂತೆ ಪೋಷಿಸಿದ ತಿಮ್ಮಕ್ಕ: ಎಚ್.ಎಫ್. ಮಸ್ಕಿ

Salumarada Thimmakka: ಸಿಂಧನೂರಿನಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ತಿಮ್ಮಕ್ಕನವರು 380 ಆಲದ ಸಸಿಗಳನ್ನು ಮಕ್ಕಳಂತೆ ಪೋಷಿಸಿದ್ದು, ಪರಿಸರ ರಕ್ಷಣೆಗೆ ಸಲ್ಲಿಸಿದ ಕೊಡುಗೆಗೆ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಎಚ್.ಎಫ್. ಮಸ್ಕಿ ಹೇಳಿದರು.
Last Updated 17 ನವೆಂಬರ್ 2025, 6:55 IST
ಮರಗಳನ್ನು ಮಕ್ಕಳಂತೆ ಪೋಷಿಸಿದ ತಿಮ್ಮಕ್ಕ: ಎಚ್.ಎಫ್. ಮಸ್ಕಿ

ರಾಯಚೂರು: ₹36.22 ಲಕ್ಷ ಮೌಲ್ಯದ ಚಿನ್ನಾಭರಣ ವಶ, ಕಳ್ಳನ ಬಂಧನ

Jewelry Seizure: ರಾಯಚೂರಿನಲ್ಲಿ ₹36.22 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಆಂಧ್ರಪ್ರದೇಶದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಎಂ.ಪುಟ್ಟಮಾದಯ್ಯ ಮಾಧ್ಯಮಗಳಿಗೆ ತಿಳಿಸಿದರು.
Last Updated 17 ನವೆಂಬರ್ 2025, 6:54 IST
ರಾಯಚೂರು: ₹36.22 ಲಕ್ಷ ಮೌಲ್ಯದ ಚಿನ್ನಾಭರಣ ವಶ, ಕಳ್ಳನ ಬಂಧನ

ಸ್ಮಶಾನ ಗೊಂದಲ: ಅಂತ್ಯಕ್ರಿಯೆಗೆ ವಿರೋಧ

ಉಟಕನೂರು ಧೋತರಬಂಡಿ ಗ್ರಾಮಸ್ಥರ ನಡುವೆ ವಾಗ್ವಾದ
Last Updated 17 ನವೆಂಬರ್ 2025, 6:54 IST
ಸ್ಮಶಾನ ಗೊಂದಲ: ಅಂತ್ಯಕ್ರಿಯೆಗೆ ವಿರೋಧ

ನ.17ರಂದು ದಿಡ್ಡಿಬಸವೇಶ್ವರ ಮೂರ್ತಿ ಬೆಳ್ಳಿ ಮುಖಕವಚ ಲೋಕಾರ್ಪಣೆ

Religious Ceremony: ನ.17ರಂದು ಅತ್ತನೂರಿನ ದಿಡ್ಡಿಬಸವೇಶ್ವರ ದೇವಾಲಯದಲ್ಲಿ ಬೆಳ್ಳಿ ಮುಖಕವಚ ಲೋಕಾರ್ಪಣೆ, ಕಾರ್ತಿಕ ದೀಪೋತ್ಸವ, ಪಲ್ಲಕ್ಕಿ ಉತ್ಸವ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಟ್ರಸ್ಟ್ ಅಧ್ಯಕ್ಷ ವೀರಭದ್ರಯ್ಯ ಸ್ವಾಮಿ ತಿಳಿಸಿದ್ದಾರೆ.
Last Updated 16 ನವೆಂಬರ್ 2025, 5:23 IST
ನ.17ರಂದು ದಿಡ್ಡಿಬಸವೇಶ್ವರ ಮೂರ್ತಿ ಬೆಳ್ಳಿ ಮುಖಕವಚ ಲೋಕಾರ್ಪಣೆ

ಮಾನ್ವಿ | ಲೋಕಾಯುಕ್ತ ಅಧಿಕಾರಿ ಭೇಟಿ, ಪರಿಶೀಲನೆ

Anti-Corruption Awareness: ಮಾನ್ವಿಯ ತಹಶೀಲ್ದಾರ್ ಕಚೇರಿಗೆ ಲೋಕಾಯುಕ್ತ ಉಪಾಧೀಕ್ಷಕ ರವಿ ಪುರುಷೋತ್ತಮ ಭೇಟಿ ನೀಡಿ, ಕಂದಾಯ ಸೇವೆಗಳ ಪರಿಶೀಲನೆ ನಡೆಸಿ, ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದರು.
Last Updated 16 ನವೆಂಬರ್ 2025, 5:20 IST
ಮಾನ್ವಿ | ಲೋಕಾಯುಕ್ತ ಅಧಿಕಾರಿ ಭೇಟಿ, ಪರಿಶೀಲನೆ
ADVERTISEMENT

ಲಿಂಗಸುಗೂರು | ಕುಪ್ಪಿಭೀಮ ದೇವರ ಜಾತ್ರಾಮಹೋತ್ಸವ 27ರಿಂದ

Religious Festival: ಲಿಂಗಸುಗೂರಿನ ಕುಪ್ಪಿಭೀಮ ದೇವರ ಜಾತ್ರಾ ಮಹೋತ್ಸವ ನ.27ರಿಂದ ಡಿ.7ರವರೆಗೆ ನಡೆಯಲಿದ್ದು, ಶತಮಾನ ರಥೋತ್ಸವ, ಹೆಲಿಕ್ಯಾಪ್ಟರ್ ಪುಷ್ಟವೃಷ್ಟಿ ಸೇರಿದಂತೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
Last Updated 16 ನವೆಂಬರ್ 2025, 5:18 IST
ಲಿಂಗಸುಗೂರು | ಕುಪ್ಪಿಭೀಮ ದೇವರ ಜಾತ್ರಾಮಹೋತ್ಸವ 27ರಿಂದ

ದೇವದುರ್ಗ | ನ್ಯಾಯಾಲಯ ಸಂಕೀರ್ಣ ಉದ್ಘಾಟನೆ

Judicial Infrastructure: ದೇವದುರ್ಗದಲ್ಲಿ ನಿರ್ಮಿಸಲಾಗಿರುವ ನೂತನ ನ್ಯಾಯಾಲಯ ಸಂಕೀರ್ಣವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಲೋಕಾರ್ಪಣೆಗೊಳಿಸಿ, ಇದು ಮಾದರಿ ನ್ಯಾಯಾಲಯ ಕಟ್ಟಡವಾಗಿದೆ ಎಂದು ಹೇಳಿದರು.
Last Updated 16 ನವೆಂಬರ್ 2025, 5:15 IST
ದೇವದುರ್ಗ | ನ್ಯಾಯಾಲಯ ಸಂಕೀರ್ಣ ಉದ್ಘಾಟನೆ

ರಾಯಚೂರು | ‘ಸಂಘಟಿತ ಪ್ರಯತ್ನದಿಂದ ದೇವದಾಸಿ ಪದ್ಧತಿ ನಿರ್ಮೂಲನೆ’

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅಭಿಮತ
Last Updated 16 ನವೆಂಬರ್ 2025, 5:13 IST
ರಾಯಚೂರು | ‘ಸಂಘಟಿತ ಪ್ರಯತ್ನದಿಂದ ದೇವದಾಸಿ ಪದ್ಧತಿ ನಿರ್ಮೂಲನೆ’
ADVERTISEMENT
ADVERTISEMENT
ADVERTISEMENT