ಮಂಗಳವಾರ, 16 ಸೆಪ್ಟೆಂಬರ್ 2025
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ನೀರು ನಿರ್ವಹಣೆ ಲೋಪದೋಷವಾಗದಂತೆ ಎಚ್ಚರ ವಹಿಸಿ: ಶಾಸಕ ತುರ್ವಿಹಾಳ ಸೂಚನೆ

MLA Turvihal Warning: ಶಾಸಕ ತುರ್ವಿಹಾಳ ಅವರು ನೀರು ನಿರ್ವಹಣೆಯಲ್ಲಿ ಯಾವುದೇ ಲೋಪದೋಷ ಉಂಟಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು. ಸಾರ್ವಜನಿಕರ ಅಗತ್ಯ ಪೂರೈಸುವತ್ತ ಗಮನ ಹರಿಸಲು ಒತ್ತಾಯಿಸಿದರು.
Last Updated 16 ಸೆಪ್ಟೆಂಬರ್ 2025, 5:27 IST
ನೀರು ನಿರ್ವಹಣೆ ಲೋಪದೋಷವಾಗದಂತೆ ಎಚ್ಚರ ವಹಿಸಿ: ಶಾಸಕ ತುರ್ವಿಹಾಳ ಸೂಚನೆ

ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಅಗತ್ಯ: ತಹಶೀಲ್ದಾರ್ ಭೀಮರಾಯ ರಾಮಸಮುದ್ರ

Health Awareness: ಮಾನ್ವಿಯಲ್ಲಿ ಪೋಷಣ್ ಅಭಿಯಾನದ ಅಂಗವಾಗಿ ತಹಶೀಲ್ದಾರ್ ಭೀಮರಾಯ ರಾಮಸಮುದ್ರ ಅವರು ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ಕರೆ ನೀಡಿದರು.
Last Updated 16 ಸೆಪ್ಟೆಂಬರ್ 2025, 5:21 IST
ಉತ್ತಮ ಆರೋಗ್ಯಕ್ಕೆ ಪೌಷ್ಟಿಕ ಆಹಾರ ಅಗತ್ಯ:  ತಹಶೀಲ್ದಾರ್ ಭೀಮರಾಯ  ರಾಮಸಮುದ್ರ

ರಾಯಚೂರು | ಕುಡಿಯುವ ನೀರಿನಲ್ಲಿ ಹುಳು ಪತ್ತೆ, ಗ್ರಾಮಸ್ಥರಲ್ಲಿ ರೋಗ ಭೀತಿ

Water Contamination: ಕವಿತಾಳ ಸಮೀಪದ ಹಿರೇದಿನ್ನಿ ಗ್ರಾಮದಲ್ಲಿ ಕುಡಿಯುವ ನೀರಿನಲ್ಲಿ ಹತ್ತು ದಿನಗಳಿಂದ ಕೆಂಪು ಬಣ್ಣದ ಹುಳುಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ರೋಗ ಹರಡುವ ಭೀತಿ ಉಂಟಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದರು.
Last Updated 16 ಸೆಪ್ಟೆಂಬರ್ 2025, 5:16 IST
ರಾಯಚೂರು | ಕುಡಿಯುವ ನೀರಿನಲ್ಲಿ ಹುಳು ಪತ್ತೆ, ಗ್ರಾಮಸ್ಥರಲ್ಲಿ ರೋಗ ಭೀತಿ

ರಾಯಚೂರು | ಸರ್ ಎಂ. ವಿಶ್ವೇಶ್ವರಯ್ಯ ಪುತ್ಥಳಿ ಅನಾವರಣ

Visvesvaraya Statue: ರಾಯಚೂರಿನಲ್ಲಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಸರ್ ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಿತು. ಸಂಸದ ಜಿ. ಕುಮಾರ ನಾಯಕ ಅವರು ವಿಶ್ವೇಶ್ವರಯ್ಯ ಅವರ ಕೊಡುಗೆಗಳನ್ನು ಸ್ಮರಿಸಿದರು.
Last Updated 16 ಸೆಪ್ಟೆಂಬರ್ 2025, 5:14 IST
ರಾಯಚೂರು | ಸರ್ ಎಂ. ವಿಶ್ವೇಶ್ವರಯ್ಯ ಪುತ್ಥಳಿ ಅನಾವರಣ

ರಾಯಚೂರು | ಪ್ರಜಾಪ್ರಭುತ್ವ ಮೌಲ್ಯಗಳ ರಕ್ಷಣೆ ಮಾಡಿ: ಶಾಸಕ ಮಾನಪ್ಪ ವಜ್ಜಲ

Democracy Values: ಲಿಂಗಸುಗೂರಿನಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಉದ್ಘಾಟನೆ ವೇಳೆ ಶಾಸಕ ಮಾನಪ್ಪ ವಜ್ಜಲ ಅವರು ಡಾ. ಬಿ.ಆರ್ ಅಂಬೇಡ್ಕರ್ ಆಶಯದ ಮೌಲ್ಯಗಳನ್ನು ರಕ್ಷಿಸಲು ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.
Last Updated 16 ಸೆಪ್ಟೆಂಬರ್ 2025, 5:09 IST
ರಾಯಚೂರು | ಪ್ರಜಾಪ್ರಭುತ್ವ ಮೌಲ್ಯಗಳ ರಕ್ಷಣೆ ಮಾಡಿ: ಶಾಸಕ ಮಾನಪ್ಪ ವಜ್ಜಲ

ರಾಯಚೂರು: ಹರಿಯುತ್ತಿದ್ದ ನೀರಿನಲ್ಲಿಯೇ ಮಗಳ ಹೊತ್ತು ಹಳ್ಳ ದಾಟಿದ ತಂದೆ

Father Carrying Daughter: ಲಿಂಗಸುಗೂರಿನ ಈಚನಾಳ ಗ್ರಾಮದ ಹಳ್ಳ ಭರ್ತಿಯಾಗಿ ಹರಿಯುತ್ತಿದ್ದರೂ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಆನಂದ ಕುಂಬಾರ ಅವರು ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಶಾಲೆಗೆ ಬಿಟ್ಟ ಘಟನೆ ಸೋಮವಾರ ನಡೆಯಿತು.
Last Updated 16 ಸೆಪ್ಟೆಂಬರ್ 2025, 5:06 IST
ರಾಯಚೂರು: ಹರಿಯುತ್ತಿದ್ದ ನೀರಿನಲ್ಲಿಯೇ ಮಗಳ ಹೊತ್ತು ಹಳ್ಳ ದಾಟಿದ ತಂದೆ

ರಾಯಚೂರು | ₹4.95 ಕೋಟಿ ನಿವ್ವಳ ಲಾಭ: ಹಂಪನಗೌಡ ಬಾದರ್ಲಿ

Cooperative Society Profit: ಸಿಂಧನೂರಿನ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘವು ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹4.95 ಕೋಟಿ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ18 ಲಾಭಾಂಶ ಘೋಷಣೆ ಮಾಡಲಾಗಿದೆ ಎಂದು ಅಧ್ಯಕ್ಷ ಹಂಪನಗೌಡ ಬಾದರ್ಲಿ ಹೇಳಿದರು.
Last Updated 16 ಸೆಪ್ಟೆಂಬರ್ 2025, 4:59 IST
ರಾಯಚೂರು | ₹4.95 ಕೋಟಿ ನಿವ್ವಳ ಲಾಭ: ಹಂಪನಗೌಡ ಬಾದರ್ಲಿ
ADVERTISEMENT

ರಾಯಚೂರು | ವರುಣನ ಅಬ್ಬರಕ್ಕೆ 3 ಗ್ರಾಮಗಳ ಸೇತುವೆ ಮುಳುಗಡೆ

Heavy Rainfall: ರಾಯಚೂರು ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಗಿನ ಜಾವ ಮಳೆಯಿಂದ ಲಿಂಗಸುಗೂರು, ಹಟ್ಟಿಚಿನ್ನದಗಣಿ ಹಾಗೂ ಸಿಂಧನೂರು ತಾಲ್ಲೂಕಿನ ಹಳ್ಳಕೊಳ್ಳಗಳು ತುಂಬಿ ಹರಿದು ಸೇತುವೆಗಳು ಮುಳುಗಿವೆ.
Last Updated 16 ಸೆಪ್ಟೆಂಬರ್ 2025, 4:56 IST
ರಾಯಚೂರು | ವರುಣನ ಅಬ್ಬರಕ್ಕೆ 3 ಗ್ರಾಮಗಳ ಸೇತುವೆ ಮುಳುಗಡೆ

ಪ್ರಜಾವಾಣಿ ವರದಿ ಪರಿಣಾಮ: ಚಿಂಚರಕಿ ಸರ್ಕಾರಿ ಶಾಲೆಗೆ ಪಡಿತರ ಪೂರೈಕೆ

Midday Meal Resumed: ಪ್ರಜಾವಾಣಿ ವರದಿ ನಂತರ ರಾಯಚೂರಿನ ಚಿಂಚರಕಿ ಸರ್ಕಾರಿ ಶಾಲೆಗೆ ಬಿಸಿಯೂಟ ಪಡಿತರ ಪೂರೈಕೆ ಪುನರಾರಂಭಗೊಂಡಿದ್ದು, ಅಧಿಕಾರಿಗಳ ತ್ವರಿತ ಕ್ರಮಕ್ಕೆ ಸ್ಥಳೀಯರು ಧನ್ಯವಾದ ತಿಳಿಸಿದ್ದಾರೆ.
Last Updated 16 ಸೆಪ್ಟೆಂಬರ್ 2025, 0:33 IST
ಪ್ರಜಾವಾಣಿ ವರದಿ ಪರಿಣಾಮ: ಚಿಂಚರಕಿ ಸರ್ಕಾರಿ ಶಾಲೆಗೆ ಪಡಿತರ ಪೂರೈಕೆ

ರಾಯಚೂರು: 16 ಮನೆ ಕುಸಿತ, ಸಂಪರ್ಕ ಕಡಿತ

Flood Damage Karnataka: ರಾಯಚೂರು, ಯಾದಗಿರಿ ಹಾಗೂ ಲಿಂಗಸುಗೂರು ಭಾಗದಲ್ಲಿ ಮಳೆ ಅಬ್ಬರದಿಂದ ಹಳ್ಳಗಳು ಉಕ್ಕಿ ಹರಿದು ಸಂಪರ್ಕ ಕಡಿತವಾಗಿದೆ; 16 ಮನೆಗಳು ಕುಸಿತಗೊಂಡಿದ್ದು ಸೇತುವೆಗಳು ಕೊಚ್ಚಿ ಹೋಗಿವೆ.
Last Updated 16 ಸೆಪ್ಟೆಂಬರ್ 2025, 0:28 IST
ರಾಯಚೂರು: 16 ಮನೆ ಕುಸಿತ, ಸಂಪರ್ಕ ಕಡಿತ
ADVERTISEMENT
ADVERTISEMENT
ADVERTISEMENT