ಶುಕ್ರವಾರ, 14 ನವೆಂಬರ್ 2025
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಕವಿತಾಳ: ಚಿಣ್ಣರ ಜೊತೆ ಬೆರೆತ ಐಎಎಸ್‌ ತರಬೇತಿ ನಿರತ ಅಧಿಕಾರಿಗಳು

Social Interaction: ಕವಿತಾಳದಲ್ಲಿ ಐಎಎಸ್‌ ತರಬೇತಿ ಅಧಿಕಾರಿಗಳು ಚಿಣ್ಣರೊಂದಿಗೆ ಹಾಡಿ ಕುಣಿದು ಸಂಭ್ರಮಿಸಿ, ಮಕ್ಕಳಿಗೆ ಚಾಕೊಲೇಟ್‌ ಮತ್ತು ಬಿಸ್ಕತ್‌ ನೀಡಿ ಸಂತೋಷ ವ್ಯಕ್ತಪಡಿಸಿದರು.
Last Updated 13 ನವೆಂಬರ್ 2025, 7:02 IST
ಕವಿತಾಳ: ಚಿಣ್ಣರ ಜೊತೆ ಬೆರೆತ ಐಎಎಸ್‌ ತರಬೇತಿ ನಿರತ ಅಧಿಕಾರಿಗಳು

ಹೆಣ್ಣು ಮಕ್ಕಳೇ ಜಾನಪದದ ನಿಜ ವಾರಸುದಾರರು: ಜಾಜಿ ದೇವೇಂದ್ರಪ್ಪ

Cultural Insight: ಹೆಣ್ಣು ಮಕ್ಕಳ ನೈಜ ಜೀವನ ಮತ್ತು ತಲ್ಲಣಗಳೇ ಜಾನಪದ ಸಾಹಿತ್ಯವಾಗಿ ರೂಪುಗೊಂಡಿವೆ ಎಂದು ಸಿಂಧನೂರಿನ ಸರ್ಕಾರಿ ಪದವಿ ಮಹಾವಿದ್ಯಾಲಯದ ಕನ್ನಡ ಅಧ್ಯಾಪಕ ಪ್ರೊ. ಜಾಜಿ ದೇವೇಂದ್ರಪ್ಪ ಅಭಿಪ್ರಾಯಪಟ್ಟರು.
Last Updated 13 ನವೆಂಬರ್ 2025, 7:01 IST
ಹೆಣ್ಣು ಮಕ್ಕಳೇ ಜಾನಪದದ ನಿಜ ವಾರಸುದಾರರು: ಜಾಜಿ ದೇವೇಂದ್ರಪ್ಪ

ಜಾಲಹಳ್ಳಿ | ಹದಗೆಟ್ಟ ರಸ್ತೆ: ಸಂಚಾರಕ್ಕೆ ತೊಂದರೆ

Infrastructure Issue: ಜಾಲಹಳ್ಳಿಯ ಸಮೀಪದ ಗಲಗ ಗ್ರಾಮ ವ್ಯಾಪ್ತಿಯ ಗಲಗ ಲಂಬಾಣಿ ತಾಂಡ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರ ಹಾಗೂ ಜನರ ಸಂಚಲನ ಕಷ್ಟಕರವಾಗಿದೆ ಎಂದು ಸ್ಥಳೀಯರು ತಿಳಿಸಿದರು.
Last Updated 13 ನವೆಂಬರ್ 2025, 6:51 IST
ಜಾಲಹಳ್ಳಿ | ಹದಗೆಟ್ಟ ರಸ್ತೆ: ಸಂಚಾರಕ್ಕೆ ತೊಂದರೆ

ನ.15ಕ್ಕೆ ಹೈಕೋರ್ಟ್‌ ನ್ಯಾಯಮೂರ್ತಿ ರಾಯಚೂರಿಗೆ: ಜಿಲ್ಲಾಧಿಕಾರಿ ಮಾಹಿತಿ

Official Visit: ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ನವೆಂಬರ್‌ 15ರಂದು ರಾಯಚೂರಿಗೆ ಆಗಮಿಸಲಿದ್ದು, ಆ ದಿನದ ಕಾರ್ಯಕ್ರಮಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಿತೀಶ್ ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 13 ನವೆಂಬರ್ 2025, 6:50 IST
ನ.15ಕ್ಕೆ ಹೈಕೋರ್ಟ್‌ ನ್ಯಾಯಮೂರ್ತಿ ರಾಯಚೂರಿಗೆ: ಜಿಲ್ಲಾಧಿಕಾರಿ ಮಾಹಿತಿ

ಗಣಕೀಕರಣ: ರಾಯಚೂರು ಡಿಸಿಸಿ ಬ್ಯಾಂಕ್ ಎರಡನೇ ಸ್ಥಾನದಲ್ಲಿ

Banking Development: ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕ ವ್ಯವಹಾರ ಹಾಗೂ ಗಣಕೀಕರಣದ ದೃಷ್ಟಿಯಿಂದ ಬಾಗಲಕೋಟೆಯ ನಂತರ ರಾಯಚೂರು ಜಿಲ್ಲೆ ಎರಡನೇ ಸ್ಥಾನ ಪಡೆದಿದ್ದು, ಉತ್ತಮ ಸಹಕಾರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.
Last Updated 13 ನವೆಂಬರ್ 2025, 6:47 IST
ಗಣಕೀಕರಣ: ರಾಯಚೂರು ಡಿಸಿಸಿ ಬ್ಯಾಂಕ್ ಎರಡನೇ ಸ್ಥಾನದಲ್ಲಿ

ರಾಯಚೂರು | ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ

Kannada Sahitya Row: ರಾಯಚೂರಿನಲ್ಲಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರ ವಿರುದ್ಧ ಹಣ ದುರುಪಯೋಗ ಹಾಗೂ ಕನ್ನಡ ಕಾರ್ಯಕ್ರಮ ಸ್ಥಗಿತಗೊಂಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
Last Updated 12 ನವೆಂಬರ್ 2025, 12:54 IST
ರಾಯಚೂರು | ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರ ವಿರುದ್ಧ ಕನ್ನಡಪರ ಸಂಘಟನೆಗಳ ಆಕ್ರೋಶ

ಬಾಕಿ ವೇತನ ಬಿಡುಗಡೆಗೆ ಒತ್ತಾಯ: ಗ್ರಾ.ಪಂ ನೌಕರರ ಸಂಘದಿಂದ ತಾ.ಪಂ ಇಒಗೆ ಮನವಿ

Salary Demand: ಮಾನ್ವಿ ಪಟ್ಟಣದಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಪದಾಧಿಕಾರಿಗಳು ಬಾಕಿ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ತಾ.ಪಂ ಇಒ ಖಾಲೀದ್ ಅಹ್ಮದ್ ಅವರಿಗೆ ಮನವಿ ಸಲ್ಲಿಸಿದರು.
Last Updated 12 ನವೆಂಬರ್ 2025, 6:33 IST
ಬಾಕಿ ವೇತನ ಬಿಡುಗಡೆಗೆ ಒತ್ತಾಯ: ಗ್ರಾ.ಪಂ ನೌಕರರ ಸಂಘದಿಂದ ತಾ.ಪಂ ಇಒಗೆ ಮನವಿ
ADVERTISEMENT

ರಾಯಚೂರು| ಒನಕೆ ಓಬವ್ವನ ಧೈರ್ಯ, ಸಾಹಸ ಮಹಿಳೆಯರಿಗೆ ಸ್ಫೂರ್ತಿ: ಜಿಲ್ಲಾಧಿಕಾರಿ

Women Empowerment: ರಾಯಚೂರಿನಲ್ಲಿ ವೀರವನಿತೆ ಒನಕೆ ಓಬವ್ವನ ಜಯಂತಿಯಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ‘ಒನಕೆ ಓಬವ್ವನ ಧೈರ್ಯ ಮತ್ತು ಸಾಹಸ ಮಹಿಳೆಯರಿಗೆ ಸ್ಫೂರ್ತಿ’ ಎಂಬ ಸಂದೇಶ ನೀಡಿದರು.
Last Updated 12 ನವೆಂಬರ್ 2025, 6:33 IST
ರಾಯಚೂರು| ಒನಕೆ ಓಬವ್ವನ ಧೈರ್ಯ, ಸಾಹಸ ಮಹಿಳೆಯರಿಗೆ ಸ್ಫೂರ್ತಿ: ಜಿಲ್ಲಾಧಿಕಾರಿ

ರಾಯಚೂರು: ಒಂಟಿ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ

Senior Citizen Welfare: ರಾಯಚೂರಿನಲ್ಲಿ 4289 ಒಂಟಿ ಹಿರಿಯ ನಾಗರಿಕರಿಗೆ ಮನೆ ಬಾಗಿಲಿಗೆ ಪಡಿತರ ತಲುಪಿಸುವ ‘ಅನ್ನ ಸುವಿಧಾ’ ಯೋಜನೆ ಆರಂಭವಾಗಿದೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕ ನಜೀರ್‌ಅಹಮ್ಮದ್‌ ತಿಳಿಸಿದ್ದಾರೆ.
Last Updated 12 ನವೆಂಬರ್ 2025, 6:33 IST
ರಾಯಚೂರು: ಒಂಟಿ ಹಿರಿಯ ನಾಗರಿಕರ ಮನೆ ಬಾಗಿಲಿಗೆ ಪಡಿತರ

ರಾಯಚೂರು: ಕೆಎಸ್‌ಸಿಎ ಕ್ರಿಕೆಟ್‌ ಮೈದಾನದ ಆವರಣ ಗೋಡೆ ಧ್ವಂಸ

Land Dispute: ರಾಯಚೂರು ತಾಲ್ಲೂಕಿನ ಮಲಿಯಾಬಾದ್ ಸಮೀಪ ಕೆಎಸ್‌ಸಿಎ ಕ್ರಿಕೆಟ್ ಮೈದಾನದ ಆವರಣ ಗೋಡೆ ಭೂವಿವಾದದ ಕಾರಣ ಜೆಸಿಬಿಯಿಂದ ಕೆಡವಲಾಗಿದೆ ಎಂದು ಯರಗೇರಾ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
Last Updated 12 ನವೆಂಬರ್ 2025, 6:33 IST
ರಾಯಚೂರು: ಕೆಎಸ್‌ಸಿಎ ಕ್ರಿಕೆಟ್‌ ಮೈದಾನದ ಆವರಣ ಗೋಡೆ ಧ್ವಂಸ
ADVERTISEMENT
ADVERTISEMENT
ADVERTISEMENT