ಶುಕ್ರವಾರ, 7 ನವೆಂಬರ್ 2025
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಸೊನ್ನ ಗ್ರಾಮದಲ್ಲೊಂದು ಹೈ-ಟೆಕ್ ಅರಿವು ಕೇಂದ್ರ

ಜೇವರ್ಗಿ ತಾಲ್ಲೂಕಿನ ಸೊನ್ನ ಗ್ರಾಮದಲ್ಲಿ ಗ್ರಂಥಾಲಯಕ್ಕೆ ಡಿಜಿಟಲ್ ಟಚ್ ನೀಡಿ, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಉಪಯುಕ್ತವಾಗುವ ಹೈ-ಟೆಕ್ ಅರಿವು ಕೇಂದ್ರವನ್ನು ಅಭಿವೃದ್ಧಿಪಡಿಸಲಾಗಿದೆ.
Last Updated 6 ನವೆಂಬರ್ 2025, 8:00 IST
ಸೊನ್ನ ಗ್ರಾಮದಲ್ಲೊಂದು ಹೈ-ಟೆಕ್ ಅರಿವು ಕೇಂದ್ರ

ಮಂತ್ರಾಲಯದಲ್ಲಿ ತುಂಗಾರತಿ

ಕಾರ್ತಿಕ ಪೌರ್ಣಮಿಯ ಪ್ರಯುಕ್ತ ಮಂತ್ರಾಲಯದ ತುಂಗಾಭದ್ರಾ ನದಿ ತಟದಲ್ಲಿ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ವಿಜೃಂಭಣೆಯಿಂದ ತುಂಗಾರತಿ ಮತ್ತು ಲಕ್ಷದೀಪೋತ್ಸವ ಜರುಗಿತು.
Last Updated 6 ನವೆಂಬರ್ 2025, 7:58 IST
ಮಂತ್ರಾಲಯದಲ್ಲಿ ತುಂಗಾರತಿ

ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡಕ್ಕೆ ಪ್ರಯತ್ನ: ಶಾಸಕ ಮಾನಪ್ಪ ವಜ್ಜಲ್

ನೂತನ ಕಟ್ಟಡ ಉದ್ಘಾಟನೆ, ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು: ಶಾಸಕ ಹೇಳಿಕೆ
Last Updated 6 ನವೆಂಬರ್ 2025, 7:57 IST
ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಡಕ್ಕೆ ಪ್ರಯತ್ನ:  ಶಾಸಕ ಮಾನಪ್ಪ ವಜ್ಜಲ್

ಸಿಂಧನೂರು: ಬೇಸಿಗೆ ಬೆಳೆಗೆ ನೀರು ಹರಿಸಲು ಮನವಿ

ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ಬಸನಗೌಡ ನೇತೃತ್ವದ ನಿಯೋಗ
Last Updated 6 ನವೆಂಬರ್ 2025, 7:55 IST
ಸಿಂಧನೂರು: ಬೇಸಿಗೆ ಬೆಳೆಗೆ ನೀರು ಹರಿಸಲು ಮನವಿ

ರಾಯಚೂರು:ಸಮಸ್ಯೆಗೆ ಸ್ಪಂದಿಸುವ ಕುಂದುಕೊರತೆ ವಿಭಾಗ

ಮಹಾನಗರ ಪಾಲಿಕೆ: ಒಂದೂವರೆ ತಿಂಗಳಲ್ಲಿ ಫೋನ್ ಕರೆಗಳ ಮೂಲಕ 250 ದೂರು ಸ್ವೀಕಾರ
Last Updated 6 ನವೆಂಬರ್ 2025, 7:54 IST
ರಾಯಚೂರು:ಸಮಸ್ಯೆಗೆ ಸ್ಪಂದಿಸುವ ಕುಂದುಕೊರತೆ ವಿಭಾಗ

ರಸಪ್ರಶ್ನೆ ಸ್ಪರ್ಧೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಪ್ರಥಮ ಸ್ಥಾನ

Rural IT Quiz: ಜಾಲಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಟಿ.ಸಿ.ಎಸ್ ಗ್ರಾಮೀಣ ಐ.ಟಿ ರಸಪ್ರಶ್ನೆ 2025ರಲ್ಲಿ ಪ್ರಥಮ ಸ್ಥಾನ ಗಳಿಸಿ ಧಾರವಾಡದಲ್ಲಿ ನಡೆಯುವ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
Last Updated 5 ನವೆಂಬರ್ 2025, 7:17 IST
ರಸಪ್ರಶ್ನೆ ಸ್ಪರ್ಧೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಪ್ರಥಮ ಸ್ಥಾನ

ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಮಂದಗತಿ: ಜನರಿಗೆ ತಪ್ಪದ ಕಿರಿಕಿರಿ

ಕೃಷ್ಣಾ ನದಿಯಿಂದ ತಾಲ್ಲೂಕಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದ ಯೋಜನೆ
Last Updated 5 ನವೆಂಬರ್ 2025, 7:12 IST
ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಮಂದಗತಿ: ಜನರಿಗೆ ತಪ್ಪದ ಕಿರಿಕಿರಿ
ADVERTISEMENT

ಪುರಾತತ್ವ ಇಲಾಖೆ ಜಾಗ ಅತಿಕ್ರಮಿಸಿದರೆ ₹1 ಲಕ್ಷ ದಂಡ: ಆಯುಕ್ತ ದೇವರಾಜು ಎಚ್ಚರಿಕೆ

Archaeology Fine Warning: ಪುರಾತತ್ವ ಇಲಾಖೆಯ ಜಾಗ ಅತಿಕ್ರಮಿಸಿದರೆ ₹1 ಲಕ್ಷ ದಂಡ ವಿಧಿಸಲಾಗುವುದು ಎಂದು ಆಯುಕ್ತ ದೇವರಾಜು ಎಚ್ಚರಿಕೆ ನೀಡಿದ್ದು, ರಾಯಚೂರಿನ ಕೋಟೆ ಪ್ರದೇಶದಲ್ಲಿ ತೆರವು ಕಾರ್ಯಾಚರಣೆಗೂ ಸಿದ್ಧತೆ ನಡೆಯುತ್ತಿದೆ.
Last Updated 5 ನವೆಂಬರ್ 2025, 7:12 IST
ಪುರಾತತ್ವ ಇಲಾಖೆ ಜಾಗ ಅತಿಕ್ರಮಿಸಿದರೆ ₹1 ಲಕ್ಷ ದಂಡ: ಆಯುಕ್ತ ದೇವರಾಜು ಎಚ್ಚರಿಕೆ

ರಾಜಕಾರಣಿಗಳ ಬೆಂಬಲದಿಂದ ಮರಳು ಅಕ್ರಮ ಸಾಗಣೆ: ಆರೋ‍ಪ

Sand Mafia Allegation: ರಾಯಚೂರು ಹಾಗೂ ಯಾದಗಿರಿಯಲ್ಲಿ ನಡೆಯುತ್ತಿರುವ ಮರಳು ಅಕ್ರಮದ ಹಿಂದೆ ರಾಜಕಾರಣಿಗಳ ಬೆಂಬಲವಿದೆ ಎಂಬ ಆರೋಪವನ್ನು ಹನಮಂತಪ್ಪ ಭಂಗಿ ಮಾಡಿದ್ದಾರೆ. ಲೆಕ್ಕದಿಲ್ಲದ ದಂಧೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
Last Updated 5 ನವೆಂಬರ್ 2025, 7:08 IST
ರಾಜಕಾರಣಿಗಳ ಬೆಂಬಲದಿಂದ ಮರಳು ಅಕ್ರಮ ಸಾಗಣೆ: ಆರೋ‍ಪ

ರಾಯಚೂರು ಮಹಾನಗರ ಪಾಲಿಕೆ: ಕುಡಿಯುವ ನೀರಿನ ತೆರಿಗೆ ದುಪ್ಪಟ್ಟು

ಜಲಮೂಲಕ್ಕೆ ಕೊಳಚೆ ನೀರು ಬಿಟ್ಟರೆ ₹ 15 ಸಾವಿರ ದಂಡ
Last Updated 5 ನವೆಂಬರ್ 2025, 7:06 IST
ರಾಯಚೂರು ಮಹಾನಗರ ಪಾಲಿಕೆ: ಕುಡಿಯುವ ನೀರಿನ ತೆರಿಗೆ ದುಪ್ಪಟ್ಟು
ADVERTISEMENT
ADVERTISEMENT
ADVERTISEMENT