ಬುಧವಾರ, 19 ನವೆಂಬರ್ 2025
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಮಾನ್ವಿ | ಗುಂಪು ಘರ್ಷಣೆ: ಹಲವರಿಗೆ ಗಾಯ

Public Violence: ಮಾನ್ವಿ ಪಟ್ಟಣದಲ್ಲಿ ಮದುವೆ ಸಮಾರಂಭದ ವೇಳೆ ಮಕ್ಕಳ ನೃತ್ಯ ವಿಚಾರವಾಗಿ ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ ಜಗಳ ಸಂಭವಿಸಿ ಹತ್ತಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ನವೆಂಬರ್ 2025, 6:24 IST
ಮಾನ್ವಿ | ಗುಂಪು ಘರ್ಷಣೆ: ಹಲವರಿಗೆ ಗಾಯ

ರಾಯಚೂರು: ಸಂವಿಧಾನ ಜಾಗೃತಿ ಬೃಹತ್ ಜಾಥಾ

‘ಲಾಠಿ ಬಿಡಿ, ಮಕ್ಕಳ ಕೈಗೆ ಪೆನ್ನು ಪುಸ್ತಕ ಕೊಡಿ’ ಅಭಿಯಾನ: 30 ಸಂಘಟನೆಗಳು ಭಾಗಿ
Last Updated 19 ನವೆಂಬರ್ 2025, 6:20 IST
ರಾಯಚೂರು: ಸಂವಿಧಾನ ಜಾಗೃತಿ ಬೃಹತ್ ಜಾಥಾ

ಮಸ್ಕಿಯಲ್ಲಿ ತಲೆ ಎತ್ತಲಿದೆ ಅಶೋಕ ಸ್ತಂಭ

Ashoka Emblem Project: ಮಸ್ಕಿ ಪಟ್ಟಣದಲ್ಲಿ 110 ವರ್ಷಗಳ ನಂತರ ಬೃಹತ್ ಅಶೋಕನ ಸ್ತಂಭ ನಿರ್ಮಾಣಕ್ಕೆ ₹50 ಲಕ್ಷ ಅನುದಾನ ಮಂಜೂರಾಗಿ ಶಿರಾದ ಕಲ್ಲಿನಲ್ಲಿ ವೃತ್ತ ಮತ್ತು ಲಾಂಛನ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದೆ.
Last Updated 19 ನವೆಂಬರ್ 2025, 6:18 IST
ಮಸ್ಕಿಯಲ್ಲಿ ತಲೆ ಎತ್ತಲಿದೆ ಅಶೋಕ ಸ್ತಂಭ

ಮಾನ್ವಿ | ಅಮೃತ ಯೋಜನೆ ನಿಧಾನ: ಅಸಮಾಧಾನ

ಮಾನ್ವಿ: ₹61 ಕೋಟಿ ವೆಚ್ಚದಲ್ಲಿ ಮನೆ ಮನೆಗೆ ಕುಡಿಯುವ ನೀರು ಪೂರೈಕೆ ಗುರಿ
Last Updated 19 ನವೆಂಬರ್ 2025, 6:17 IST
ಮಾನ್ವಿ | ಅಮೃತ ಯೋಜನೆ ನಿಧಾನ: ಅಸಮಾಧಾನ

ಲಿಂಗಸುಗೂರು | ಹರಿ ನೀರಾವರಿ ಸೌಲಭ್ಯ ಒದಗಿಸಲು ಒತ್ತಾಯ

ಬೆಂಗಳೂರಿನಲ್ಲಿ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಕೆ
Last Updated 19 ನವೆಂಬರ್ 2025, 6:17 IST
ಲಿಂಗಸುಗೂರು | ಹರಿ ನೀರಾವರಿ ಸೌಲಭ್ಯ ಒದಗಿಸಲು ಒತ್ತಾಯ

ರಾಯಚೂರು: ‘ಲಾಠಿ ಬಿಡಿ, ಮಕ್ಕಳ ಕೈಗೆ ಪೆನ್ನು ಪುಸ್ತಕ ಕೊಡಿ’ ಅಭಿಯಾನ

Awareness March: ರಾಯಚೂರು: ಸಂವಿಧಾನ ಸಮರ್ಪಣೆ ದಿನದ ಅಂಗವಾಗಿ ಸಂವಿಧಾನ ರಕ್ಷಣಾ ಪಡೆ ವೇದಿಕೆ ವತಿಯಿಂದ ‘ಲಾಠಿ ಬಿಡಿ, ಮಕ್ಕಳ ಕೈಗೆ ಪೆನ್ನು ಪುಸ್ತಕ ಕೊಡಿ’ ಅಭಿಯಾನದಡಿ ಮಂಗಳವಾರ ಸಂವಿಧಾನ ಜಾಗೃತಿ ಜಾಥಾ ನಡೆಯಿತು
Last Updated 18 ನವೆಂಬರ್ 2025, 11:39 IST
ರಾಯಚೂರು: ‘ಲಾಠಿ ಬಿಡಿ, ಮಕ್ಕಳ ಕೈಗೆ ಪೆನ್ನು ಪುಸ್ತಕ ಕೊಡಿ’ ಅಭಿಯಾನ

ಏಕಲವ್ಯ ಮಾದರಿ ವಸತಿ ಶಾಲೆ: ಮಂಜೂರು ನಿಯಮ ಸಡಿಲಿಕೆಗೆ ಸಂಸದ ಮನವಿ

ಹೊಸ ಏಕಲವ್ಯ ಮಾದರಿ ವಸತಿ ಶಾಲೆ (ಇಎಂಆರ್‌ಎಸ್) ಸ್ಥಾಪನೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳಲ್ಲಿ ಸಡಿಲಿಕೆ ಮಾಡಬೇಕು ಎಂದು ಒತ್ತಾಯಿಸಿ ಸಂಸದ ಜಿ.ಕುಮಾರ ನಾಯಕ ಅವರು ಕೇಂದ್ರ ಬುಡಕಟ್ಟು ವ್ಯವಹಾರ ಸಚಿವಾಲಯದ ಕಾರ್ಯದರ್ಶಿ ವಿಭು ನಾಯರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
Last Updated 18 ನವೆಂಬರ್ 2025, 7:43 IST
ಏಕಲವ್ಯ ಮಾದರಿ ವಸತಿ ಶಾಲೆ: ಮಂಜೂರು ನಿಯಮ ಸಡಿಲಿಕೆಗೆ ಸಂಸದ ಮನವಿ
ADVERTISEMENT

ಸಿಂಧನೂರು ಮರಳು ಅಕ್ರಮ ಸಾಗಣೆ: ಟಿಪ್ಪರ್ ವಶಕ್ಕೆ

ತುರ್ವಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಂಬರ್ ಪ್ಲೇಟ್ ಇಲ್ಲದೆ ಮರಳು ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಟಿಪ್ಪರ್ ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದು ಸೋಮವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 18 ನವೆಂಬರ್ 2025, 7:41 IST
ಸಿಂಧನೂರು ಮರಳು ಅಕ್ರಮ ಸಾಗಣೆ: ಟಿಪ್ಪರ್ ವಶಕ್ಕೆ

ಶಾಲಾ ವಾಹನಕ್ಕೆ ಟಾಟಾ ಏಸ್‌ ಡಿಕ್ಕಿ: ವಿದ್ಯಾರ್ಥಿಗಳಿಗೆ ಗಾಯ

ಕೆ.ಮರಿಯಮ್ಮನಹಳ್ಳಿ ಬಳಿ ಜೆಎಂಜೆ ಶಾಲೆಯ ವಾಹನಕ್ಕೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಎಂಟು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Last Updated 18 ನವೆಂಬರ್ 2025, 7:40 IST
ಶಾಲಾ ವಾಹನಕ್ಕೆ ಟಾಟಾ ಏಸ್‌ ಡಿಕ್ಕಿ: ವಿದ್ಯಾರ್ಥಿಗಳಿಗೆ ಗಾಯ

ರಾಯಚೂರು ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲರನ್ನು ಪದಚ್ಯುತಗೊಳಿಸಿ: ಸಾಲಿಮಠ ಅಂತರಗಂಗಿ

ಕೇಂದ್ರ ಸಮಿತಿಯ ನಿಯಮಾವಳಿ ಗಾಳಿಗೆ: ಪಂಪಯ್ಯಸ್ವಾಮಿ ಸಾಲಿಮಠ ಆರೋಪ
Last Updated 18 ನವೆಂಬರ್ 2025, 7:39 IST
ರಾಯಚೂರು ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲರನ್ನು ಪದಚ್ಯುತಗೊಳಿಸಿ: ಸಾಲಿಮಠ ಅಂತರಗಂಗಿ
ADVERTISEMENT
ADVERTISEMENT
ADVERTISEMENT