ಸೋಮವಾರ, 29 ಡಿಸೆಂಬರ್ 2025
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಮಂತ್ರಾಲಯ: 20 ದಿನಗಳಲ್ಲಿ ₹3.73 ಕೋಟಿ ಕಾಣಿಕೆ ಸಂಗ್ರಹ

Mantralaya Temple: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿನ ಹುಂಡಿ ತೆರೆದು ಸೋಮವಾರ ನಗದು ಎಣಿಕೆ ಮಾಡಲಾಗಿದ್ದು, 20 ದಿನಗಳ ಅವಧಿಯಲ್ಲಿ ₹3,73,66,587 ಕಾಣಿಕೆ ಸಂಗ್ರಹವಾಗಿದೆ. ₹3,62,69,247 ನಗದು, ₹10,97,340 ಮೊತ್ತದ ನಾಣ್ಯಗಳು ಸೇರಿ ಸಂಗ್ರಹವಾಗಿದೆ.
Last Updated 29 ಡಿಸೆಂಬರ್ 2025, 15:26 IST
ಮಂತ್ರಾಲಯ: 20 ದಿನಗಳಲ್ಲಿ ₹3.73 ಕೋಟಿ ಕಾಣಿಕೆ ಸಂಗ್ರಹ

2025 ಹಿಂದಣ ಹೆಜ್ಜೆ: ರಾಯಚೂರನ್ನೂ ಬೆಂಬಿಡಲಿಲ್ಲ ಜಟಿಲ ಸಮಸ್ಯೆಗಳು

ರೆಕ್ಕೆ ಬಿಚ್ಚಿಕೊಂಡ ಸ್ಮಾರಕ ಅಭಿವೃದ್ಧಿ, ವಿಮಾನ ನಿಲ್ದಾಣ ಕಾಮಗಾರಿ
Last Updated 29 ಡಿಸೆಂಬರ್ 2025, 6:26 IST
2025 ಹಿಂದಣ ಹೆಜ್ಜೆ: ರಾಯಚೂರನ್ನೂ ಬೆಂಬಿಡಲಿಲ್ಲ ಜಟಿಲ ಸಮಸ್ಯೆಗಳು

ಸೇನೆ ಸೇರಿ ದೇಶ ಸೇವೆ ಮಾಡಿ: ಮೇಜರ್ ಭರತ್ ಭೂಷಣ್

Army Recruitment Awareness: ರಾಯಚೂರಿನ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೇನೆ ಸೇರಬೇಕು. ಶಿಸ್ತು, ಧೈರ್ಯ ಮತ್ತು ದೇಶಭಕ್ತಿಯೇ ಸೈನಿಕನ ಅಸ್ತ್ರ ಎಂದು ಮೇಜರ್ ಭರತ್ ಭೂಷಣ್ ಕರೆ ನೀಡಿದರು. ಎನ್‌ಡಿಎ ಮತ್ತು ಸೈನ್ಯದ ವಿವಿಧ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು.
Last Updated 29 ಡಿಸೆಂಬರ್ 2025, 6:25 IST
ಸೇನೆ ಸೇರಿ ದೇಶ ಸೇವೆ ಮಾಡಿ: ಮೇಜರ್ ಭರತ್ ಭೂಷಣ್

ಪತ್ರಕರ್ತರು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲಿ: ಸಚಿವ ಎನ್.ಎಸ್.ಬೋಸರಾಜು

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ
Last Updated 29 ಡಿಸೆಂಬರ್ 2025, 6:25 IST
ಪತ್ರಕರ್ತರು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲಿ:  ಸಚಿವ ಎನ್.ಎಸ್.ಬೋಸರಾಜು

‌ಸಮ ಸಮಾಜಕ್ಕಾಗಿ ವೈಚಾರಿಕ ಕ್ರಾಂತಿ: ಬಿ.ಜಿ.ಹುಲಿ

ಮಾನ್ವಿ: ಬಸವ ಗೀತೆ ಸತ್ಯ ಸಂವಾದ ಸಂಪುಟಗಳ ಲೋಕಾರ್ಪಣೆ
Last Updated 29 ಡಿಸೆಂಬರ್ 2025, 6:25 IST
‌ಸಮ ಸಮಾಜಕ್ಕಾಗಿ ವೈಚಾರಿಕ ಕ್ರಾಂತಿ: ಬಿ.ಜಿ.ಹುಲಿ

ಮಹಾಂತೇಶ ಮಸ್ಕಿಗೆ ಡಾ. ಎಚ್.ಎನ್. ರಾಜ್ಯ ಪ್ರಶಸ್ತಿ

Literary Award: ರಾಯಚೂರು ಜಿಲ್ಲೆಯ ಹಿರಿಯ ಸಾಹಿತಿ ಮಹಾಂತೇಶ ಮಸ್ಕಿ ಅವರಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ 2025–26 ಸಾಲಿನ ಡಾ. ಎಚ್.ಎನ್. ರಾಜ್ಯ ಪ್ರಶಸ್ತಿ ಲಭಿಸಿದೆ. ಡಿ.30ರಂದು ಯಾದಗಿರಿಯಲ್ಲಿ ಪ್ರದಾನ ಮಾಡಲಾಗುವುದು.
Last Updated 29 ಡಿಸೆಂಬರ್ 2025, 6:25 IST
ಮಹಾಂತೇಶ ಮಸ್ಕಿಗೆ ಡಾ. ಎಚ್.ಎನ್. ರಾಜ್ಯ ಪ್ರಶಸ್ತಿ

ಕಾಂಗ್ರೆಸ್ ನಾಯಕರ ತ್ಯಾಗದಿಂದ ಸ್ವಾತಂತ್ರ್ಯ: ಎ.ವಸಂತಕುಮಾರ

Congress 141st Anniversary: ದೇಶದ ಸ್ವಾತಂತ್ರ್ಯ ಮತ್ತು ಪ್ರಗತಿಯಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎ.ವಸಂತಕುಮಾರ ರಾಯಚೂರಿನಲ್ಲಿ ಹೇಳಿದರು. 141ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ನೆಹರು ಮತ್ತು ಅಂಬೇಡ್ಕರ್ ಅವರ ಕೊಡುಗೆಗಳನ್ನು ಸ್ಮರಿಸಿದರು.
Last Updated 29 ಡಿಸೆಂಬರ್ 2025, 6:25 IST
ಕಾಂಗ್ರೆಸ್ ನಾಯಕರ ತ್ಯಾಗದಿಂದ ಸ್ವಾತಂತ್ರ್ಯ: ಎ.ವಸಂತಕುಮಾರ
ADVERTISEMENT

ಮಸ್ಕಿ: ಕೃಷಿ ಉತ್ಪನ್ನ ಮಾರುಕಟ್ಟೆಗೆ ಚೈತನ್ಯ

ಮಸ್ಕಿ: ದಶಕಗಳ ಮೌನಕ್ಕೆ ತೆರೆ- ವಹಿವಾಟು ಆರಂಭ
Last Updated 28 ಡಿಸೆಂಬರ್ 2025, 7:55 IST
ಮಸ್ಕಿ: ಕೃಷಿ ಉತ್ಪನ್ನ ಮಾರುಕಟ್ಟೆಗೆ ಚೈತನ್ಯ

ಮರಕ್ಕೆ ಬೈಕ್ ಡಿಕ್ಕಿ: ಇಬ್ಬರ ಸಾವು

Sindhanur Road Accident: ಸಿಂಧನೂರು ತಾಲ್ಲೂಕಿನ ಮೂಡಲಗಿರಿಕ್ಯಾಂಪ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಮರಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಗಾಂಧಿನಗರದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Last Updated 28 ಡಿಸೆಂಬರ್ 2025, 7:19 IST
ಮರಕ್ಕೆ ಬೈಕ್ ಡಿಕ್ಕಿ: ಇಬ್ಬರ ಸಾವು

ಪಕ್ಷ ಸಂಘಟನೆಗೆ ಮುಂದಾಗಿ: ಹೂಲಗೇರಿ

ವಿರೋಧಿಗಳ ಮಾತಿಗೆ ಕಿವಿಗೊಡದೇ ಪಕ್ಷ ಸಂಘಟನೆ ಮಾಡಲು ಕರೆ
Last Updated 28 ಡಿಸೆಂಬರ್ 2025, 7:18 IST
ಪಕ್ಷ ಸಂಘಟನೆಗೆ ಮುಂದಾಗಿ: ಹೂಲಗೇರಿ
ADVERTISEMENT
ADVERTISEMENT
ADVERTISEMENT