ಶುಕ್ರವಾರ, 30 ಜನವರಿ 2026
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ರಾಯಚೂರು | ಆಸ್ಪತ್ರೆಗಳು ಮಹಿಳೆಯರ ಆರೋಗ್ಯ ಸುರಕ್ಷತೆಯ ಕೇಂದ್ರ-ಡಾ.ಸುರೇಂದ್ರ ಬಾಬು

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಕಾರ್ಯಕ್ರಮದಲ್ಲಿ ಡಿಎಚ್‌ಒ ಡಾ.ಸುರೇಂದ್ರ ಬಾಬು ಹೇಳಿಕೆ
Last Updated 30 ಜನವರಿ 2026, 6:22 IST
ರಾಯಚೂರು | ಆಸ್ಪತ್ರೆಗಳು ಮಹಿಳೆಯರ ಆರೋಗ್ಯ ಸುರಕ್ಷತೆಯ ಕೇಂದ್ರ-ಡಾ.ಸುರೇಂದ್ರ ಬಾಬು

ದೇವದುರ್ಗ | ಬೂದಿಬಸವೇಶ್ವರ ಸಂಭ್ರಮದ ರಥೋತ್ಸವ

Raichur News: ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದಲ್ಲಿ ಬೂದಿಬಸವೇಶ್ವರ ಮಹಾ ರಥೋತ್ಸವ ಸಂಭ್ರಮದಿಂದ ಜರುಗಿತು. ಭಕ್ತರು ರಥಕ್ಕೆ ಹಣ್ಣು, ಬರ್ಫಿ ಸಮರ್ಪಿಸಿ ಹರಕೆ ತೀರಿಸಿದರು.
Last Updated 30 ಜನವರಿ 2026, 6:22 IST
ದೇವದುರ್ಗ | ಬೂದಿಬಸವೇಶ್ವರ ಸಂಭ್ರಮದ ರಥೋತ್ಸವ

ರಾಯಚೂರು | ಅಣು ವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿಸಿ ಪ್ರತಿಭಟನೆ

Raichur News: ಜಿಲ್ಲೆಯಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಯನ್ನು ವಿರೋಧಿಸಿ ಜಿಲ್ಲಾ ನಾಗರಿಕರ ವೇದಿಕೆಯಿಂದ ಪ್ರತಿಭಟನೆ. 'ಅಣು ವಿದ್ಯುತ್‌ಗೆ ಅವಕಾಶ ನೀಡುವುದಿಲ್ಲ' ಎಂದು ಎಡಿಸಿ ಶಿವಾನಂದ ಭಜಂತ್ರಿ ಭರವಸೆ.
Last Updated 30 ಜನವರಿ 2026, 6:21 IST
ರಾಯಚೂರು | ಅಣು ವಿದ್ಯುತ್ ಸ್ಥಾವರ ಸ್ಥಾಪನೆ ವಿರೋಧಿಸಿ ಪ್ರತಿಭಟನೆ

ಮಾನ್ವಿ | ‘ಯುವ ಉದ್ಯಮಿಗಳಿಗೆ ತರಬೇತಿ ಅಗತ್ಯ’

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಒಂದು ದಿನದ ಕಾರ್ಯಗಾರ
Last Updated 30 ಜನವರಿ 2026, 6:21 IST
ಮಾನ್ವಿ | ‘ಯುವ ಉದ್ಯಮಿಗಳಿಗೆ ತರಬೇತಿ ಅಗತ್ಯ’

ಕುಂದಾನಗರಿಯ ಪ್ರಶಾಂತ ಕನ್ನೂರಕರ್ ಚಾಂಪಿಯನ್

‘ಮಿಸ್ಟರ್ ಕಲ್ಯಾಣ ಕರ್ನಾಟಕ‘ ಟ್ರೋಫಿ; ₹30 ಸಾವಿರ ನಗದು ಬಹುಮಾನ ವಿತರಣೆ
Last Updated 30 ಜನವರಿ 2026, 6:21 IST
ಕುಂದಾನಗರಿಯ ಪ್ರಶಾಂತ ಕನ್ನೂರಕರ್ ಚಾಂಪಿಯನ್

ರಾಯಚೂರು: ಸಮಾವೇಶದ ಯಶಸ್ಸಿಗೆ ಅಧಿಕಾರಿಗಳಿಗೆ ಸೂಚನೆ

ರಾಯಚೂರು ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸಮಾವೇಶದ ಪೂರ್ವಸಿದ್ಧತಾ ಸಭೆ
Last Updated 29 ಜನವರಿ 2026, 8:28 IST
ರಾಯಚೂರು: ಸಮಾವೇಶದ ಯಶಸ್ಸಿಗೆ ಅಧಿಕಾರಿಗಳಿಗೆ ಸೂಚನೆ

ಕವಿತಾಳ: ವರ್ಷ ಸಮೀಪಿಸಿದರೂ ಮುಗಿಯದ ರಸ್ತೆ ಕಾಮಗಾರಿ

ಹದಗೆಟ್ಟ ದೋತರಬಂಡಿ ರಸ್ತೆ: ವಾಹನ ಸವಾರರ ಪರದಾಟ
Last Updated 29 ಜನವರಿ 2026, 8:15 IST
ಕವಿತಾಳ: ವರ್ಷ ಸಮೀಪಿಸಿದರೂ ಮುಗಿಯದ ರಸ್ತೆ ಕಾಮಗಾರಿ
ADVERTISEMENT

ಮಿಸ್ಟರ್ ಕಲ್ಯಾಣ ಕರ್ನಾಟಕ: ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಮೆರುಗು

ರಾಯಚೂರು ಉತ್ಸವ: ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ
Last Updated 29 ಜನವರಿ 2026, 8:13 IST
ಮಿಸ್ಟರ್ ಕಲ್ಯಾಣ ಕರ್ನಾಟಕ: ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಮೆರುಗು

ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ: ಪ್ರಶಾಂತ ಕಣ್ಣೂರಕರ್ ಪ್ರಥಮ

Bodybuilding Contest: ರಾಯಚೂರು ಜಿಲ್ಲಾ ಉತ್ಸವ-2026ರ ಅಂಗವಾಗಿ ನಡೆದ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಬೆಳಗಾವಿಯ ಪ್ರಶಾಂತ ಕಣ್ಣೂರಕರ್ ಮಿಸ್ಟರ್ ರಾಯಚೂರು ಉತ್ಸವ-2026ರ ಕಿರೀಟ ಗೆದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 28 ಜನವರಿ 2026, 20:25 IST
ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ: ಪ್ರಶಾಂತ ಕಣ್ಣೂರಕರ್ ಪ್ರಥಮ

ಕವಿತಾಳ: ಸೊಸೆಯನ್ನು ಕತ್ತು ಕೊಯ್ದು ಕೊಂದ ಮಾವ

Family Dispute Murder: ಸಿರವಾರ ತಾಲ್ಲೂಕಿನ ಚಿಕ್ಕಹಣಿಗಿ ಗ್ರಾಮದಲ್ಲಿ ಬುಧವಾರ ಮಾವ, ಸೊಸೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
Last Updated 28 ಜನವರಿ 2026, 8:09 IST
ಕವಿತಾಳ: ಸೊಸೆಯನ್ನು ಕತ್ತು ಕೊಯ್ದು ಕೊಂದ ಮಾವ
ADVERTISEMENT
ADVERTISEMENT
ADVERTISEMENT