ಶುಕ್ರವಾರ, 17 ಅಕ್ಟೋಬರ್ 2025
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಪ್ರಿಯಾಂಕ್‌ಗೆ ಬೆದರಿಕೆ | ದಲಿತರನ್ನು ಕೆಣಕಿದರೆ ಕಷ್ಟವಾದೀತು: ಕಾಂಗ್ರೆಸ್ ಮುಖಂಡ

ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿರುವುದನ್ನು ತೀವ್ರವಾಗಿ ಖಂಡಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ, ‘ದಲಿತ ಸಮುದಾಯವನ್ನು ಕೆಣಕಿದರೆ ಬೀದಿಯಲ್ಲಿ ತಿರುಗಾಡುವುದು ಕಷ್ಟವಾದಿತು’ ಎಂದು ಎಚ್ಚರಿಸಿದ್ದಾರೆ.
Last Updated 17 ಅಕ್ಟೋಬರ್ 2025, 15:55 IST
ಪ್ರಿಯಾಂಕ್‌ಗೆ ಬೆದರಿಕೆ | ದಲಿತರನ್ನು ಕೆಣಕಿದರೆ ಕಷ್ಟವಾದೀತು: ಕಾಂಗ್ರೆಸ್ ಮುಖಂಡ

ಲಿಂಗಸುಗೂರು: ಪ್ರತ್ಯೇಕ ಮೀಸಲಾತಿಗೆ ಆಗ್ರಹಿಸಿ ಅಲೆಮಾರಿ ಸಮುದಾಯದವರ ಪ್ರತಿಭಟನೆ

Caste Rights: ಲಿಂಗಸುಗೂರಿನಲ್ಲಿ ಅಲೆಮಾರಿ ಸಮುದಾಯಗಳು ಪ್ರತ್ಯೇಕ ಶೇ 1ರಷ್ಟು ಮೀಸಲಾತಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದು, ನಾಗಮೋಹನ್‌ದಾಸ್ ಆಯೋಗದ ಶಿಫಾರಸುಗಳನ್ನು ಸರ್ಕಾರ ಪಾಲಿಸಿಲ್ಲ ಎಂಬ ಆಕ್ರೋಶ ವ್ಯಕ್ತವಾಯಿತು.
Last Updated 17 ಅಕ್ಟೋಬರ್ 2025, 7:18 IST
ಲಿಂಗಸುಗೂರು: ಪ್ರತ್ಯೇಕ ಮೀಸಲಾತಿಗೆ ಆಗ್ರಹಿಸಿ ಅಲೆಮಾರಿ ಸಮುದಾಯದವರ ಪ್ರತಿಭಟನೆ

ರಾಯಚೂರು| ಮೇಯರ್‌, ಆಯುಕ್ತರಿಂದ ಘನತ್ಯಾಜ್ಯ ನಿರ್ವಹಣೆ ಕಾಮಗಾರಿ ಪರಿಶೀಲನೆ

Urban Cleanliness: ರಾಯಚೂರಿನ ಮೇಯರ್ ಮತ್ತು ಆಯುಕ್ತರು ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣಾ ಸ್ಥಳಕ್ಕೆ ಭೇಟಿ ನೀಡಿ, ಪೈಪ್‌ಲೈನ್, ಯಂತ್ರೋಪಕರಣಗಳು, ಲೀಚೇಟ್ ನಿರ್ವಹಣಾ ಕೊಳ ಸೇರಿದಂತೆ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು.
Last Updated 17 ಅಕ್ಟೋಬರ್ 2025, 7:18 IST
ರಾಯಚೂರು| ಮೇಯರ್‌, ಆಯುಕ್ತರಿಂದ ಘನತ್ಯಾಜ್ಯ ನಿರ್ವಹಣೆ ಕಾಮಗಾರಿ ಪರಿಶೀಲನೆ

ಪರಿಶಿಷ್ಟರ ಮಕ್ಕಳಿಗಿಲ್ಲ ಸರ್ಕಾರಿ ಸೌಲಭ್ಯ: ಅಂಗನವಾಡಿ ಕಾರ್ಯಕರ್ತೆ ನಿರಂತರ ಗೈರು

Government Welfare: ದೇವದುರ್ಗ ತಾಲ್ಲೂಕಿನ ಗಂಗಾ ನಾಯಕ ತಾಂಡಾದ ಅಂಗನವಾಡಿ ಕಾರ್ಯಕರ್ತೆ ನಿರಂತರ ಗೈರಾಗಿರುವುದರಿಂದ ಪರಿಶಿಷ್ಟ ಜಾತಿಯ 6 ವರ್ಷದೊಳಗಿನ ಮಕ್ಕಳು ಪೌಷ್ಟಿಕ ಆಹಾರ ಸೇರಿದಂತೆ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
Last Updated 17 ಅಕ್ಟೋಬರ್ 2025, 7:17 IST
ಪರಿಶಿಷ್ಟರ ಮಕ್ಕಳಿಗಿಲ್ಲ ಸರ್ಕಾರಿ ಸೌಲಭ್ಯ: ಅಂಗನವಾಡಿ ಕಾರ್ಯಕರ್ತೆ ನಿರಂತರ ಗೈರು

ಸಮೀಕ್ಷೆ: ಮಸ್ಕಿ ತಾಲ್ಲೂಕಿನಲ್ಲಿ ಶೇ 80ರಷ್ಟು ಸಾಧನೆ

Social Development: ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಮಸ್ಕಿ ತಾಲ್ಲೂಕು ಅಗ್ರ ಸ್ಥಾನದಲ್ಲಿದ್ದು, 2.34 ಲಕ್ಷ ಜನಸಂಖ್ಯೆಯಲ್ಲಿ 1.85 ಲಕ್ಷ ಜನರ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 17 ಅಕ್ಟೋಬರ್ 2025, 7:17 IST
ಸಮೀಕ್ಷೆ: ಮಸ್ಕಿ ತಾಲ್ಲೂಕಿನಲ್ಲಿ ಶೇ 80ರಷ್ಟು ಸಾಧನೆ

ಕೃಷಿ ಸಂಸ್ಕರಣಾ ಘಟಕ ಬಳಸಿದರೆ ಉತ್ಪನ್ನಗಳಿಗೆ ಅಧಿಕ ಬೆಲೆ: ನಿರ್ಮಲಾ ಸೀತಾರಾಮನ್

Agricultural Reforms: ರೈತರು ಕೃಷಿ ಸಂಸ್ಕರಣಾ ಘಟಕಗಳನ್ನು ಸಮರ್ಥವಾಗಿ ಬಳಸಿಕೊಂಡರೆ ಕೃಷಿ ಉತ್ಪನ್ನಗಳಿಗೆ ಅಧಿಕ ಬೆಲೆ ದೊರೆಯಲಿದೆ. ರೈತರಿಗೆ ಮಾರುಕಟ್ಟೆ ಮತ್ತು ಸಂಪರ್ಕ ಸರಳವಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
Last Updated 17 ಅಕ್ಟೋಬರ್ 2025, 7:17 IST
ಕೃಷಿ ಸಂಸ್ಕರಣಾ ಘಟಕ ಬಳಸಿದರೆ ಉತ್ಪನ್ನಗಳಿಗೆ ಅಧಿಕ ಬೆಲೆ: ನಿರ್ಮಲಾ ಸೀತಾರಾಮನ್

ಕೃಷಿ ಸಂಸ್ಕರಣಾ ಘಟಕ ಬಳಸಿಕೊಂಡರೆ ಉತ್ಪನ್ನಗಳಿಗೆ ಅಧಿಕಬೆಲೆ:ನಿರ್ಮಲಾ ಸೀತಾರಾಮನ್

ಸಿಂಧನೂರು ತಾಲ್ಲೂಕಿನ ಜವಳಗೇರಾ ಗ್ರಾಮದಲ್ಲಿ ಕೃಷಿ ಸಂಸ್ಕರಣೆ, ರೈತರ ತರಬೇತಿ ಕೇಂದ್ರ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Last Updated 16 ಅಕ್ಟೋಬರ್ 2025, 13:41 IST
ಕೃಷಿ ಸಂಸ್ಕರಣಾ ಘಟಕ ಬಳಸಿಕೊಂಡರೆ ಉತ್ಪನ್ನಗಳಿಗೆ ಅಧಿಕಬೆಲೆ:ನಿರ್ಮಲಾ ಸೀತಾರಾಮನ್
ADVERTISEMENT

ದೇವದುರ್ಗ: 18 ಕಿ.ಮೀ ವರೆಗಿನ ರಸ್ತೆಯುದ್ದಕ್ಕೂ ತಗ್ಗು–ಗುಂಡಿಗಳು!

ರಾಜ್ಯದಲ್ಲಿಯೇ ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ತಾಲ್ಲೂಕು ಕೇಂದ್ರದಲ್ಲಿ ಜನರು ಇಲ್ಲಗಳ ನಡುವೆಯೇ ಬದುಕುತ್ತಿದ್ದಾರೆ.
Last Updated 16 ಅಕ್ಟೋಬರ್ 2025, 7:51 IST
ದೇವದುರ್ಗ: 18 ಕಿ.ಮೀ ವರೆಗಿನ ರಸ್ತೆಯುದ್ದಕ್ಕೂ ತಗ್ಗು–ಗುಂಡಿಗಳು!

ಸಿಂಧನೂರು | ದುಂಡಾಣು ವೈರಸ್‍ನಿಂದ ಭತ್ತ ಹಾನಿ: ₹50 ಸಾವಿರ ಪರಿಹಾರಕ್ಕೆ ಮನವಿ

ತುಂಗಭದ್ರಾ ಎಡದಂಡೆ ಭಾಗದಲ್ಲಿ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆಯಲಾದ ದುಂಡಾಣು ವೈರಸ್‍ನಿಂದ ಹಾನಿಯಾಗಿದ್ದು ಎಕರೆಗೆ ₹50 ಸಾವಿರ ಪರಿಹಾರ ನೀಡುವಂತೆ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಜಿಲ್ಲಾಧಿಕಾರಿ ನಿತೀಶ್.ಕೆ ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.
Last Updated 16 ಅಕ್ಟೋಬರ್ 2025, 7:48 IST
ಸಿಂಧನೂರು | ದುಂಡಾಣು ವೈರಸ್‍ನಿಂದ ಭತ್ತ ಹಾನಿ: ₹50 ಸಾವಿರ ಪರಿಹಾರಕ್ಕೆ ಮನವಿ

ದೇವದುರ್ಗ: ಮದ್ಯ ಮಾರಾಟ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ

ಅಬಕಾರಿ ಕಾಯ್ದೆ ಉಲ್ಲಂಘಿಸಿ ದುಬಾರಿ ಬೆಲೆಗೆ ಮಧ್ಯ ಮಾರಾಟ ಮಾಡಿದ್ದ ಪಟ್ಟಣದ ಮಂಜುನಾಥ ಬಾರ್ ಆಂಡ್ ರೆಸ್ಟೋರೆಂಟ್ ( ಸಿಎಲ್9), ಭಾಗ್ಯವಂತಿ ವೈನ್ ಶಾಪ್ (ಸಿಎಲ್ 2) ಮಾಲೀಕರ ವಿರುದ್ಧ ಅಬಕಾರಿ ಕಾಯ್ದೆ 1965 ಸೆಕ್ಷನ್ 36 ಡಿ ಪ್ರಕರಣ ದಾಖಲಾಗಿದೆ.
Last Updated 16 ಅಕ್ಟೋಬರ್ 2025, 7:47 IST
ದೇವದುರ್ಗ: ಮದ್ಯ ಮಾರಾಟ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ
ADVERTISEMENT
ADVERTISEMENT
ADVERTISEMENT