ಬುಧವಾರ, 26 ನವೆಂಬರ್ 2025
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

‘ಕ್ರಸ್ಟ್‌ಗೇಟ್‌ಗಳ ಅಳವಡಿಕೆಗೆ ₹11 ಕೋಟಿಯೂ ಪಾವತಿಸಿಲ್ಲ’

ಸಿಂಧನೂರಿನಲ್ಲಿ ನಾಲ್ಕು ಜಿಲ್ಲೆಗಳ ರೈತರ ಬೃಹತ್ ಪ್ರತಿಭಟನೆ
Last Updated 26 ನವೆಂಬರ್ 2025, 6:32 IST
‘ಕ್ರಸ್ಟ್‌ಗೇಟ್‌ಗಳ ಅಳವಡಿಕೆಗೆ ₹11 ಕೋಟಿಯೂ ಪಾವತಿಸಿಲ್ಲ’

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
Last Updated 26 ನವೆಂಬರ್ 2025, 6:31 IST
fallback

‘ಸೈಬರ್ ಮೋಸಕ್ಕೆ ಸಿಲುಕದೆ ಎಚ್ಚರಿಕೆ ವಹಿಸಿ’

‘ಸೈಬರ್ ಮೂಲಕ ಅನೇಕರು ವಂಚನೆಗೊಳಾಗಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುತ್ತಿದ್ದಾರೆ.
Last Updated 26 ನವೆಂಬರ್ 2025, 6:31 IST
‘ಸೈಬರ್ ಮೋಸಕ್ಕೆ ಸಿಲುಕದೆ ಎಚ್ಚರಿಕೆ ವಹಿಸಿ’

ಹತ್ತಿ ಖರೀದಿ ನೋಂದಣಿಗೆ ಡಿ.31ರವರೆಗೆ ಅವಕಾಶ

ರೈತ ಮುಖಂಡರೊಂದಿಗೆ ಜಿಲ್ಲಾಧಿಕಾರಿ ನಿತೀಶ್ ಕೆ. ಸಭೆ
Last Updated 26 ನವೆಂಬರ್ 2025, 6:29 IST
ಹತ್ತಿ ಖರೀದಿ ನೋಂದಣಿಗೆ ಡಿ.31ರವರೆಗೆ ಅವಕಾಶ

ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರ ಪ್ರತಿಭಟನೆ

ಬೆಳೆ ನಷ್ಟ ಪರಿಹಾರ ಬಿಡುಗಡೆಗೆ ಆಗ್ರಹ
Last Updated 26 ನವೆಂಬರ್ 2025, 6:26 IST
ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರ ಪ್ರತಿಭಟನೆ

ಮಸ್ಕಿ| ಗ್ರಾಮಗಳಿಗೆ ತೆರಳಿ ನೈಜತೆ ಅರಿತು ವರದಿ ತಯಾರಿಸಿ: ಬಸನಗೌಡ ತುರ್ವಿಹಾಳ

Rural Inspection: ತಾಲ್ಲೂಕಿನ ಗ್ರಾಮಗಳ ನಿಜಸ್ಥಿತಿ ತಿಳಿದುಕೊಂಡು ಸಮಗ್ರ ಅಭಿವೃದ್ಧಿ ವರದಿ ಸಿದ್ಧಪಡಿಸಬೇಕು ಎಂದು ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್‌. ಬಸನಗೌಡ ತುರ್ವಿಹಾಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 25 ನವೆಂಬರ್ 2025, 6:31 IST
ಮಸ್ಕಿ| ಗ್ರಾಮಗಳಿಗೆ ತೆರಳಿ ನೈಜತೆ ಅರಿತು ವರದಿ ತಯಾರಿಸಿ: ಬಸನಗೌಡ ತುರ್ವಿಹಾಳ

ಸಿಂಧನೂರು| ಮಿನಿವಿಧಾನಸೌಧ ಮುತ್ತಿಗೆಗೆ ಯತ್ನ: ರೈತ ಮುಖಂಡರ ಬಂಧನ; ಬಿಡುಗಡೆ

Water Release Demand: ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ಎರಡನೇ ಬೆಳೆಗಾಗಿ ಸಮರ್ಪಕ ನೀರು ಹರಿಸಬೇಕು ಹಾಗೂ ರೈತರು ಬೆಳೆದ ಸಂಪೂರ್ಣ ಜೋಳವನ್ನು ರಾಜ್ಯ ಸರ್ಕಾರ ಖರೀದಿ ಮಾಡಬೇಕು ಎಂದು ರೈತ ಸಂಘ ಹೋರಾಟ ನಡೆಸಿತು.
Last Updated 25 ನವೆಂಬರ್ 2025, 6:30 IST
ಸಿಂಧನೂರು| ಮಿನಿವಿಧಾನಸೌಧ ಮುತ್ತಿಗೆಗೆ ಯತ್ನ: ರೈತ ಮುಖಂಡರ ಬಂಧನ; ಬಿಡುಗಡೆ
ADVERTISEMENT

ದುಬೈ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಅಧ್ಯಕ್ಷರಾಗಿ ಶ್ರೀದೇವಿ ನಾಯಕ ಆಯ್ಕೆ

Kannada Diaspora: ಹೊರನಾಡು ಕನ್ನಡಿಗರೊಂದಿಗೆ ದುಬೈನಲ್ಲಿ ಮಾರ್ಚ್‌ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ವಿಶ್ವ ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿ ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಶ್ರೀದೇವಿ ನಾಯಕ ಆಯ್ಕೆಯಾಗಿದ್ದಾರೆ.
Last Updated 25 ನವೆಂಬರ್ 2025, 6:30 IST
ದುಬೈ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಅಧ್ಯಕ್ಷರಾಗಿ ಶ್ರೀದೇವಿ ನಾಯಕ ಆಯ್ಕೆ

ಮುದಗಲ್: ವಿಶ್ವ ಪರಂಪರೆ ಸಪ್ತಾಹ ಆಚರಣೆ

Cultural Heritage: ಕಿಲ್ಲಾ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶ್ವ ಪರಂಪರೆ ಸಪ್ತಾಹ ದಿನಾಚರಣೆ ಪುರಸಭೆ ಮಾಜಿ ಅಧ್ಯಕ್ಷ ಅಶೋಕಗೌಡ ಸೋಮವಾರ ಉದ್ಘಾಟಿಸಿದರು. ಪಟ್ಟದಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ರಕ್ಷಣೆ ಮಾಡಬೇಕೆಂಬ ಮನವಿ ನಡೆಯಿತು.
Last Updated 25 ನವೆಂಬರ್ 2025, 6:30 IST
ಮುದಗಲ್: ವಿಶ್ವ ಪರಂಪರೆ ಸಪ್ತಾಹ ಆಚರಣೆ

ಲಿಂಗಸುಗೂರು: ಉಪ ನಿರ್ದೇಶಕರ ಕಚೇರಿ ಸಿಂಧನೂರಿಗೆ ಸ್ಥಳಾಂತರಕ್ಕೆ ವಿರೋಧ

Farmers Protest: ಪಟ್ಟಣದಲ್ಲಿರುವ ಕೃಷಿ ಉಪ ನಿರ್ದೇಶಕರ ಕಚೇರಿಯನ್ನು ಸಿಂಧನೂರಿಗೆ ಸ್ಥಳಾಂತರ ಕೈಬಿಡುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಕೃಷಿ ಇಲಾಖೆ ಕಚೇರಿ ಎದುರು ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
Last Updated 25 ನವೆಂಬರ್ 2025, 6:30 IST
ಲಿಂಗಸುಗೂರು: ಉಪ ನಿರ್ದೇಶಕರ ಕಚೇರಿ ಸಿಂಧನೂರಿಗೆ ಸ್ಥಳಾಂತರಕ್ಕೆ ವಿರೋಧ
ADVERTISEMENT
ADVERTISEMENT
ADVERTISEMENT