ಜನತೆಗೆ ಶುದ್ಧ, ಗುಣಮಟ್ಟದ ನೀರು ಪೂರೈಸಿ: ಸಚಿವ ಬೈರತಿ ಸುರೇಶ
Water Supply Karnataka: ರಾಯಚೂರು ಸಭೆಯಲ್ಲಿ ಸಚಿವ ಬೈರತಿ ಸುರೇಶ, ಜನರಿಗೆ ಶುದ್ಧ ನೀರು ಪೂರೈಕೆಗಾಗಿ ಪೈಪ್ಲೈನ್ ದುರಸ್ತಿ, ನೀರು ಪರೀಕ್ಷೆ, ಹಣ ಮೀಸಲಾತಿ ಸೇರಿದಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.Last Updated 3 ಡಿಸೆಂಬರ್ 2025, 11:14 IST