ಮಂಗಳವಾರ, 25 ನವೆಂಬರ್ 2025
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ರಸ್ತೆಯ ದೂಳು ನಿಯಂತ್ರಣಕ್ಕೆ‌ ನೀರು ಸಿಂಪಡಣೆ

Dust Control: ಹಟ್ಟಿ ಪಟ್ಟಣದಲ್ಲಿ ಜಲಜೀವನ ಮಿಷನ್ ಯೋಜನೆಯ ಅಧಿಕಾರಿಗಳು ದೂಳು ನಿಯಂತ್ರಣಕ್ಕೆ ಶನಿವಾರದಿಂದ ಮುಖ್ಯರಸ್ತೆಗೆ ಟ್ಯಾಂಕರ್ ಮೂಲಕ ನೀರು ಸಿಂಪಡಣೆ ಮಾಡುತ್ತಿದ್ದಾರೆ.
Last Updated 24 ನವೆಂಬರ್ 2025, 7:41 IST
ಪ್ರಜಾವಾಣಿ ವರದಿ ಪರಿಣಾಮ: ರಸ್ತೆಯ ದೂಳು ನಿಯಂತ್ರಣಕ್ಕೆ‌ ನೀರು ಸಿಂಪಡಣೆ

ಸಿರವಾರ | ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನ: ಸಚಿವ ಎನ್.ಎಸ್. ಬೋಸರಾಜು

Infrastructure Boost: ಗ್ರಾಮೀಣ ಭಾಗದ ಶಾಲೆ, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳಿಗೆ ಹೆಚ್ಚಿನ ಅನುದಾನವನ್ನು ಸರ್ಕಾರ ನೀಡುತ್ತಿದೆ ಎಂದು ಸಣ್ಣ ನೀರಾವರಿ暨 ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದರು.
Last Updated 24 ನವೆಂಬರ್ 2025, 7:40 IST
ಸಿರವಾರ | ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನ:  ಸಚಿವ ಎನ್.ಎಸ್. ಬೋಸರಾಜು

ಜಾಲಹಳ್ಳಿ: ರಾಜ್ಯ ಹೆದ್ದಾರಿ ಮೇಲೆ ಬಿಡಾಡಿ ದನಗಳ ಹಾವಳಿ

Road Safety: ಪಟ್ಟಣದಲ್ಲಿ ಹಾದು ಹೋಗಿರುವ ತಿಂಥಣಿ ಬ್ರಿಜ್-ಕಲ್ಮಲಾ ರಾಜ್ಯ ಹೆದ್ದಾರಿಯಲ್ಲಿ ಇರುವ ಅಂಬೇಡ್ಕರ್ ವೃತ್ತದ ಬಳಿ ನಿತ್ಯ ಸಂಜೆಯಾದರೆ ಸಾಕು ಬೀಡಾಡಿ ದನಗಳು ಠಿಕಾಣಿ ಹಾಕುವುದರಿಂದ ವಾಹನ ಸಂಚಾರಕ್ಕೆ ತೊಂದರೆ‌ ಉಂಟಾಗಿದೆ.
Last Updated 24 ನವೆಂಬರ್ 2025, 7:37 IST
ಜಾಲಹಳ್ಳಿ: ರಾಜ್ಯ ಹೆದ್ದಾರಿ ಮೇಲೆ ಬಿಡಾಡಿ ದನಗಳ ಹಾವಳಿ

ರಾಯಚೂರು: ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ತರಬೇತಿ ಆರಂಭ

Free Coaching: ರಾಯಚೂರು ಸೇರಿ ಸುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ಉಚಿತ ತರಬೇತಿ ತರಗತಿಗಳು ಶನಿವಾರ ಆರಂಭಗೊಂಡವು.
Last Updated 24 ನವೆಂಬರ್ 2025, 7:36 IST
ರಾಯಚೂರು: ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ತರಬೇತಿ ಆರಂಭ

ಶರಣರ ತತ್ವದಿಂದ ಸಮಾಜದ ಪರಿವರ್ತನೆ: ಮನೋಹರ ಮಸ್ಕಿ

Leadership Insight: ‘ನಾವುಗಳು ಸಂಕುಚಿತ ಮನೋಭಾವದಿಂದ ಹೊರ ಬರಬೇಕಾಗಿದೆ’ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮನೋಹರ ಮಸ್ಕಿ ಅಭಿಪ್ರಾಯಪಟ್ಟರು.
Last Updated 24 ನವೆಂಬರ್ 2025, 7:36 IST
ಶರಣರ ತತ್ವದಿಂದ ಸಮಾಜದ ಪರಿವರ್ತನೆ: ಮನೋಹರ ಮಸ್ಕಿ

ಮುದಗಲ್ | ಕೊಠಡಿ ಸಮಸ್ಯೆ: ವಿದ್ಯಾರ್ಥಿಗಳ ಬದುಕು ಅತಂತ್ರ

ಉದುರುತ್ತಿದೆ ಮೇಲ್ಚಾವಣಿ ಸಿಮೆಂಟ್, ಬಾಯಿ ತೆರೆದು ನಿಂತ ಕಬ್ಬಿಣದ ಕಂಬಿಗಳು
Last Updated 24 ನವೆಂಬರ್ 2025, 7:35 IST
ಮುದಗಲ್ | ಕೊಠಡಿ ಸಮಸ್ಯೆ: ವಿದ್ಯಾರ್ಥಿಗಳ ಬದುಕು ಅತಂತ್ರ

ಬೆಳಗಾವಿ ಅಧಿವೇಶನ|ಪಾರಂಪರಿಕ ವೈದ್ಯರಿಗೆ ಮಾನ್ಯತೆ ನೀಡಿ: ಮಾನಪ್ಪ ವಜ್ಜಲ್‌ಗೆ ಮನವಿ

Indigenous Medicine Voice: ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಸದಸ್ಯರು ಪಾರಂಪರಿಕ ವೈದ್ಯ ಪದ್ಧತಿಗೆ ಮಾನ್ಯತೆ ನೀಡುವಂತೆ ಶಾಸಕ ಮಾನಪ್ಪ ವಜ್ಜಲ್‌ ಅವರಿಗೆ ಮನವಿ ಸಲ್ಲಿಸಿ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಒತ್ತಾಯಿಸಿದರು.
Last Updated 23 ನವೆಂಬರ್ 2025, 7:38 IST
ಬೆಳಗಾವಿ ಅಧಿವೇಶನ|ಪಾರಂಪರಿಕ ವೈದ್ಯರಿಗೆ ಮಾನ್ಯತೆ ನೀಡಿ: ಮಾನಪ್ಪ ವಜ್ಜಲ್‌ಗೆ ಮನವಿ
ADVERTISEMENT

ರಾಯಚೂರು| ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 17ನೇ ಸಂಸ್ಥಾಪನಾ ದಿನಾಚರಣೆ

Agri Innovation Day: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 17ನೇ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಗುರಿ ಸಾಧನೆ, ತಂತ್ರಜ್ಞಾನ ಅಭಿವೃದ್ಧಿ, ರೈತಪರ ಸಂಶೋಧನೆ ಕುರಿತು ಸಲಹೆ ನೀಡಲಾಯಿತು ಮತ್ತು ವಿವಿಧ ಪ್ರಶಸ್ತಿಗಳು ನೀಡಲಾಯಿತು.
Last Updated 23 ನವೆಂಬರ್ 2025, 7:38 IST
ರಾಯಚೂರು| ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 17ನೇ ಸಂಸ್ಥಾಪನಾ ದಿನಾಚರಣೆ

ತುಂಗಭದ್ರಾ ಸ್ವಚ್ಛತೆ, ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಜನಜಾಗೃತಿ ಪಾದಯಾತ್ರೆ

Water Conservation Awareness: ಶನಿವಾರ ಸಿಂಧನೂರಿನಲ್ಲಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆಯಲ್ಲಿ ನದಿಗಳ ಸ್ವಚ್ಛತೆ, ನೀರಿನ ಬಳಕೆಯ ಕುರಿತು ಭಾವನಾತ್ಮಕವಾಗಿ ವಿದ್ಯಾರ್ಥಿಗಳು ಹಾಗೂ ಪರ್ಯಾವರಣ ತಜ್ಞರು ಮಾತುಗಳಾಡಿದರು.
Last Updated 23 ನವೆಂಬರ್ 2025, 7:38 IST
ತುಂಗಭದ್ರಾ ಸ್ವಚ್ಛತೆ, ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಜನಜಾಗೃತಿ ಪಾದಯಾತ್ರೆ

ಮಾನ್ವಿ| ಜಮೀನುಗಳಲ್ಲಿ ರಾಸಾಯನಿಕ ಸಿಂಪಡಣೆ: ವಿದ್ಯಾರ್ಥಿಗಳು ಅಸ್ವಸ್ಥ

Student Health Scare: ಮಾನ್ವಿಯ ಆರ್.ಜಿ.ಕ್ಯಾಂಪ್ ರಸ್ತೆಯ ಸಮೀಪದ ಜಮೀನುಗಳಲ್ಲಿ ಸಿಂಪಡಿಸಿದ ಕೀಟನಾಶಕದ ವಾಸನೆಯಿಂದ ಗಾಂಧಿ ಸ್ಮಾರಕ ಹಾಗೂ ಇತರ ಶಾಲೆಗಳ ವಿದ್ಯಾರ್ಥಿಗಳು ಗಂಟಲು ಉರಿ, ವಾಂತಿಯಂಥ ಅಸ್ವಸ್ಥತೆಗೆ ಒಳಗಾದರು.
Last Updated 23 ನವೆಂಬರ್ 2025, 7:38 IST
ಮಾನ್ವಿ| ಜಮೀನುಗಳಲ್ಲಿ ರಾಸಾಯನಿಕ ಸಿಂಪಡಣೆ: ವಿದ್ಯಾರ್ಥಿಗಳು ಅಸ್ವಸ್ಥ
ADVERTISEMENT
ADVERTISEMENT
ADVERTISEMENT