ಶನಿವಾರ, 7 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಲಲನೆಯರಿಗೆ ಕೀಟಗಳಿಂದಲೂ ಜ್ಯುವೆಲರಿ!

Jewellery Design: ಮಹಿಳೆಯರ ಅಂದ ಹೆಚ್ಚಿಸುವ ಮತ್ತು ವನಿತೆಯರ ನೆಚ್ಚಿನ ಆಭರಣಗಳನ್ನು ಕೀಟಗಳಿಂದಲೂ ತಯಾರಿಸಬಹುದು ಎಂಬುದನ್ನು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭವಾಗಿರುವ ಕೃಷಿ ಮೇಳದ ‘ಕೀಟ ಪ್ರಪಂಚ’ದಲ್ಲಿ ಬೆಳಕಿಗೆ ಬಂದಿತು.
Last Updated 7 ಫೆಬ್ರುವರಿ 2026, 14:07 IST
ಲಲನೆಯರಿಗೆ ಕೀಟಗಳಿಂದಲೂ ಜ್ಯುವೆಲರಿ!

ಇಂದಿನ ಯುವಕರು ಪಂಥ ರಹಿತ ಸಮಾಜಮುಖಿ ಕವಿತೆಗಳನ್ನು ರಚಿಸಿ: ತಾಯರಾಜ್ ಮರ್ಚಟಾಳ್

Thayraj Marchatal: ಯುವಕವಿಗಳು ಯಾವ ಪಂಥದಲ್ಲೂ ಗುರುತಿಸಿಕೊಳ್ಳದೆ ಸಮಾಜದ ಒಳಿತಿಗಾಗಿ ಕವಿತೆಗಳನ್ನು ರಚಿಸಬೇಕು ಎಂದು ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ತಾಯರಾಜ್ ಮರ್ಚಟಾಳ್ ಹೇಳಿದರು.
Last Updated 7 ಫೆಬ್ರುವರಿ 2026, 10:17 IST
ಇಂದಿನ ಯುವಕರು ಪಂಥ ರಹಿತ ಸಮಾಜಮುಖಿ ಕವಿತೆಗಳನ್ನು ರಚಿಸಿ: ತಾಯರಾಜ್ ಮರ್ಚಟಾಳ್

ರಾಯಚೂರು: ಆಹಾರ ಮೇಳಕ್ಕೆ ಮಕ್ಕಳ, ಯುವಕರ ದಂಡು

ಜಿಲೇಬಿ ಸವಿದ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ
Last Updated 7 ಫೆಬ್ರುವರಿ 2026, 4:08 IST
ರಾಯಚೂರು: ಆಹಾರ ಮೇಳಕ್ಕೆ ಮಕ್ಕಳ, ಯುವಕರ ದಂಡು

ಯುವನಿಧಿ ಫಲಾನುಭವಿಗಳಿಗೆ ಉದ್ಯೋಗ ಭಾಗ್ಯ: ಉದ್ಯೋಗ ಮೇಳಕ್ಕೆ ಸಚಿವ ಬೋಸರಾಜು ಚಾಲನೆ

Job Opportunity Drive: ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ನಡೆದ ಉದ್ಯೋಗ ಮೇಳದಲ್ಲಿ 14,000ಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳ ನೋಂದಣಿ; 60ಕ್ಕೂ ಹೆಚ್ಚು ಕಂಪನಿಗಳು ಯುವನಿಧಿ ಫಲಾನುಭವಿಗಳಿಗೆ ಉದ್ಯೋಗಾವಕಾಶ ಒದಗಿಸಲು ಮುಂದಾದವು
Last Updated 7 ಫೆಬ್ರುವರಿ 2026, 4:04 IST
ಯುವನಿಧಿ ಫಲಾನುಭವಿಗಳಿಗೆ ಉದ್ಯೋಗ ಭಾಗ್ಯ: ಉದ್ಯೋಗ ಮೇಳಕ್ಕೆ ಸಚಿವ ಬೋಸರಾಜು ಚಾಲನೆ

ರಾಯಚೂರು ಉತ್ಸವ | ಖಾದ್ಯಗಳ ರಸದೌತಣ: ಬಾಯಿ ಚಪ್ಪರಿಸುವಂತೆ ಮಾಡಿದ ಭೋಜನ

ರಾಯಚೂರು ಉತ್ಸವದಲ್ಲಿ ಆಹಾರ ಮೇಳ: 12 ತಾಸಿನಲ್ಲಿ ₹5.52 ಲಕ್ಷ ವ್ಯವಹಾರ
Last Updated 7 ಫೆಬ್ರುವರಿ 2026, 4:01 IST
ರಾಯಚೂರು ಉತ್ಸವ | ಖಾದ್ಯಗಳ ರಸದೌತಣ: ಬಾಯಿ ಚಪ್ಪರಿಸುವಂತೆ ಮಾಡಿದ ಭೋಜನ

ರಾಯಚೂರು ಜಿಲ್ಲಾ ಉತ್ಸವದಲ್ಲಿ ಸಾಹಸದಾಟಗಳ ಮೆರುಗು

Adventure Sports: ರಾಯಚೂರು ಜಿಲ್ಲಾ ಉತ್ಸವದಲ್ಲಿ ಗ್ರಾಮೀಣ ಸಾಹಸ ಕ್ರೀಡೆಗಳಾದ ಕುಸ್ತಿ, ಸಂಗ್ರಾಣಿ ಕಲ್ಲು ಹಾಗೂ ಉಸುಕಿನ ಚೀಲ ಎತ್ತುವ ಸ್ಪರ್ಧೆಗಳು ನಡೆಯುತ್ತಿವೆ ಎಂದು ಜನರು ಕಣ್ತುಂಬಿಕೊಂಡರು
Last Updated 7 ಫೆಬ್ರುವರಿ 2026, 4:01 IST
ರಾಯಚೂರು ಜಿಲ್ಲಾ ಉತ್ಸವದಲ್ಲಿ ಸಾಹಸದಾಟಗಳ ಮೆರುಗು

ರಾಯಚೂರು ಜಿಲ್ಲಾ ಉತ್ಸವ: ಕಣ್ಣಾಲೆ ತೇವಗೊಳಿಸಿದ ‘ಬಾಡಿದ ಬದುಕು’

ಕಲೆಯ ಮಹತ್ವ ಸಾರಿದ ಬಯಲಾಟಗಳು, ಜನರ ತಲೆದೂಗಿಸಿದ ತಬಲಾ ವಾದನ
Last Updated 7 ಫೆಬ್ರುವರಿ 2026, 4:01 IST
ರಾಯಚೂರು ಜಿಲ್ಲಾ ಉತ್ಸವ: ಕಣ್ಣಾಲೆ ತೇವಗೊಳಿಸಿದ ‘ಬಾಡಿದ ಬದುಕು’
ADVERTISEMENT

ಪ್ರೇಕ್ಷಕರ ರಂಜಿಸಿದ ರಾಜೇಶ್‌ ಕೃಷ್ಣನ್, ಆಳ್ವಾಸ್‌ ನೃತ್ಯ ತಂಡ

ರಾಯಚೂರು ಉತ್ಸವ: ಎರಡನೇ ದಿನ ಹರಿದು ಬಂದ ಜನಸಾಗರ
Last Updated 7 ಫೆಬ್ರುವರಿ 2026, 3:23 IST
fallback

ಎಡೆದೊರೆ ನಾಡಿನ ಅಸ್ಮಿತೆ ಸಾರುತ್ತಿದೆ ಚಿತ್ರಕಲಾ ಶಿಬಿರ

ಉತ್ಸವದಲ್ಲಿ ಐತಿಹಾಸಿಕ ಸ್ಮಾರಕಗಳ ಕಲಾಕೃತಿಗಳ ರಚನೆಗೆ ಜಿಲ್ಲಾಡಳಿತ ಪ್ರೋತ್ಸಾಹ
Last Updated 7 ಫೆಬ್ರುವರಿ 2026, 3:22 IST
ಎಡೆದೊರೆ ನಾಡಿನ ಅಸ್ಮಿತೆ ಸಾರುತ್ತಿದೆ ಚಿತ್ರಕಲಾ ಶಿಬಿರ

ರಾಯಚೂರು ಉತ್ಸವ: ಪ್ರೇಕ್ಷಕರ ರಂಜಿಸಿದ ರಾಜೇಶ್‌ ಕೃಷ್ಣನ್, ಆಳ್ವಾಸ್‌ ನೃತ್ಯ ತಂಡ

ಎರಡನೇ ದಿನ ಹರಿದು ಬಂದ ಜನ ಸಾಗರ
Last Updated 6 ಫೆಬ್ರುವರಿ 2026, 19:27 IST
ರಾಯಚೂರು ಉತ್ಸವ: ಪ್ರೇಕ್ಷಕರ ರಂಜಿಸಿದ ರಾಜೇಶ್‌ ಕೃಷ್ಣನ್, ಆಳ್ವಾಸ್‌ ನೃತ್ಯ ತಂಡ
ADVERTISEMENT
ADVERTISEMENT
ADVERTISEMENT