ಮಂಗಳವಾರ, 15 ಜುಲೈ 2025
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಲಿಂಗಸುಗೂರು: ಬಸವಸಾಗರಕ್ಕೆ ಒಳ ಹರಿವು ಇಳಿಕೆ

Krishna River Discharge: ಬಸವಸಾಗರ ಜಲಾಶಯದಲ್ಲಿ ನೀರು ಕಡಿಮೆಯಾದ ಹಿನ್ನೆಲೆಯಲ್ಲಿ 13 ಕ್ರಸ್ಟ್‌ಗೇಟ್‌ಗಳಿಂದ ಕೃಷ್ಣಾ ನದಿಗೆ 46,256 ಕ್ಯೂಸೆಕ್ ನೀರು ಹರಿಬಿಡಲಾಗಿದೆ.
Last Updated 14 ಜುಲೈ 2025, 5:03 IST
ಲಿಂಗಸುಗೂರು: ಬಸವಸಾಗರಕ್ಕೆ ಒಳ ಹರಿವು ಇಳಿಕೆ

ಬಾನು ಮುಷ್ತಾಕ್, ಶಶಿಕಾಂತ ಶೆಂಬೆಳ್ಳಿಗೆ ಮಹಾಶೈವ ಧರ್ಮಪೀಠದ ಪ್ರಶಸ್ತಿ

Mahashaiva Awards: ಗಬ್ಬೂರಿನ ಮಹಾಶೈವ ಧರ್ಮ ಪೀಠದ 2025ನೇ ಸಾಲಿನ ಮಹಾತಪಸ್ವಿ ‘ಶ್ರೀ ಕುಮಾರಸ್ವಾಮಿ ಸಾಹಿತ್ಯ ರತ್ನ’ ಪ್ರಶಸ್ತಿಗೆ ಬಾನು ಮುಷ್ತಾಕ್ ಮತ್ತು ಬೀದರ್‌ನ ಪ್ರಜಾವಾಣಿ ವರದಿಗಾರ ಶಶಿಕಾಂತ ಶೆಂಬೆಳ್ಳಿ ಅವರನ್ನು ‘ಶ್ರೀಕುಮಾರಸ್ವಾಮಿ ಪತ್ರಿಕಾ ಭೂಷಣ’ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
Last Updated 14 ಜುಲೈ 2025, 0:30 IST
ಬಾನು ಮುಷ್ತಾಕ್, ಶಶಿಕಾಂತ ಶೆಂಬೆಳ್ಳಿಗೆ ಮಹಾಶೈವ ಧರ್ಮಪೀಠದ ಪ್ರಶಸ್ತಿ

ರಾಯಚೂರು: ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಮುಳುಗಿ ಮೂವರು ಯುವಕರು ಸಾವು

Raichur Tragedy: ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿ ನೀರು ಪಾಲಾಗಿದ್ದ ಹಾಸನ ಮೂಲದ ಮೂವರು ಯುವಕರು ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ.
Last Updated 13 ಜುಲೈ 2025, 12:31 IST
ರಾಯಚೂರು: ಮಂತ್ರಾಲಯದ ತುಂಗಭದ್ರಾ ನದಿಯಲ್ಲಿ  ಮುಳುಗಿ ಮೂವರು ಯುವಕರು ಸಾವು

ರಾಯಚೂರು: ಡಿ.ರಾಂಪೂರ; ಬೋನಿಗೆ ಬಿದ್ದ ಚಿರತೆ

ಚಿರತೆ ಮೇ 20ರಂದು ಗ್ರಾಮದ ಹೊರವಲಯದಲ್ಲಿ ಕಾಣಿಸಿಕೊಂಡಿತ್ತು. ಬೀದಿ ನಾಯಿಗಳು ಹಾಗೂ ಬೆಟ್ಟದಲ್ಲಿ ನವಿಲು ತಿಂದು ಪರಮೇಶ್ವರ ಬೆಟ್ಟದ ಬಂಡೆಗಳ ಮಧ್ಯೆ ನೆಲೆಯೂರಿತ್ತು.
Last Updated 13 ಜುಲೈ 2025, 7:05 IST
ರಾಯಚೂರು: ಡಿ.ರಾಂಪೂರ; ಬೋನಿಗೆ ಬಿದ್ದ ಚಿರತೆ

ಮಂತ್ರಾಲಯ ಬಳಿ ತುಂಗಭದ್ರಾ ನದಿಯಲ್ಲಿ ಈಜಲುಹೋಗಿದ್ದ ಹಾಸನದ ಮೂವರು ಯುವಕರು ನಾಪತ್ತೆ

ಹಾಸನ ಜಿಲ್ಲೆಯ ಮೂಲದ ಅಜಿತ್(20), ಸಚಿನ್(20) ಹಾಗು ಪ್ರಮೋದ(19) ನಾಪತ್ತೆಯಾಗಿದ್ದಾರೆ. ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಬಂದ ನಂತರ, ಈಜಲು ಹೋದಾಗ ಅವರು ನಾಪತ್ತೆಯಾಗಿದ್ದಾರೆ.
Last Updated 13 ಜುಲೈ 2025, 5:23 IST
ಮಂತ್ರಾಲಯ ಬಳಿ ತುಂಗಭದ್ರಾ ನದಿಯಲ್ಲಿ ಈಜಲುಹೋಗಿದ್ದ ಹಾಸನದ ಮೂವರು ಯುವಕರು ನಾಪತ್ತೆ

ವರದಕ್ಷಿಣೆ ಕಿರುಕುಳ: ಮಹಿಳೆಯ ಕೊಲೆ

Dowry Death Case: ಸಿಂಧನೂರು: ಪತಿಯ ಕುಟುಂಬಸ್ಥರು ಮಹಿಳೆಯ ಕೊರಳಿಗೆ ನೇಣು ಬಿಗಿದು ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಸಿಎಸ್‍ಎಫ್ ಕ್ಯಾಂಪಿನಲ್ಲಿ ನಡೆದಿದೆ. ಮಾಬಮ್ಮ (26) ಮೃತ ಮಹಿಳೆ.
Last Updated 13 ಜುಲೈ 2025, 3:59 IST
ವರದಕ್ಷಿಣೆ ಕಿರುಕುಳ: ಮಹಿಳೆಯ ಕೊಲೆ

ಮಸ್ಕಿ | ಕಟ್ಟಕಡೆಯ ವ್ಯಕ್ತಿಗೂ ಕೇಂದ್ರ ಸರ್ಕಾರದ ಯೋಜನೆ –ವಿ.ಸೋಮಣ್ಣ

ರಾಮಲಿಂಗೇಶ್ವರ ಸಹಕಾರಿ ಸಂಘದ ರಜತ ಮಹೋತ್ಸವ ಉದ್ಘಾಟನೆ
Last Updated 13 ಜುಲೈ 2025, 3:58 IST
ಮಸ್ಕಿ | ಕಟ್ಟಕಡೆಯ ವ್ಯಕ್ತಿಗೂ ಕೇಂದ್ರ ಸರ್ಕಾರದ ಯೋಜನೆ –ವಿ.ಸೋಮಣ್ಣ
ADVERTISEMENT

ಕೃಷ್ಣಾ ನದಿಗೆ ತಳ್ಳಿ ಕೊಲ್ಲಲು ಯತ್ನಿಸಿದ ಪತ್ನಿ: ಪತಿಯ ಆರೋಪ

ಮೊಹರಂ ಆಚರಣೆಗೆ ತವರು ಮನೆಯಿಂದ ಮರಳುತ್ತಿದ್ದ ವೇಳೆ ನಡೆದ ಘಟನೆ
Last Updated 13 ಜುಲೈ 2025, 3:09 IST
ಕೃಷ್ಣಾ ನದಿಗೆ ತಳ್ಳಿ ಕೊಲ್ಲಲು ಯತ್ನಿಸಿದ ಪತ್ನಿ: ಪತಿಯ ಆರೋಪ

ರಾಯಚೂರು | ಸೆಪ್ಟೆಂಬರ್‌ನಲ್ಲಿ ಗೂಡ್ಸ್ ರೈಲು, ಗೋದಾಮು ಉದ್ಘಾಟನೆ: ಸೋಮಣ್ಣ

ಸಿಂಧನೂರುವರೆಗೆ ಬೆಂಗಳೂರು-ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ವಿಸ್ತರಣೆ ಸೇವೆಗೆ ಸಚಿವ ಚಾಲನೆ
Last Updated 13 ಜುಲೈ 2025, 2:35 IST
ರಾಯಚೂರು | ಸೆಪ್ಟೆಂಬರ್‌ನಲ್ಲಿ ಗೂಡ್ಸ್ ರೈಲು, ಗೋದಾಮು ಉದ್ಘಾಟನೆ: ಸೋಮಣ್ಣ

ಅವಮಾನ ಸಣ್ಣದಾಯ್ತು ಗೆಲುವು ದೊಡ್ಡದಾಯ್ತು! ಜಿಮ್‌ ಟ್ರೈನರ್‌ ಅನಿ ಸಮಾಜ ಸೇವೆ..

ಅವಮಾನ ಸಣ್ಣದಾಯ್ತು ಗೆಲುವು ದೊಡ್ಡದಾಯ್ತು! ಜಿಮ್‌ ಟ್ರೈನರ್‌ ಅನಿ ಸಮಾಜ ಸೇವೆ..
Last Updated 12 ಜುಲೈ 2025, 21:47 IST
ಅವಮಾನ ಸಣ್ಣದಾಯ್ತು ಗೆಲುವು ದೊಡ್ಡದಾಯ್ತು! ಜಿಮ್‌ ಟ್ರೈನರ್‌ ಅನಿ ಸಮಾಜ ಸೇವೆ..
ADVERTISEMENT
ADVERTISEMENT
ADVERTISEMENT