ಶುಕ್ರವಾರ, 21 ನವೆಂಬರ್ 2025
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಜಡೆಯ ಶಂಕರಲಿಂಗ ದೇಗುಲ: ಕಾರ್ತಿಕ ದೀಪೋತ್ಸವ ಇಂದು

ತೀರ್ಥಸ್ನಾನಕ್ಕೆ ಪ್ರಸಿದ್ಧಿ ಪಡೆದಿರುವ ಕೃ‌ಷ್ಣೆಯ ದಡದಲ್ಲಿರುವ ನವಲಿ ಗ್ರಾಮ
Last Updated 20 ನವೆಂಬರ್ 2025, 6:41 IST
ಜಡೆಯ ಶಂಕರಲಿಂಗ ದೇಗುಲ: ಕಾರ್ತಿಕ ದೀಪೋತ್ಸವ ಇಂದು

ಗಮನ ಸೆಳೆದ ಸಂಚಾರಿ ತಾರಾಲಯ

Science Education Outreach: ಮಾನ್ವಿ: ಪಟ್ಟಣದ ಝೇವಿಯರ್ ಸಿಬಿಎಸ್ಇ ಶಾಲೆ ಆವರಣದಲ್ಲಿ ಬೆಂಗಳೂರಿನ ಕ್ರಿಪ್ತಾ ಪ್ಲಾನೆಟೇರಿಯಂ ವತಿಯಿಂದ ವಿದ್ಯಾರ್ಥಿಗಳಿಗೆ ಸಂಚಾರಿ ತಾರಾಲಯದ ಮೂಲಕ ಗ್ರಹಗಳು ಹಾಗೂ ತಾರೆಗಳ ವೀಕ್ಷಣೆ ಕಾರ್ಯಕ್ರಮ ಆಯೋಜಿಸಲಾಯಿತು.
Last Updated 20 ನವೆಂಬರ್ 2025, 6:39 IST
ಗಮನ ಸೆಳೆದ ಸಂಚಾರಿ ತಾರಾಲಯ

ಊರಿಗೆ ಹತ್ತಿರದಲ್ಲಿ ನರೇಗಾ ಕೆಲಸಕ್ಕೆ ಆಗ್ರಹಿಸಿ ಪ್ರತಿಭಟನೆ

ಕವಿತಾಳ ಸಮೀಪದ ಅಮೀನಗಡ ಗ್ರಾಮ ಪಂಚಾಯಿತಿ ಎದುರು ನರೇಗಾ ಕಾರ್ಮಿಕರು ಬುಧವಾರ ಪ್ರತಿಭಟನೆ ನಡೆಸಿದರು.  
Last Updated 20 ನವೆಂಬರ್ 2025, 6:38 IST
ಊರಿಗೆ ಹತ್ತಿರದಲ್ಲಿ ನರೇಗಾ ಕೆಲಸಕ್ಕೆ ಆಗ್ರಹಿಸಿ ಪ್ರತಿಭಟನೆ

ಚಾಣಕ್ಯ ಅಡಳಿತ ತರಬೇತಿ ಯೋಜನೆಗೆ ಅರ್ಜಿ ಆಹ್ವಾನ

ಪ್ರತಿಭಾವಂತ ಪದವೀಧರರು, ನಾಗರಿಕ ಸೇವೆಗಳಾದ ಐಎಎಸ್ ಅಥವಾ ಕೆಎಎಸ್‌ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಭಾರತದ ಹಾಗೂ ಕರ್ನಾಟಕದ ಆಡಳಿತಾತ್ಮಕ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡುವ ಸಲುವಾಗಿ ಚಾಣಕ್ಯ ಆಡಳಿತ ತರಬೇತಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
Last Updated 20 ನವೆಂಬರ್ 2025, 6:38 IST
ಚಾಣಕ್ಯ ಅಡಳಿತ ತರಬೇತಿ ಯೋಜನೆಗೆ ಅರ್ಜಿ ಆಹ್ವಾನ

ಕವಿತಾಳ: ಹೆಚ್ಚಿದ ಬೀದಿ ನಾಯಿ ಹಾವಳಿ

ರಾತ್ರಿಯಿಡಿ ಬೊಗಳುವಿಕೆಗೆ ಬೇಸತ್ತ ಬಡಾವಣೆ ನಿವಾಸಿಗಳು
Last Updated 20 ನವೆಂಬರ್ 2025, 6:37 IST
ಕವಿತಾಳ: ಹೆಚ್ಚಿದ ಬೀದಿ ನಾಯಿ ಹಾವಳಿ

ಹೊಲಿಗೆ ಯಂತ್ರ: ಅರ್ಜಿ ಆಹ್ವಾನ

ರಾಯಚೂರು: ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2025-26ನೇ ಸಾಲಿನ ಹೊಲಿಗೆ ಯಂತ್ರ ವಿತರಣೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
Last Updated 20 ನವೆಂಬರ್ 2025, 6:35 IST
ಹೊಲಿಗೆ ಯಂತ್ರ: ಅರ್ಜಿ ಆಹ್ವಾನ

ಅನಧಿಕೃತ ಕೋಚಿಂಗ್ ಸೆಂಟರ್‌ಗಳಿಗಿಲ್ಲ ಕಡಿವಾಣ

ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವ ನೆಪದಲ್ಲಿ ನಿಯಮ ಉಲ್ಲಂಘನೆ
Last Updated 20 ನವೆಂಬರ್ 2025, 6:34 IST
ಅನಧಿಕೃತ ಕೋಚಿಂಗ್ ಸೆಂಟರ್‌ಗಳಿಗಿಲ್ಲ ಕಡಿವಾಣ
ADVERTISEMENT

ಈಡಿಗ ಸಮಾಜವನ್ನು ಎಸ್‌.ಟಿಗೆ ಸೇರಿಸಿ: ಪ್ರಣವಾನಂದ ಸ್ವಾಮೀಜಿ

ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ
Last Updated 20 ನವೆಂಬರ್ 2025, 6:32 IST
ಈಡಿಗ ಸಮಾಜವನ್ನು ಎಸ್‌.ಟಿಗೆ ಸೇರಿಸಿ: ಪ್ರಣವಾನಂದ ಸ್ವಾಮೀಜಿ

ಮಂತ್ರಾಲಯ: ₹5.41 ಕೋಟಿ ಕಾಣಿಕೆ ಸಂಗ್ರಹ

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಹುಂಡಿ ಎಣಿಕೆ ಕಾರ್ಯ ಬುಧವಾರ ನಡೆದಿದ್ದು, ₹5.41 ಕೋಟಿ ಕಾಣಿಕೆ ಸಂಗ್ರಹವಾಗಿದೆ.
Last Updated 19 ನವೆಂಬರ್ 2025, 19:07 IST
ಮಂತ್ರಾಲಯ: ₹5.41 ಕೋಟಿ ಕಾಣಿಕೆ ಸಂಗ್ರಹ

ಮಾನ್ವಿ | ಗುಂಪು ಘರ್ಷಣೆ: ಹಲವರಿಗೆ ಗಾಯ

Public Violence: ಮಾನ್ವಿ ಪಟ್ಟಣದಲ್ಲಿ ಮದುವೆ ಸಮಾರಂಭದ ವೇಳೆ ಮಕ್ಕಳ ನೃತ್ಯ ವಿಚಾರವಾಗಿ ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ ಜಗಳ ಸಂಭವಿಸಿ ಹತ್ತಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ನವೆಂಬರ್ 2025, 6:24 IST
ಮಾನ್ವಿ | ಗುಂಪು ಘರ್ಷಣೆ: ಹಲವರಿಗೆ ಗಾಯ
ADVERTISEMENT
ADVERTISEMENT
ADVERTISEMENT