ಸೋಮವಾರ, 24 ನವೆಂಬರ್ 2025
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಬೆಳಗಾವಿ ಅಧಿವೇಶನ|ಪಾರಂಪರಿಕ ವೈದ್ಯರಿಗೆ ಮಾನ್ಯತೆ ನೀಡಿ: ಮಾನಪ್ಪ ವಜ್ಜಲ್‌ಗೆ ಮನವಿ

Indigenous Medicine Voice: ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಸದಸ್ಯರು ಪಾರಂಪರಿಕ ವೈದ್ಯ ಪದ್ಧತಿಗೆ ಮಾನ್ಯತೆ ನೀಡುವಂತೆ ಶಾಸಕ ಮಾನಪ್ಪ ವಜ್ಜಲ್‌ ಅವರಿಗೆ ಮನವಿ ಸಲ್ಲಿಸಿ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತುವಂತೆ ಒತ್ತಾಯಿಸಿದರು.
Last Updated 23 ನವೆಂಬರ್ 2025, 7:38 IST
ಬೆಳಗಾವಿ ಅಧಿವೇಶನ|ಪಾರಂಪರಿಕ ವೈದ್ಯರಿಗೆ ಮಾನ್ಯತೆ ನೀಡಿ: ಮಾನಪ್ಪ ವಜ್ಜಲ್‌ಗೆ ಮನವಿ

ರಾಯಚೂರು| ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 17ನೇ ಸಂಸ್ಥಾಪನಾ ದಿನಾಚರಣೆ

Agri Innovation Day: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 17ನೇ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಗುರಿ ಸಾಧನೆ, ತಂತ್ರಜ್ಞಾನ ಅಭಿವೃದ್ಧಿ, ರೈತಪರ ಸಂಶೋಧನೆ ಕುರಿತು ಸಲಹೆ ನೀಡಲಾಯಿತು ಮತ್ತು ವಿವಿಧ ಪ್ರಶಸ್ತಿಗಳು ನೀಡಲಾಯಿತು.
Last Updated 23 ನವೆಂಬರ್ 2025, 7:38 IST
ರಾಯಚೂರು| ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 17ನೇ ಸಂಸ್ಥಾಪನಾ ದಿನಾಚರಣೆ

ತುಂಗಭದ್ರಾ ಸ್ವಚ್ಛತೆ, ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಜನಜಾಗೃತಿ ಪಾದಯಾತ್ರೆ

Water Conservation Awareness: ಶನಿವಾರ ಸಿಂಧನೂರಿನಲ್ಲಿ ನಡೆದ ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆಯಲ್ಲಿ ನದಿಗಳ ಸ್ವಚ್ಛತೆ, ನೀರಿನ ಬಳಕೆಯ ಕುರಿತು ಭಾವನಾತ್ಮಕವಾಗಿ ವಿದ್ಯಾರ್ಥಿಗಳು ಹಾಗೂ ಪರ್ಯಾವರಣ ತಜ್ಞರು ಮಾತುಗಳಾಡಿದರು.
Last Updated 23 ನವೆಂಬರ್ 2025, 7:38 IST
ತುಂಗಭದ್ರಾ ಸ್ವಚ್ಛತೆ, ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಜನಜಾಗೃತಿ ಪಾದಯಾತ್ರೆ

ಮಾನ್ವಿ| ಜಮೀನುಗಳಲ್ಲಿ ರಾಸಾಯನಿಕ ಸಿಂಪಡಣೆ: ವಿದ್ಯಾರ್ಥಿಗಳು ಅಸ್ವಸ್ಥ

Student Health Scare: ಮಾನ್ವಿಯ ಆರ್.ಜಿ.ಕ್ಯಾಂಪ್ ರಸ್ತೆಯ ಸಮೀಪದ ಜಮೀನುಗಳಲ್ಲಿ ಸಿಂಪಡಿಸಿದ ಕೀಟನಾಶಕದ ವಾಸನೆಯಿಂದ ಗಾಂಧಿ ಸ್ಮಾರಕ ಹಾಗೂ ಇತರ ಶಾಲೆಗಳ ವಿದ್ಯಾರ್ಥಿಗಳು ಗಂಟಲು ಉರಿ, ವಾಂತಿಯಂಥ ಅಸ್ವಸ್ಥತೆಗೆ ಒಳಗಾದರು.
Last Updated 23 ನವೆಂಬರ್ 2025, 7:38 IST
ಮಾನ್ವಿ| ಜಮೀನುಗಳಲ್ಲಿ ರಾಸಾಯನಿಕ ಸಿಂಪಡಣೆ: ವಿದ್ಯಾರ್ಥಿಗಳು ಅಸ್ವಸ್ಥ

ರಾಯಚೂರು| ಕಾರ್ಮಿಕ ಸಂಹಿತೆ ವಿರೋಧಿಸಿ ವಿವಿಧೆಡೆ ಪ್ರತಿಭಟನೆ: ಹೋರಾಟದ ಎಚ್ಚರಿಕೆ

Labour Rights Strike: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಎಐಸಿಸಿಟಿ ಸದಸ್ಯರು ಟಿಪ್ಪು ಸುಲ್ತಾನ್ ಉದ್ಯಾನದ ಎದುರು ಪ್ರತಿಭಟನೆ ನಡೆಸಿ ಕಾಯ್ದೆಯ ಕರಡು ಪ್ರತಿಗಳನ್ನು ಸುಟ್ಟು ಹೋರಾಟದ ಎಚ್ಚರಿಕೆ ನೀಡಿದರು.
Last Updated 23 ನವೆಂಬರ್ 2025, 7:38 IST
ರಾಯಚೂರು| ಕಾರ್ಮಿಕ ಸಂಹಿತೆ ವಿರೋಧಿಸಿ ವಿವಿಧೆಡೆ ಪ್ರತಿಭಟನೆ: ಹೋರಾಟದ ಎಚ್ಚರಿಕೆ

ಕವಿತಾಳ | ಈರುಳ್ಳಿ ದರ ಕುಸಿತ: ರೈತರಿಗೆ ಸಂಕಷ್ಟ

ಮಾರುಕಟ್ಟೆಗೆ ಸಾಗಿಸದೆ ಹೊಲದಲ್ಲಿಯೇ ಕುರಿ ಮೇಯಿಸಿದ ಅನ್ನದಾತರು
Last Updated 22 ನವೆಂಬರ್ 2025, 6:33 IST
ಕವಿತಾಳ | ಈರುಳ್ಳಿ ದರ ಕುಸಿತ: ರೈತರಿಗೆ ಸಂಕಷ್ಟ

ಭೂಹೀನರಿಗೆ ಜಮೀನು, ನಿವೇಶನ ಕೊಡಿ: ಪ್ರತಿಭಟನಾ ಮೆರವಣಿಗೆ

Farm Land Distribution: ಸಿಂಧನೂರು ತಾಲ್ಲೂಕಿನಲ್ಲಿ ಫಾರಂ ನಂ.51, 53, 57 ಮತ್ತು 94ಸಿ ಸಲ್ಲಿಸಿರುವ ಭೂಹೀನ ರೈತರಿಗೆ ಜಮೀನು ಹಂಚಿಕೆ ಮಾಡಬೇಕು, ನಿವೇಶನ ರಹಿತರಿಗೆ ಮನೆ ನಿರ್ಮಿಸಿ ಕೊಡಬೇಕು ಎಂದು ಆಗ್ರಹಿಸಿ ಮೆರವಣಿಗೆ ನಡೆಯಿತು.
Last Updated 22 ನವೆಂಬರ್ 2025, 6:33 IST
ಭೂಹೀನರಿಗೆ ಜಮೀನು, ನಿವೇಶನ ಕೊಡಿ: ಪ್ರತಿಭಟನಾ ಮೆರವಣಿಗೆ
ADVERTISEMENT

ಪ್ರತಿಭೆ ಹೊರತರಲು ಶಿಕ್ಷಕರು ಶ್ರಮಿಸಲಿ: ಶಿಕ್ಷಣಾಧಿಕಾರಿ ಬಸಲಿಂಗಪ್ಪ

ಪ್ರತಿಭಾ ಕಾರಂಜಿ ಕಾರ್ಯಕ್ರಮ
Last Updated 22 ನವೆಂಬರ್ 2025, 6:30 IST
ಪ್ರತಿಭೆ ಹೊರತರಲು ಶಿಕ್ಷಕರು ಶ್ರಮಿಸಲಿ: ಶಿಕ್ಷಣಾಧಿಕಾರಿ ಬಸಲಿಂಗಪ್ಪ

ರೈತರಿಂದ ಹಣ ವಸೂಲಿ ಆರೋಪ: ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

Revenue Scam Karnataka: ಜಾಲಹಳ್ಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ರೈತರಿಂದ ಪರಿಹಾರ ಹಣದ ಹೆಸರಿನಲ್ಲಿ ವಸೂಲಿ ಮಾಡಿದ ಆರೋಪ ಕೇಳಿಬಂದಿದ್ದು, ಸೇವೆಯಿಂದ ವಜಾ ಮಾಡುವಂತೆ ರೈತ ಸಂಘ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
Last Updated 22 ನವೆಂಬರ್ 2025, 6:30 IST
ರೈತರಿಂದ ಹಣ ವಸೂಲಿ ಆರೋಪ: ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹ

ಲಿಂಗಸುಗೂರು: ಸಿಸಿ ರಸ್ತೆ ಕಾಮಗಾರಿ ಪರಿಶೀಲಿಸಿದ ಶಾಸಕ ಮಾನಪ್ಪ ವಜ್ಜಲ್

Infrastructure Development: ಲಿಂಗಸುಗೂರಿನ ಗಡಿಯಾರ ವೃತ್ತದವರೆಗೆ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಗೆ ₹20 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ತಿಳಿಸಿದ್ದಾರೆ.
Last Updated 22 ನವೆಂಬರ್ 2025, 6:29 IST
ಲಿಂಗಸುಗೂರು: ಸಿಸಿ ರಸ್ತೆ ಕಾಮಗಾರಿ ಪರಿಶೀಲಿಸಿದ ಶಾಸಕ ಮಾನಪ್ಪ ವಜ್ಜಲ್
ADVERTISEMENT
ADVERTISEMENT
ADVERTISEMENT