ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಬೆಳಗುರ್ಕಿ ಗ್ರಾಮದ ಎಸ್‍ಡಿಎಂಸಿ ಪದಾಧಿಕಾರಿಗಳ ಆಯ್ಕೆ 

SDMC ಸಿಂಧನೂರು: ತಾಲ್ಲೂಕಿನ ಬೆಳಗುರ್ಕಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳನ್ನು ಸೋಮವಾರ ಆಯ್ಕೆ ಮಾಡಲಾಯಿತು.
Last Updated 2 ಡಿಸೆಂಬರ್ 2025, 7:55 IST
ಬೆಳಗುರ್ಕಿ ಗ್ರಾಮದ ಎಸ್‍ಡಿಎಂಸಿ ಪದಾಧಿಕಾರಿಗಳ ಆಯ್ಕೆ 

ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಅಭಿಯಾನ: ವೀರಾರೆಡ್ಡಿ

ನಗರ ಪೊಲೀಸ್‌ ಠಾಣೆಯಿಂದ ವಿಶೇಷ ತಂಡ ರಚನೆ
Last Updated 2 ಡಿಸೆಂಬರ್ 2025, 7:54 IST
ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಅಭಿಯಾನ: ವೀರಾರೆಡ್ಡಿ

ರಾಯಚೂರು: ಅತಿಕ್ರಮಣ ತೆರವು

Raichur: Encroachment clearance ರಾಯಚೂರು: ರಸ್ತೆ ಬದಿಗೆ ನಿಂತಿದ್ದ ತಂದೆ ಮಗನ ಮೇಲೆ ಲಾರಿ ಹಾಯ್ದು ಮೃತಪಟ್ಟ ಬೆನ್ನಲ್ಲೇ ಮಹಾನಗರಪಾಲಿಕೆ ಅಧಿಕಾರಿಗಳು ಹೊರವಲಯದ ಯರಮರಸ್ ಬೈಪಾಸ್ ಬಳಿ ಸೋಮವಾರ ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭಿಸಿದರು.
Last Updated 2 ಡಿಸೆಂಬರ್ 2025, 7:53 IST
ರಾಯಚೂರು: ಅತಿಕ್ರಮಣ ತೆರವು

ಮದ್ಲಾಪುರ: ನದಿ ದಡದಲ್ಲಿ ಮೊಸಳೆ ಪ್ರತ್ಯಕ್ಷ

Crocodile ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೆ ಪರಿಶೀಲನೆ ಮಾಡಿ ಮೊಸಳೆಗಳ ಸ್ಥಳಾಂತರಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಅವರು ಒತ್ತಾಯಿಸಿದ್ದಾರೆ.
Last Updated 2 ಡಿಸೆಂಬರ್ 2025, 7:53 IST
ಮದ್ಲಾಪುರ: ನದಿ ದಡದಲ್ಲಿ ಮೊಸಳೆ ಪ್ರತ್ಯಕ್ಷ

ಹಟ್ಟಿ ಚಿನ್ನದ ಗಣಿ: ಜನರ ನೆಮ್ಮದಿ ಕಸಿದ ಘನ ತ್ಯಾಜ್ಯ

Hatti gold mine: ಹಟ್ಟಿ ಚಿನ್ನದ ಗಣಿ: ಇಲ್ಲಿನ ಕಂಪನಿಯ ಘನತ್ಯಾಜ್ಯ ನಿತ್ಯ ಸುಡುವುದರಿಂದ ಸುಟ್ಟ ಹೊಗೆಯಿಂದ ಪಕ್ಕದಲ್ಲಿ ಇರುವ ರಾಮ್‌ರಹೀಂ ಕಾಲೊನಿ ನಿವಾಸಿಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುತ್ತಿದೆ.
Last Updated 2 ಡಿಸೆಂಬರ್ 2025, 7:52 IST
ಹಟ್ಟಿ ಚಿನ್ನದ ಗಣಿ: ಜನರ ನೆಮ್ಮದಿ ಕಸಿದ ಘನ ತ್ಯಾಜ್ಯ

ರಾಯಚೂರಿನ ಯರಮರಸ್ ಬೈಪಾಸ್ ಬಳಿ ಭೀಕರ ಅಪಘಾತ: ಲಾರಿ ಹಾಯ್ದು ತಂದೆ, ಮಗ ಸಾವು

Road Accident: ಯರಮರಸ್ ಬೈಪಾಸ್ ಬಳಿ ಸೋಮವಾರ ರಸ್ತೆ ಬದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ನಿಂತಿದ್ದ ತಂದೆ, ಮಗನ ಮೇಲೆ ಲಾರಿ ಹಾಯ್ದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 1 ಡಿಸೆಂಬರ್ 2025, 11:34 IST
ರಾಯಚೂರಿನ ಯರಮರಸ್ ಬೈಪಾಸ್ ಬಳಿ ಭೀಕರ ಅಪಘಾತ: ಲಾರಿ ಹಾಯ್ದು ತಂದೆ, ಮಗ ಸಾವು

ಕ್ರಿಸ್‌ಮಸ್ ಸಂಭ್ರಮ: ಬೆಂಗಳೂರು–ಬೀದರ್ ವಿಶೇಷ ರೈಲು ಸಂಚಾರ

Bengaluru Bidar Express: ಕ್ರಿಸ್‌ಮಸ್ ಪ್ರಯುಕ್ತ ಬೆಂಗಳೂರು ಕಂಟೋನ್ಮೆಂಟ್- ಬೀದರ್ - ವಾಯಾ ಕಲಬುರಗಿ ರಾಯಚೂರು ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದೆ.
Last Updated 1 ಡಿಸೆಂಬರ್ 2025, 6:46 IST
ಕ್ರಿಸ್‌ಮಸ್ ಸಂಭ್ರಮ: ಬೆಂಗಳೂರು–ಬೀದರ್ ವಿಶೇಷ ರೈಲು ಸಂಚಾರ
ADVERTISEMENT

ಮಹಿಳೆಯೇ ಧಾರ್ಮಿಕ ಸಂಸ್ಕಾರದ ಮೂಲಾಧಾರ: ಶಿಕ್ಷಕಿ ಮಂಜುಳಾ

ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಶಿಕ್ಷಕಿ ಮಂಜುಳಾ ಸಗರದ ಹೇಳಿಕೆ
Last Updated 1 ಡಿಸೆಂಬರ್ 2025, 6:07 IST
ಮಹಿಳೆಯೇ ಧಾರ್ಮಿಕ ಸಂಸ್ಕಾರದ ಮೂಲಾಧಾರ: ಶಿಕ್ಷಕಿ ಮಂಜುಳಾ

ದೇವದುರ್ಗ | ಮರಳು ಅಕ್ರಮ ಸಾಗಣೆ: ಟ್ರ್ಯಾಕ್ಟರ್ ಜಪ್ತಿ

Sand Seizure Operation: ದೇವದುರ್ಗ ತಾಲೂಕಿನ ಹೇರುಂಡಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಅಕ್ರಮ ಮರಳು ಸಾಗಣೆ ಪ್ರಕರಣದಲ್ಲಿ ಟ್ರ್ಯಾಕ್ಟರ್ ಹಾಗೂ 1.5 ಮೆಟ್ರಿಕ್‌ ಟನ್ ಮರಳು ಪೊಲೀಸರು ಜಪ್ತಿ ಮಾಡಿದ್ದಾರೆ. ಚಾಲಕ ಪರಾರಿಯಾಗಿದೆ.
Last Updated 1 ಡಿಸೆಂಬರ್ 2025, 6:06 IST
ದೇವದುರ್ಗ | ಮರಳು ಅಕ್ರಮ ಸಾಗಣೆ: ಟ್ರ್ಯಾಕ್ಟರ್ ಜಪ್ತಿ

ರಾಯಚೂರು | ನಿರಂತರ ತಾಂತ್ರಿಕ ದೋಷ: ಅಪಘಾತಕ್ಕೀಡಾಗುತ್ತಿರುವ ಅವಧಿ ಮೀರಿದ ಬಸ್‌ಗಳು

Public Transport Crisis: ತಾಂತ್ರಿಕ ಸಮಸ್ಯೆಯಿಂದ ರಾಯಚೂರು ವಿಭಾಗದ 10 ಮುಖ್ಯ ಬಸ್‌ ಮಾರ್ಗಗಳಲ್ಲಿ ಸಂಚಾರ ಸ್ಥಗಿತಗೊಂಡಿದ್ದು, ಹಳೆಯ ಬಸ್‌ಗಳಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ. ಹೊಸ ಬಸ್‌ಗಳ ಬೇಡಿಕೆ ಹೆಚ್ಚಿದೆ.
Last Updated 1 ಡಿಸೆಂಬರ್ 2025, 6:03 IST
ರಾಯಚೂರು | ನಿರಂತರ ತಾಂತ್ರಿಕ ದೋಷ: ಅಪಘಾತಕ್ಕೀಡಾಗುತ್ತಿರುವ ಅವಧಿ ಮೀರಿದ ಬಸ್‌ಗಳು
ADVERTISEMENT
ADVERTISEMENT
ADVERTISEMENT