ಮಂಗಳವಾರ, 18 ನವೆಂಬರ್ 2025
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ರಾಯಚೂರು: ‘ಲಾಠಿ ಬಿಡಿ, ಮಕ್ಕಳ ಕೈಗೆ ಪೆನ್ನು ಪುಸ್ತಕ ಕೊಡಿ’ ಅಭಿಯಾನ

Awareness March: ರಾಯಚೂರು: ಸಂವಿಧಾನ ಸಮರ್ಪಣೆ ದಿನದ ಅಂಗವಾಗಿ ಸಂವಿಧಾನ ರಕ್ಷಣಾ ಪಡೆ ವೇದಿಕೆ ವತಿಯಿಂದ ‘ಲಾಠಿ ಬಿಡಿ, ಮಕ್ಕಳ ಕೈಗೆ ಪೆನ್ನು ಪುಸ್ತಕ ಕೊಡಿ’ ಅಭಿಯಾನದಡಿ ಮಂಗಳವಾರ ಸಂವಿಧಾನ ಜಾಗೃತಿ ಜಾಥಾ ನಡೆಯಿತು
Last Updated 18 ನವೆಂಬರ್ 2025, 11:39 IST
ರಾಯಚೂರು: ‘ಲಾಠಿ ಬಿಡಿ, ಮಕ್ಕಳ ಕೈಗೆ ಪೆನ್ನು ಪುಸ್ತಕ ಕೊಡಿ’ ಅಭಿಯಾನ

ಏಕಲವ್ಯ ಮಾದರಿ ವಸತಿ ಶಾಲೆ: ಮಂಜೂರು ನಿಯಮ ಸಡಿಲಿಕೆಗೆ ಸಂಸದ ಮನವಿ

ಹೊಸ ಏಕಲವ್ಯ ಮಾದರಿ ವಸತಿ ಶಾಲೆ (ಇಎಂಆರ್‌ಎಸ್) ಸ್ಥಾಪನೆಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳಲ್ಲಿ ಸಡಿಲಿಕೆ ಮಾಡಬೇಕು ಎಂದು ಒತ್ತಾಯಿಸಿ ಸಂಸದ ಜಿ.ಕುಮಾರ ನಾಯಕ ಅವರು ಕೇಂದ್ರ ಬುಡಕಟ್ಟು ವ್ಯವಹಾರ ಸಚಿವಾಲಯದ ಕಾರ್ಯದರ್ಶಿ ವಿಭು ನಾಯರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
Last Updated 18 ನವೆಂಬರ್ 2025, 7:43 IST
ಏಕಲವ್ಯ ಮಾದರಿ ವಸತಿ ಶಾಲೆ: ಮಂಜೂರು ನಿಯಮ ಸಡಿಲಿಕೆಗೆ ಸಂಸದ ಮನವಿ

ಸಿಂಧನೂರು ಮರಳು ಅಕ್ರಮ ಸಾಗಣೆ: ಟಿಪ್ಪರ್ ವಶಕ್ಕೆ

ತುರ್ವಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಂಬರ್ ಪ್ಲೇಟ್ ಇಲ್ಲದೆ ಮರಳು ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಟಿಪ್ಪರ್ ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದು ಸೋಮವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 18 ನವೆಂಬರ್ 2025, 7:41 IST
ಸಿಂಧನೂರು ಮರಳು ಅಕ್ರಮ ಸಾಗಣೆ: ಟಿಪ್ಪರ್ ವಶಕ್ಕೆ

ಶಾಲಾ ವಾಹನಕ್ಕೆ ಟಾಟಾ ಏಸ್‌ ಡಿಕ್ಕಿ: ವಿದ್ಯಾರ್ಥಿಗಳಿಗೆ ಗಾಯ

ಕೆ.ಮರಿಯಮ್ಮನಹಳ್ಳಿ ಬಳಿ ಜೆಎಂಜೆ ಶಾಲೆಯ ವಾಹನಕ್ಕೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಎಂಟು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
Last Updated 18 ನವೆಂಬರ್ 2025, 7:40 IST
ಶಾಲಾ ವಾಹನಕ್ಕೆ ಟಾಟಾ ಏಸ್‌ ಡಿಕ್ಕಿ: ವಿದ್ಯಾರ್ಥಿಗಳಿಗೆ ಗಾಯ

ರಾಯಚೂರು ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲರನ್ನು ಪದಚ್ಯುತಗೊಳಿಸಿ: ಸಾಲಿಮಠ ಅಂತರಗಂಗಿ

ಕೇಂದ್ರ ಸಮಿತಿಯ ನಿಯಮಾವಳಿ ಗಾಳಿಗೆ: ಪಂಪಯ್ಯಸ್ವಾಮಿ ಸಾಲಿಮಠ ಆರೋಪ
Last Updated 18 ನವೆಂಬರ್ 2025, 7:39 IST
ರಾಯಚೂರು ಕಸಾಪ ಅಧ್ಯಕ್ಷ ರಂಗಣ್ಣ ಪಾಟೀಲರನ್ನು ಪದಚ್ಯುತಗೊಳಿಸಿ: ಸಾಲಿಮಠ ಅಂತರಗಂಗಿ

ಸಿಂಧನೂರು ಮಿನಿವಿಧಾನಸೌಧದ ಮುಖ್ಯದ್ವಾರದ ಬಳಿಯೇ ಮೂತ್ರ ವಿಸರ್ಜನೆ!

ಸಿಂಧನೂರು: ನಗರದ ಹೃದಯ ಭಾಗದಲ್ಲಿರುವ ಮಿನಿವಿಧಾನಸೌಧ ಕಚೇರಿಯ ಆವರಣ ಕಸದ ತಾಣವಾಗಿ ಮಾರ್ಪಟ್ಟಿದೆ ಎಂದರೆ ಯಾರಾದರೂ ಹುಬ್ಬೇರಿಸಬಹುದು. ಆದರೆ ಸಿಂಧನೂರಿನಲ್ಲಿ ಇದು ನಿಜವಾಗಿರುವುದು ವಿಪರ್ಯಾಸದ ಸಂಗತಿ.
Last Updated 18 ನವೆಂಬರ್ 2025, 7:36 IST
ಸಿಂಧನೂರು ಮಿನಿವಿಧಾನಸೌಧದ ಮುಖ್ಯದ್ವಾರದ ಬಳಿಯೇ ಮೂತ್ರ ವಿಸರ್ಜನೆ!

ಸಮತೋಲಿತ ಆಹಾರದಿಂದ ಮಧುಮೇಹ ನಿಯಂತ್ರಣ: ಡಾ.ವಿಜಯಕುಮಾರ

Healthy Lifestyle: ಲಿಂಗಸುಗೂರಿನಲ್ಲಿ ನಡೆದ ವಿಶ್ವ ಮಧುಮೇಹ ದಿನಾಚರಣೆ ಜಾಥಾ ಕಾರ್ಯಕ್ರಮದಲ್ಲಿ ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರದಿಂದ ಮಧುಮೇಹ ನಿಯಂತ್ರಣ ಸಾಧ್ಯವೆಂದು ಡಾ.ವಿಜಯಕುಮಾರ ಹೇಳಿದರು.
Last Updated 17 ನವೆಂಬರ್ 2025, 6:56 IST
ಸಮತೋಲಿತ ಆಹಾರದಿಂದ ಮಧುಮೇಹ ನಿಯಂತ್ರಣ: ಡಾ.ವಿಜಯಕುಮಾರ
ADVERTISEMENT

ವಿವೇಚನೆ ಬಳಸಿ ತಾಲ್ಲೂಕಿಗೆ ಹೊಸ ಅಧ್ಯಕ್ಷರ ನೇಮಕ: ರಂಗಣ್ಣ ಪಾಟೀಲ ಸ್ಪಷ್ಟನೆ

Kannada Sahitya Parishat: ತಾಲ್ಲೂಕು ಅಧ್ಯಕ್ಷರ ನಿಯೋಗದ ಅನುಮೋದನೆ ಇಲ್ಲದ ಹಿನ್ನೆಲೆಯಲ್ಲಿ ಸಹಜ ವಿವೇಚನೆ ಆಧಾರವಾಗಿ ನೇಮಕಾತಿ ನಡೆದಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ರಂಗಣ್ಣ ಪಾಟೀಲ ಅವರು ಸ್ಪಷ್ಟಪಡಿಸಿದರು.
Last Updated 17 ನವೆಂಬರ್ 2025, 6:55 IST
ವಿವೇಚನೆ ಬಳಸಿ ತಾಲ್ಲೂಕಿಗೆ ಹೊಸ ಅಧ್ಯಕ್ಷರ ನೇಮಕ: ರಂಗಣ್ಣ ಪಾಟೀಲ ಸ್ಪಷ್ಟನೆ

ಮರಗಳನ್ನು ಮಕ್ಕಳಂತೆ ಪೋಷಿಸಿದ ತಿಮ್ಮಕ್ಕ: ಎಚ್.ಎಫ್. ಮಸ್ಕಿ

Salumarada Thimmakka: ಸಿಂಧನೂರಿನಲ್ಲಿ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ತಿಮ್ಮಕ್ಕನವರು 380 ಆಲದ ಸಸಿಗಳನ್ನು ಮಕ್ಕಳಂತೆ ಪೋಷಿಸಿದ್ದು, ಪರಿಸರ ರಕ್ಷಣೆಗೆ ಸಲ್ಲಿಸಿದ ಕೊಡುಗೆಗೆ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಎಚ್.ಎಫ್. ಮಸ್ಕಿ ಹೇಳಿದರು.
Last Updated 17 ನವೆಂಬರ್ 2025, 6:55 IST
ಮರಗಳನ್ನು ಮಕ್ಕಳಂತೆ ಪೋಷಿಸಿದ ತಿಮ್ಮಕ್ಕ: ಎಚ್.ಎಫ್. ಮಸ್ಕಿ

ರಾಯಚೂರು: ₹36.22 ಲಕ್ಷ ಮೌಲ್ಯದ ಚಿನ್ನಾಭರಣ ವಶ, ಕಳ್ಳನ ಬಂಧನ

Jewelry Seizure: ರಾಯಚೂರಿನಲ್ಲಿ ₹36.22 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಆಂಧ್ರಪ್ರದೇಶದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಎಂ.ಪುಟ್ಟಮಾದಯ್ಯ ಮಾಧ್ಯಮಗಳಿಗೆ ತಿಳಿಸಿದರು.
Last Updated 17 ನವೆಂಬರ್ 2025, 6:54 IST
ರಾಯಚೂರು: ₹36.22 ಲಕ್ಷ ಮೌಲ್ಯದ ಚಿನ್ನಾಭರಣ ವಶ, ಕಳ್ಳನ ಬಂಧನ
ADVERTISEMENT
ADVERTISEMENT
ADVERTISEMENT