ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಯಚೂರು (ಜಿಲ್ಲೆ)

ADVERTISEMENT

ಮಸ್ಕಿ ಪಟ್ಟಣದಲ್ಲಿ ಮತ್ತೆ ತಲೆ ಎತ್ತಿದ ಬ್ಯಾನರ್‌ಹಾವಳಿ!

maski ಮಸ್ಕಿ: ಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ಅನಧಿಕೃತ ಬ್ಯಾನರ್‌ಗಳ ಹಾವಳಿ ಹೆಚ್ಚಾಗುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.
Last Updated 13 ಜನವರಿ 2026, 8:02 IST
ಮಸ್ಕಿ ಪಟ್ಟಣದಲ್ಲಿ ಮತ್ತೆ ತಲೆ ಎತ್ತಿದ ಬ್ಯಾನರ್‌ಹಾವಳಿ!

ಸಹಕಾರಿ ಸಂಘ: ಎಂ.ಲೋಕನಗೌಡ ಅಧ್ಯಕ್ಷ, ಎಂ.ಆರ್.ಪ್ರಾಣೇಶ್ ಉಪಾಧ್ಯಕ್ಷ

ಸಾಯಿ ಚನ್ನಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘ
Last Updated 13 ಜನವರಿ 2026, 8:00 IST
 ಸಹಕಾರಿ ಸಂಘ: ಎಂ.ಲೋಕನಗೌಡ ಅಧ್ಯಕ್ಷ, ಎಂ.ಆರ್.ಪ್ರಾಣೇಶ್ ಉಪಾಧ್ಯಕ್ಷ

Jobs: ಮತ್ತೆ ಅರ್ಜಿ ಸಲ್ಲಿಸಲು ಅವಕಾಶ

jobs Opportunity to re-apply ಸಿರವಾರ:   ಜಿಲ್ಲೆಯ ಸಿರವಾರ, ಮಾನ್ವಿ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗಳು ಖಾಲಿ ಇದ್ದು, ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರದ...
Last Updated 13 ಜನವರಿ 2026, 7:54 IST
Jobs: ಮತ್ತೆ ಅರ್ಜಿ ಸಲ್ಲಿಸಲು ಅವಕಾಶ

ಕೊಟ್ಟ ಮಾತು ತಪ್ಪಿದ ರಾಜ್ಯ ಸರ್ಕಾರ; ಪ್ರಣವಾನಂದ ಸ್ವಾಮೀಜಿ

‘ರಾಜ್ಯ ಸರ್ಕಾರ ಕೊಟ್ಟ ಮಾತು ತಪ್ಪಿದೆ. ಸಮಾಜದ ಅಭಿವೃದ್ಧಿಗೆ ಹೋರಾಟ ಅನಿವಾರ್ಯ’ ಎಂದು ಕರದಾಳದ ಬ್ರಹ್ಮಶ್ರೀ ನಾರಾಯಣ ಗುರುಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದರು.
Last Updated 13 ಜನವರಿ 2026, 7:51 IST
ಕೊಟ್ಟ ಮಾತು ತಪ್ಪಿದ ರಾಜ್ಯ ಸರ್ಕಾರ; ಪ್ರಣವಾನಂದ ಸ್ವಾಮೀಜಿ

ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಧರಣಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ಕೋನಾಪುರಪೇಟೆಯ ಅಂಬೇಡ್ಕರ್ ನಗರದಲ್ಲಿ ಸ್ಥಳೀಯ ನಿವಾಸಿಗಳು ಸೋಮವಾರ ಧರಣಿ ನಡೆಸಿದರು.
Last Updated 13 ಜನವರಿ 2026, 7:49 IST
ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಧರಣಿ

ಮಲ್ಲಿಕಾರ್ಜುನ ಕಮತಗಿ ಕೃತಿ ‘ಜವಾರಿ ಜರ್ನಿ’ ಲೋಕಾರ್ಪಣೆ

ಕವಿತೆ, ಕಥೆ, ಕಾದಂಬರಿ ಹೀಗೆ ಯಾವುದೇ ಸಾಹಿತ್ಯವಾಗಿರಲಿ ಜನಪರವಾಗಿರಬೇಕು ಎಂದು ಗಜಲ್ ಕವಿ ಡಾ.ಶರೀಫ್ ಹಸಮಕಲ್ ಅಭಿಪ್ರಾಯಪಟ್ಟರು.
Last Updated 13 ಜನವರಿ 2026, 7:48 IST
ಮಲ್ಲಿಕಾರ್ಜುನ ಕಮತಗಿ ಕೃತಿ ‘ಜವಾರಿ ಜರ್ನಿ’ ಲೋಕಾರ್ಪಣೆ

ಶಿಕ್ಷಕರ ಕಲಿಕೆಗೆ ಮಾತ್ರ ಮೀಸಲುಗೊಳಿಸಿ: ಚಂದ್ರಶೇಖರ ನುಗ್ಗಿಲಿ

teachers ರಾಜ್ಯ ಸರ್ಕಾರಿ ಪ್ರಾಥಮಿಕ‌ ಶಾಲಾ ಶಿಕ್ಷಕರಿಗೆ ಕಲಿಕೆಗೆ‌ ಮಾತ್ರ ಸೀಮಿತಗೊಳಿಸಿ, ಉಳಿದ ಕೆಲಸ ಕಾರ್ಯಗಳಿಂದ ದೂರ ಉಳಿಸಬೇಕು ಎಂದು ರಾಜ್ಯ ಪ್ರಾಥಮಿಕ‌ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಿಲಿ ಹೇಳಿದರು.
Last Updated 13 ಜನವರಿ 2026, 7:47 IST
ಶಿಕ್ಷಕರ ಕಲಿಕೆಗೆ ಮಾತ್ರ ಮೀಸಲುಗೊಳಿಸಿ: ಚಂದ್ರಶೇಖರ ನುಗ್ಗಿಲಿ
ADVERTISEMENT

ಸಮಾನ ಅಧಿಕಾರ ಹಂಚಿಕೆಯಿಂದ ವೈಶಿಷ್ಟ್ಯ ಪೂರ್ಣವಾದ ಸಮಾಜ ನಿರ್ಮಾಣ: ಸಬಿತಾ ಬನ್ನಾಡಿ

Women Rights: ಅಧಿಕಾರ, ಅವಕಾಶ ಮತ್ತು ಹಣದ ಸಮಾನ ಹಂಚಿಕೆಯಾಗಬೇಕು ಎನ್ನುವುದು ಸ್ತ್ರೀವಾದಿ ಆಡಳಿತದ ಮಾದರಿ. ಇದು ಜಾರಿಯಾದರೆ ಮಹಿಳಾ ತಾರತಮ್ಯವಿಲ್ಲದ, ವೈಶಿಷ್ಟ್ಯ ಪೂರ್ಣವಾದ ಸಮಾಜ ನಿರ್ಮಾಣವಾಗುವುದು’ ಎಂದು ಶಿವಮೊಗ್ಗದ ಚಿಂತಕಿ ಸಬಿತಾ ಬನ್ನಾಡಿ ಅಭಿಪ್ರಾಯಪಟ್ಟರು.
Last Updated 12 ಜನವರಿ 2026, 14:13 IST
ಸಮಾನ ಅಧಿಕಾರ ಹಂಚಿಕೆಯಿಂದ ವೈಶಿಷ್ಟ್ಯ ಪೂರ್ಣವಾದ ಸಮಾಜ ನಿರ್ಮಾಣ: ಸಬಿತಾ ಬನ್ನಾಡಿ

ರಾಯಚೂರು | ಜ.14ರಂದು ಜಿಲ್ಲಾಡಳಿತದಿಂದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ

Shivayogi Siddarameshwara: ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜನವರಿ 14ರ ಬೆಳಿಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ.
Last Updated 12 ಜನವರಿ 2026, 14:05 IST
ರಾಯಚೂರು | ಜ.14ರಂದು ಜಿಲ್ಲಾಡಳಿತದಿಂದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ

ಬಡವರು, ಕಾರ್ಮಿಕರನ್ನು ಹತ್ತಿಕ್ಕಲು ನರೇಗಾ ಯೋಜನೆಗೆ ತಿದ್ದುಪಡಿ: ಜಿ.ಕುಮಾರನಾಯಕ

MNREGA Amendment: ರೈತರ, ದುಡಿಯುವ ವರ್ಗದ, ಕೃಷಿ, ಕೂಲಿ ಕಾರ್ಮಿಕರನ್ನು ಹತ್ತಿಕ್ಕಲು ನರೇಗಾ ಯೋಜನೆಗೆ ತಿದ್ದುಪಡಿ ತಂಡು ವಿಬಿ ರಾಮಜಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಈ ಮೂಲಕ ಗ್ರಾಮೀಣ ಜನರ ಉದ್ಯೋಗ ಕಸಿಯಲಾಗಿದೆ‘ ಎಂದು ರಾಯಚೂರು ಸಂಸದ ಜಿ.ಕುಮಾರನಾಯಕ ವಾಗ್ದಾಳಿ ನಡೆಸಿದರು.
Last Updated 12 ಜನವರಿ 2026, 10:22 IST
ಬಡವರು, ಕಾರ್ಮಿಕರನ್ನು ಹತ್ತಿಕ್ಕಲು ನರೇಗಾ ಯೋಜನೆಗೆ ತಿದ್ದುಪಡಿ: ಜಿ.ಕುಮಾರನಾಯಕ
ADVERTISEMENT
ADVERTISEMENT
ADVERTISEMENT