ಬುಧವಾರ, 3 ಡಿಸೆಂಬರ್ 2025
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಹೈ ಕಮಾಂಡ್ ತೀರ್ಮಾನವೇ ಅಂತಿಮ: ಬೈರತಿ ಸುರೇಶ

Leadership Decision: ರಾಯಚೂರಿನಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ, ಅಧಿಕಾರ ಶಾಶ್ವತವಲ್ಲ, ಸರ್ಕಾರದ ಭವಿಷ್ಯ ಸೇರಿದಂತೆ ಎಲ್ಲ ನಿರ್ಣಯಗಳಿಗೂ ಹೈ ಕಮಾಂಡ್ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದರು.
Last Updated 3 ಡಿಸೆಂಬರ್ 2025, 11:53 IST
ಹೈ ಕಮಾಂಡ್ ತೀರ್ಮಾನವೇ ಅಂತಿಮ: ಬೈರತಿ ಸುರೇಶ

ಜನತೆಗೆ ಶುದ್ಧ, ಗುಣಮಟ್ಟದ ನೀರು ಪೂರೈಸಿ: ಸಚಿವ ಬೈರತಿ ಸುರೇಶ

Water Supply Karnataka: ರಾಯಚೂರು ಸಭೆಯಲ್ಲಿ ಸಚಿವ ಬೈರತಿ ಸುರೇಶ, ಜನರಿಗೆ ಶುದ್ಧ ನೀರು ಪೂರೈಕೆಗಾಗಿ ಪೈಪ್‌ಲೈನ್ ದುರಸ್ತಿ, ನೀರು ಪರೀಕ್ಷೆ, ಹಣ ಮೀಸಲಾತಿ ಸೇರಿದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 3 ಡಿಸೆಂಬರ್ 2025, 11:14 IST
ಜನತೆಗೆ ಶುದ್ಧ, ಗುಣಮಟ್ಟದ ನೀರು ಪೂರೈಸಿ: ಸಚಿವ ಬೈರತಿ ಸುರೇಶ

ರಾಯಚೂರು: ಬಾಕಿ ವೇತನ ಪಾವತಿಗೆ ಎಐಸಿಸಿಟಿಯು ಮನವಿ

Labor Rights: ತುಂಗಭದ್ರಾ ನೀರಾವರಿ ಕಾರ್ಮಿಕರಿಗೆ ಬಾಕಿ ವೇತನ, ಪಿಎಫ್, ಇಎಸ್ಐ ಪಾವತಿಸಲು ಎಐಸಿಸಿಟಿಯು ಯರಮರಸ್ ವೃತ್ತದ ಅಧೀಕ್ಷಕ ಎಂಜಿನಿಯರ್‌ಗೆ ಮನವಿ ಸಲ್ಲಿಸಿದೆ.
Last Updated 3 ಡಿಸೆಂಬರ್ 2025, 7:01 IST
ರಾಯಚೂರು: ಬಾಕಿ ವೇತನ ಪಾವತಿಗೆ ಎಐಸಿಸಿಟಿಯು ಮನವಿ

ರಾಯಚೂರು: ಏಮ್ಸ್‌ ಹೋರಾಟ 1300 ನೇ ದಿನಕ್ಕೆ ಪದಾರ್ಪಣೆ

Health Initiative: ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 1300ನೇ ದಿನಕ್ಕೆ ಪದಾರ್ಪಣೆ ಮಾಡಿದ್ದು, ಕೇಂದ್ರ ಸರ್ಕಾರಕ್ಕೆ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಲಾಗಿದೆ.
Last Updated 3 ಡಿಸೆಂಬರ್ 2025, 6:50 IST
ರಾಯಚೂರು: ಏಮ್ಸ್‌ ಹೋರಾಟ 1300 ನೇ ದಿನಕ್ಕೆ ಪದಾರ್ಪಣೆ

ಲಿಂಗಸುಗೂರು: ‘ಸಾಮೂಹಿಕ ವಿವಾಹ ಜೀವನಕ್ಕೆ ಆದರ್ಶ’

Social Welfare: ಲಿಂಗಸುಗೂರಿನಲ್ಲಿ ಕುಪ್ಪಿಭೀಮ ದೇವರ ಶತಮಾನೋತ್ಸವದ ಸಂದರ್ಭದಲ್ಲಿ ಹಮ್ಮಿಕೊಂಡ ಸಾಮೂಹಿಕ ವಿವಾಹದಲ್ಲಿ 26 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್ ತಿಳಿಸಿದ್ದಾರೆ.
Last Updated 3 ಡಿಸೆಂಬರ್ 2025, 6:47 IST
ಲಿಂಗಸುಗೂರು:  ‘ಸಾಮೂಹಿಕ ವಿವಾಹ ಜೀವನಕ್ಕೆ ಆದರ್ಶ’

ರಾಯಚೂರು | ‘ಕೌಶಲ ಆಧಾರಿತ ತರಬೇತಿ ಪಡೆದಲ್ಲಿ ಉದ್ಯೋಗ’ : ನಾಗೇಶ್ ಆರ್

ಕಾಲೇಜು ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ನಾಗೇಶ ಹೇಳಿಕೆ
Last Updated 3 ಡಿಸೆಂಬರ್ 2025, 6:42 IST
ರಾಯಚೂರು | ‘ಕೌಶಲ ಆಧಾರಿತ ತರಬೇತಿ ಪಡೆದಲ್ಲಿ ಉದ್ಯೋಗ’ :  ನಾಗೇಶ್ ಆರ್

ರಾಯಚೂರು | ಕೆಎಸ್‌ಆರ್‌ಪಿ ತುಕಡಿ ಸ್ಥಾಪನೆಗೆ ಸಿಗದ ಸಮ್ಮತಿ: ಸಿಬ್ಬಂದಿಗೆ ನಿರಾಸೆ

ರಾಯಚೂರು ಜಿಲ್ಲೆಯಲ್ಲಿ ಸ್ಥಾಪಿಸಲಿರುವ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ ಪಡೆ (ಕೆಎಸ್‌ಆರ್‌ಪಿ) 13ನೇ ಬೆಟಾಲಿಯನ್‌ಗೆ ಹಣಕಾಸು ಇಲಾಖೆಯ ಅನುಮೋದನೆ ವಿಳಂಬವಾಗಿದೆ. ಯೋಜನೆ ಕೈತಪ್ಪುವ ಆತಂಕ ಎದುರಾಗಿದೆ.
Last Updated 2 ಡಿಸೆಂಬರ್ 2025, 23:30 IST
ರಾಯಚೂರು | ಕೆಎಸ್‌ಆರ್‌ಪಿ ತುಕಡಿ ಸ್ಥಾಪನೆಗೆ ಸಿಗದ ಸಮ್ಮತಿ: ಸಿಬ್ಬಂದಿಗೆ ನಿರಾಸೆ
ADVERTISEMENT

ಜ.1ರಿಂದ ಕಲಬುರಗಿ–ಬೆಂಗಳೂರು ವಂದೇ ಭಾರತ್ ರೈಲಿನ ಸಮಯ ಬದಲಾವಣೆ

ಕಲಬುರಗಿ–ಬೆಂಗಳೂರು ಮಧ್ಯೆ ಸಂಚರಿಸುತ್ತಿರುವ ವಂದೇ ಭಾರತ್ ರೈಲಿನ ಸಮಯವನ್ನು 2026ರ ಜನವರಿ 1ರಿಂದ ಅನ್ವಯವಾಗುವಂತೆ ದಕ್ಷಿಣ ಮಧ್ಯ ರೈಲ್ವೆಯು ಬದಲಾಯಿಸಿದ್ದು, ಕಲಬುರಗಿಯಿಂದ ಬೆಳಿಗ್ಗೆ 5.15ರ ಬದಲು ಬೆಳಿಗ್ಗೆ 6.10ಕ್ಕೆ ಹೊರಟು ಮಧ್ಯಾಹ್ನ 2.10ಕ್ಕೆ ಬೆಂಗಳೂರು ತಲುಪಲಿದೆ.
Last Updated 2 ಡಿಸೆಂಬರ್ 2025, 12:29 IST
ಜ.1ರಿಂದ ಕಲಬುರಗಿ–ಬೆಂಗಳೂರು ವಂದೇ ಭಾರತ್ ರೈಲಿನ ಸಮಯ ಬದಲಾವಣೆ

ಬೆಳಗುರ್ಕಿ ಗ್ರಾಮದ ಎಸ್‍ಡಿಎಂಸಿ ಪದಾಧಿಕಾರಿಗಳ ಆಯ್ಕೆ 

SDMC ಸಿಂಧನೂರು: ತಾಲ್ಲೂಕಿನ ಬೆಳಗುರ್ಕಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳನ್ನು ಸೋಮವಾರ ಆಯ್ಕೆ ಮಾಡಲಾಯಿತು.
Last Updated 2 ಡಿಸೆಂಬರ್ 2025, 7:55 IST
ಬೆಳಗುರ್ಕಿ ಗ್ರಾಮದ ಎಸ್‍ಡಿಎಂಸಿ ಪದಾಧಿಕಾರಿಗಳ ಆಯ್ಕೆ 

ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಅಭಿಯಾನ: ವೀರಾರೆಡ್ಡಿ

ನಗರ ಪೊಲೀಸ್‌ ಠಾಣೆಯಿಂದ ವಿಶೇಷ ತಂಡ ರಚನೆ
Last Updated 2 ಡಿಸೆಂಬರ್ 2025, 7:54 IST
ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಅಭಿಯಾನ: ವೀರಾರೆಡ್ಡಿ
ADVERTISEMENT
ADVERTISEMENT
ADVERTISEMENT