ಲಿಂಗಸುಗೂರು | ಮೌಲ್ಯಯುತ ಸುದ್ದಿಗಳಿಗೆ ಆದ್ಯತೆ ನೀಡಿ: ಶರಣಗೌಡ ಪಾಟೀಲ ಬಯ್ಯಾಪುರ
Media Responsibility: ‘ಮೌಲ್ಯಯುತ ಸುದ್ದಿಗೆ ಆದ್ಯತೆ ನೀಡಿದರೆ, ಪತ್ರಿಕೆಯ ಗೌರವ ಹೆಚ್ಚುತ್ತದೆ, ಮತ್ತು ಸಮಾಜ ಪರಿವರ್ತನೆ ಮಾಡಲು ಸಹಾಯ ಆಗುತ್ತದೆ’ ಎಂದು ಶಾಸಕರು ಶರಣಗೌಡ ಪಾಟೀಲ ಬಯ್ಯಾಪುರ ಹೇಳಿದರು.Last Updated 26 ಜನವರಿ 2026, 8:12 IST