ಪುರಾತತ್ವ ಇಲಾಖೆ ಜಾಗ ಅತಿಕ್ರಮಿಸಿದರೆ ₹1 ಲಕ್ಷ ದಂಡ: ಆಯುಕ್ತ ದೇವರಾಜು ಎಚ್ಚರಿಕೆ
Archaeology Fine Warning: ಪುರಾತತ್ವ ಇಲಾಖೆಯ ಜಾಗ ಅತಿಕ್ರಮಿಸಿದರೆ ₹1 ಲಕ್ಷ ದಂಡ ವಿಧಿಸಲಾಗುವುದು ಎಂದು ಆಯುಕ್ತ ದೇವರಾಜು ಎಚ್ಚರಿಕೆ ನೀಡಿದ್ದು, ರಾಯಚೂರಿನ ಕೋಟೆ ಪ್ರದೇಶದಲ್ಲಿ ತೆರವು ಕಾರ್ಯಾಚರಣೆಗೂ ಸಿದ್ಧತೆ ನಡೆಯುತ್ತಿದೆ.Last Updated 5 ನವೆಂಬರ್ 2025, 7:12 IST