ಶುಕ್ರವಾರ, 26 ಡಿಸೆಂಬರ್ 2025
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಎಲ್ಲೆಡೆ ಸಡಗರ, ಕ್ರಿಸ್‌ಮಸ್‌ ಹಬ್ಬದ ಸಂಭ್ರಮ

Church Festivities: ರಾಯಚೂರಿನ ಮೆಥೋಡಿಸ್ಟ್ ಚರ್ಚ್ ಸೇರಿದಂತೆ ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್ತ ಸಮುದಾಯದವರು ಶ್ರದ್ಧಾ, ಭಕ್ತಿಯಿಂದ ಕ್ರಿಸ್‌ಮಸ್ ಹಬ್ಬ ಆಚರಿಸಿ, ವಿಶೇಷ ಪ್ರಾರ್ಥನೆ, ಕೇಕ್ ಕತ್ತರಿಕೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
Last Updated 26 ಡಿಸೆಂಬರ್ 2025, 5:48 IST
ಎಲ್ಲೆಡೆ ಸಡಗರ, ಕ್ರಿಸ್‌ಮಸ್‌ ಹಬ್ಬದ ಸಂಭ್ರಮ

‘ಅಂತರ್ಜಾತಿ ವಿವಾಹಿತರ ರಕ್ಷಣೆಗೆ ಕಾನೂನು ರೂಪಿಸಲಿ’

‘ಸಂವಿಧಾನ ಬದ್ಧ ಅಂತರ್ಜಾತಿ ವಿವಾಹವಾಗುವ ಯುವ ಸಮುದಾಯಕ್ಕೆ ರಕ್ಷಣೆ ನೀಡುವ ಕಾನೂನು ರೂಪಿಸಬೇಕು’ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರಿ ಹೇಳಿದರು.
Last Updated 26 ಡಿಸೆಂಬರ್ 2025, 5:47 IST
‘ಅಂತರ್ಜಾತಿ ವಿವಾಹಿತರ ರಕ್ಷಣೆಗೆ ಕಾನೂನು ರೂಪಿಸಲಿ’

‘ದ್ವೇಷ ಭಾಷಣದ ವ್ಯಾಖ್ಯಾನವೇ ಅಸ್ಪಷ್ಟ’

Free Speech Protest: ಸಿಂಧನೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕವು ಸಂವಿಧಾನ ವಿರುದ್ಧವಾಗಿದ್ದು, ಅಸ್ಪಷ್ಟ ವ್ಯಾಖ್ಯಾನ ಹಾಗೂ ಜನಸ್ವಾತಂತ್ರ್ಯವನ್ನು ಹತ್ತಿಕ್ಕುವ ಹಿನ್ನಲೆಯಲ್ಲಿ ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
Last Updated 26 ಡಿಸೆಂಬರ್ 2025, 5:46 IST
‘ದ್ವೇಷ ಭಾಷಣದ ವ್ಯಾಖ್ಯಾನವೇ ಅಸ್ಪಷ್ಟ’

‘ದ್ವೇಷ ಭಾಷಣ ವಿಧೇಯಕ ಸಂವಿಧಾನ ವಿರೋಧಿ’

Freedom of Speech: ಮಸ್ಕಿಯಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಅವರು ದ್ವೇಷ ಭಾಷಣ ವಿಧೇಯಕವನ್ನು ವಾಕ್ ಸ್ವಾತಂತ್ರ್ಯಕ್ಕೆ ಬೆದರಿಕೆಯಾಗಿ ವಿವರಿಸಿ ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿದರು.
Last Updated 26 ಡಿಸೆಂಬರ್ 2025, 5:45 IST
‘ದ್ವೇಷ ಭಾಷಣ ವಿಧೇಯಕ ಸಂವಿಧಾನ ವಿರೋಧಿ’

‘ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತ ಮಿಷನಿಗರ ಕೊಡುಗೆ ಅಪಾರ’

: ‘ಇಲ್ಲಿನ ಶಿಕ್ಷಣ ಕ್ಷೇತ್ರದ ಬೆಳವಣಿಗೆಯಲ್ಲಿ ಕ್ರೈಸ್ತ ಮಿಷನರಿಗಳ ಪಾತ್ರ ಅಪಾರವಾದದ್ದು’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ಲಿಂಗರಾಜ ಹೇಳಿದರು.
Last Updated 26 ಡಿಸೆಂಬರ್ 2025, 5:44 IST
‘ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತ ಮಿಷನಿಗರ ಕೊಡುಗೆ ಅಪಾರ’

ಮಸಣ ಕಾರ್ಮಿಕರಿಗೆ ಸಾಮಾಗ್ರಿ ವಿತರಣೆ

Welfare Initiative: ರಾಯಚೂರು ಜಿಲ್ಲೆ ಯಾಪಲದಿನ್ನಿ ಗ್ರಾಮ ಪಂಚಾಯಿತಿ ವತಿಯಿಂದ ವಡೆಪಲ್ಲಿ, ಬೂರ್ದಿಪಾಡು, ನಾಗನದೂಡ್ಡಿ ಗ್ರಾಮಗಳ ಸ್ಮಶಾನ ಕಾರ್ಮಿಕರಿಗೆ ಕೈಗವಸು, ಬೂಟ್ ಮತ್ತು ಕುಣಿ ತೋಡಲು ಅಗತ್ಯವಿರುವ ಸಾಮಾಗ್ರಿಗಳನ್ನು ವಿತರಿಸಲಾಯಿತು.
Last Updated 26 ಡಿಸೆಂಬರ್ 2025, 5:44 IST
ಮಸಣ ಕಾರ್ಮಿಕರಿಗೆ ಸಾಮಾಗ್ರಿ ವಿತರಣೆ

ತುರ್ವಿಹಾಳ: ಬಿಜೆಪಿ ಅಭ್ಯರ್ಥಿ 22 ಮತಗಳಿಂದ ಗೆಲುವು

ತುರ್ವಿಹಾಳ: ಪಟ್ಟಣ ಪಂಚಾಯಿತಿ ಉಪಚುನಾವಣೆ
Last Updated 25 ಡಿಸೆಂಬರ್ 2025, 5:45 IST
ತುರ್ವಿಹಾಳ: ಬಿಜೆಪಿ ಅಭ್ಯರ್ಥಿ 22 ಮತಗಳಿಂದ ಗೆಲುವು
ADVERTISEMENT

ಹಟ್ಟಿ ಚಿನ್ನದ ಗಣಿ: ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮ

Hatti Gold Mines: ಹಟ್ಟಿ ಪಟ್ಟಣದಲ್ಲಿರುವ ಚರ್ಚ್‌ಗಳಲ್ಲಿ ಹಾಗೂ ಕ್ರೈಸ್ತ ಸಮುದಾಯದ ಜನರ ಮನೆಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡುವ ಮೂಲಕ ಕ್ರಿಸ್‌ಮಸ್‌ ಹಬ್ಬಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆನ್ವರಿ, ಗುರುಗುಂಟಾ, ಚಿಕ್ಕನಗನೂರು ಗ್ರಾಮದಲ್ಲಿ ಹಬ್ಬದ ಸಡಗರವಿದೆ.
Last Updated 25 ಡಿಸೆಂಬರ್ 2025, 5:43 IST
ಹಟ್ಟಿ ಚಿನ್ನದ ಗಣಿ: ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮ

ಮಸ್ಕಿ: ಘನಮಠ ಶಿವಯೋಗಿಗಳ 146ನೇ ಪುಣ್ಯಸ್ಮರಣೆ

ಆನಂದ ಮಲ್ಲಿಗಿವಾಡಗೆ ‘ಕೃಷಿ ಋಷಿ’ ಪ್ರಶಸ್ತಿ ಪ್ರದಾನ
Last Updated 25 ಡಿಸೆಂಬರ್ 2025, 5:42 IST
ಮಸ್ಕಿ: ಘನಮಠ ಶಿವಯೋಗಿಗಳ 146ನೇ ಪುಣ್ಯಸ್ಮರಣೆ

ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಸೇವನೆ ಅಗತ್ಯ: ಎಂ. ಹನುಮಂತಪ್ಪ

ಸಿರಿಧಾನ್ಯ, ವಾಣಿಜ್ಯ ಮೇಳ: ಪ್ರಗತಿಪರ ರೈತರಿಗೆ ಸನ್ಮಾನ
Last Updated 25 ಡಿಸೆಂಬರ್ 2025, 5:40 IST
ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯ ಸೇವನೆ ಅಗತ್ಯ: ಎಂ. ಹನುಮಂತಪ್ಪ
ADVERTISEMENT
ADVERTISEMENT
ADVERTISEMENT