ತುಂಗಭದ್ರಾ ಸ್ವಚ್ಛತೆ, ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಜನಜಾಗೃತಿ ಪಾದಯಾತ್ರೆ
Water Conservation Awareness: ಶನಿವಾರ ಸಿಂಧನೂರಿನಲ್ಲಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆಯಲ್ಲಿ ನದಿಗಳ ಸ್ವಚ್ಛತೆ, ನೀರಿನ ಬಳಕೆಯ ಕುರಿತು ಭಾವನಾತ್ಮಕವಾಗಿ ವಿದ್ಯಾರ್ಥಿಗಳು ಹಾಗೂ ಪರ್ಯಾವರಣ ತಜ್ಞರು ಮಾತುಗಳಾಡಿದರು.Last Updated 23 ನವೆಂಬರ್ 2025, 7:38 IST