ಮಂಗಳವಾರ, 20 ಜನವರಿ 2026
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಸಿಂಧನೂರು–ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ಐವರು ಸ್ಥಳದಲ್ಲೇ ಸಾವು

Fatal Highway Crash: ಸಿಂಧನೂರು–ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೊಲೆರೊ ವಾಹನಗಳ ಮುಖಾಮುಖಿ ಅಪಘಾತ ಸಂಭವಿಸಿ ಚಳ್ಳೆಕಡ್ಲೂರು ಹಾಗೂ ಆಂಧ್ರದ ನಿವಾಸಿಗಳಾದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 20 ಜನವರಿ 2026, 17:31 IST
ಸಿಂಧನೂರು–ಸಿರುಗುಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ಐವರು ಸ್ಥಳದಲ್ಲೇ ಸಾವು

ಹಟ್ಟಿ ಚಿನ್ನದ ಗಣಿ | ರಸ್ತೆಬದಿ ವ್ಯಾಪಾರ: ವಾಹನ ಸವಾರರಿಗೆ ತೊಂದರೆ

Traffic Disruption: ಹಟ್ಟಿ ಚಿನ್ನದ ಗಣಿಯಲ್ಲಿ ಭಾನುವಾರದ ಸಂತೆಯಲ್ಲಿ ರಸ್ತೆಬದಿ ವ್ಯಾಪಾರ ಮಾಡುವವರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ವ್ಯಾಪಾರಿಗಳನ್ನು ಸಂತೆ ಮೈದಾನಕ್ಕೆ ಸ್ಥಳಾಂತರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
Last Updated 20 ಜನವರಿ 2026, 4:37 IST
ಹಟ್ಟಿ ಚಿನ್ನದ ಗಣಿ | ರಸ್ತೆಬದಿ ವ್ಯಾಪಾರ: ವಾಹನ ಸವಾರರಿಗೆ ತೊಂದರೆ

ರಾಯಚೂರು | ಪುಸ್ತಕಗಳು ಆಪ್ತ ಗೆಳೆಯನಿದ್ದಂತೆ: ಪ್ರೊ. ಶಿವಾನಂದ ಕೆಳಗಿನಮನಿ

Reading Culture Promotion: ರಾಯಚೂರಿನಲ್ಲಿ 'ಪುಸ್ತಕ ಸಂತೆ' ಕಾರ್ಯಕ್ರಮ ಉದ್ಘಾಟಿಸಿ ಪ್ರೊ. ಶಿವಾನಂದ ಕೆಳಗಿನಮನಿ ಮಾತನಾಡಿ, ಪುಸ್ತಕಗಳು ಜ್ಞಾನ ದೀಪಗಳಾಗಿದ್ದು, ಪೀಳಿಗೆಗೇ ಪೀಳಿಗೆಗೆ ಜ್ಞಾನ ಹರಡಿಸುತ್ತವೆ ಎಂದರು.
Last Updated 20 ಜನವರಿ 2026, 4:34 IST
ರಾಯಚೂರು | ಪುಸ್ತಕಗಳು ಆಪ್ತ ಗೆಳೆಯನಿದ್ದಂತೆ: ಪ್ರೊ. ಶಿವಾನಂದ ಕೆಳಗಿನಮನಿ

ರಾಯಚೂರು | ಮಹಾಯೋಗಿ ವೇಮನರ ತತ್ವ ಆದರ್ಶ ಪಾಲಿಸಿ: ಡಾ.ಶಿವರಾಜ ಎಸ್.ಪಾಟೀಲ

Spiritual Legacy: ರಾಯಚೂರಿನಲ್ಲಿ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಅವರ ತತ್ವಗಳು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹೇಳಿದರು, ವೇಮನ ಮಂದಿರಕ್ಕೂ ಅನುದಾನ ಭರವಸೆ ನೀಡಿದರು.
Last Updated 20 ಜನವರಿ 2026, 4:32 IST
ರಾಯಚೂರು | ಮಹಾಯೋಗಿ ವೇಮನರ ತತ್ವ ಆದರ್ಶ ಪಾಲಿಸಿ: ಡಾ.ಶಿವರಾಜ ಎಸ್.ಪಾಟೀಲ

ರಾಯಚೂರು | ಕಾರ್ಮಿಕ ವಿರೋಧಿ ಮಸೂದೆ ಹಿಂಪಡೆಯಲು ಆಗ್ರಹ

Workers Rights Rally: ರಾಯಚೂರಿನಲ್ಲಿ ನೌಕರರ ಹಕ್ಕುಗಳ ರಕ್ಷಣೆಗಾಗಿ ವಿದ್ಯುತ್ ತಿದ್ದುಪಡಿ ಮಸೂದೆ, ಜಿರಾಮ್ ಜಿ ಕಾಯ್ದೆ ವಿರುದ್ಧ ಎಐಸಿಸಿಟಿಯು ನೇತೃತ್ವದಲ್ಲಿ ಕಾರ್ಮಿಕರು ಫೆ.12 ಮುಷ್ಕರದಲ್ಲಿ ಪಾಲ್ಗೊಳ್ಳಲು ಕರೆ ನೀಡಿದರು.
Last Updated 20 ಜನವರಿ 2026, 4:30 IST
ರಾಯಚೂರು | ಕಾರ್ಮಿಕ ವಿರೋಧಿ ಮಸೂದೆ ಹಿಂಪಡೆಯಲು ಆಗ್ರಹ

ರಾಯಚೂರು | ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಪ್ರತಿಭಟನೆ

Devadasi Welfare Demands: ರಾಯಚೂರಿನಲ್ಲಿ ದೇವದಾಸಿ ಮಹಿಳೆಯರ ಸಮರ್ಪಕ ಸಮೀಕ್ಷೆ, ಮಾಸಿಕ ಪಿಂಚಣಿ, ಮನೆ ಮತ್ತು ಉದ್ಯೋಗಕ್ಕಾಗಿ ದೇವದಾಸಿ ವಿಮೋಚನಾ ಸಂಘದ ಸದಸ್ಯರು ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
Last Updated 20 ಜನವರಿ 2026, 4:28 IST
ರಾಯಚೂರು | ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಪ್ರತಿಭಟನೆ

ಮರಳು ದಂಧೆಕೋರರಿಂದ ಜೀವ ಬೆದರಿಕೆ: ಶಾಸಕಿ ಕರೆಮ್ಮ ದೂರು

Illegal Sand Mining: ದೇವದುರ್ಗದಲ್ಲಿ ಮರಳು ದಂಧೆಕೋರರು ಮನೆಗೆ ಬಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಜೆಡಿಎಸ್ ಶಾಸಕಿ ಕರೆಮ್ಮ ಜಿ.ನಾಯಕ ಆರೋಪಿಸಿದ್ದು, 60 ಜನರ ವಿರುದ್ಧ ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ.
Last Updated 19 ಜನವರಿ 2026, 23:30 IST
ಮರಳು ದಂಧೆಕೋರರಿಂದ ಜೀವ ಬೆದರಿಕೆ: ಶಾಸಕಿ ಕರೆಮ್ಮ ದೂರು
ADVERTISEMENT

ಮುದಗಲ್ ಹುಲಿಗೆಮ್ಮದೇವಿ ಜಾತ್ರೆ: ಪ್ರಾಣಿಗಳ ಮಾರಣಹೋಮ

ಮುದಗಲ್ ತೊಂಡಿಹಾಳ ಗ್ರಾಮದಲ್ಲಿ ಹುಲಿಗೆಮ್ಮದೇವಿ ಜಾತ್ರೆಯಲ್ಲಿ ಸಾವಿರಾರು ಕುರಿಗಳ ಬಲಿ ನೀಡಲಾಗಿದೆ. ಅಧಿಕಾರಿಗಳ ನಿಯೋಜನೆಯಿದ್ದರೂ ಅನಿಷ್ಠ ಪದ್ಧತಿಗಳಿಗೆ ತಡೆ ಸಾಧ್ಯವಾಗಲಿಲ್ಲ.
Last Updated 19 ಜನವರಿ 2026, 5:38 IST
ಮುದಗಲ್ ಹುಲಿಗೆಮ್ಮದೇವಿ ಜಾತ್ರೆ: ಪ್ರಾಣಿಗಳ ಮಾರಣಹೋಮ

ಸಿಂಧನೂರು: 30 ವರ್ಷಗಳಾದರೂ ರೈಲ್ವೆ ಕಾಮಗಾರಿ ಅಪೂರ್ಣ

ಮೂಲಸೌಕರ್ಯಗಳ ಕೊರತೆ, ರಿಜರ್ವೇಶನ್ ಕೌಂಟರ್, ಗೂಡ್ಸ್ ರೈಲು ಇಲ್ಲ
Last Updated 19 ಜನವರಿ 2026, 5:37 IST
ಸಿಂಧನೂರು: 30 ವರ್ಷಗಳಾದರೂ ರೈಲ್ವೆ ಕಾಮಗಾರಿ ಅಪೂರ್ಣ

ಸಾವಿತ್ರಿಬಾಯಿ ಫುಲೆ ಜೀವನ ಮಹಿಳಾ ಸಬಲೀಕರಣಕ್ಕೆ ಪೂರಕ: ಸುಜಾತಾ ಹೂನೂರು

ಲಿಂಗಸುಗೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಶಿಕ್ಷಕರು ಸಾವಿತ್ರಿಬಾಯಿ ಫುಲೆ ಅವರ ಜೀವನ ಮತ್ತು ಮಹಿಳಾ ಶಿಕ್ಷಣಕ್ಕೆ ಅವರ ಕೊಡುಗೆ ಕುರಿತಾಗಿ ಮಾತನಾಡಿದರು.
Last Updated 19 ಜನವರಿ 2026, 5:37 IST
ಸಾವಿತ್ರಿಬಾಯಿ ಫುಲೆ ಜೀವನ ಮಹಿಳಾ ಸಬಲೀಕರಣಕ್ಕೆ ಪೂರಕ: ಸುಜಾತಾ ಹೂನೂರು
ADVERTISEMENT
ADVERTISEMENT
ADVERTISEMENT