ಶನಿವಾರ, 24 ಜನವರಿ 2026
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಆರ್‌ಟಿಪಿಎಸ್‌ನಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸಲು ಬಿಡೇವು; ನಾಗರಿಕ ವೇದಿಕೆ

RTPS ‘ರಾಯಚೂರಿಗೆ ಏಮ್ಸ್ ಕೇಳಿದರೆ ಕೇಂದ್ರ ಸರ್ಕಾರವು ಶಕ್ತಿನಗರದ ಶಾಖೋತ್ಪನ್ನ ಕೇಂದ್ರದಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾಗುತ್ತಿದೆ. ಜಿಲ್ಲೆಯ ಜನ ವೈದ್ಯಕೀಯ ಸೌಲಭ್ಯ ಕೇಳಿದರೆ ವಿಷ ಕೊಡಲು ಹೊರಟಿದೆ’ ಎಂದು ನಾಗರಿಕ ವೇದಿಕೆ ಮುಖಂಡ ಬಸವರಾಜ ಕಳಸ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು
Last Updated 24 ಜನವರಿ 2026, 11:40 IST
ಆರ್‌ಟಿಪಿಎಸ್‌ನಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸಲು ಬಿಡೇವು; ನಾಗರಿಕ ವೇದಿಕೆ

ಬರ್ತಡೇ ಪಾರ್ಟಿಗೆ ಕರೆದು ಗೆಳೆಯನನ್ನೇ ಕೊಂದರು! ರಾಯಚೂರು ಕೆರೆ ಏರಿ ಮೇಲೆ ಕೊಲೆ

Birthday Party Murder: ಮಾವಿನಕೆರೆ ದಂಡೆಯ ಮೇಲೆ ಶುಕ್ರವಾರ ರಾತ್ರಿ ಜನ್ಮದಿನದ ಪಾರ್ಟಿಗೆ ಕರೆಸಿ ಕ್ಷುಲ್ಲಕ ಕಾರಣಕ್ಕಾಗಿ ಜಗಳವಾಡಿ ಯುವಕನ ಕೊಲೆ ಮಾಡಲಾಗಿದೆ. ಜಹೀರಾಬಾದ್ ಬಡಾವಣೆ ನಿವಾಸಿ ವಿಶಾಲ (22) ಕೊಲೆಯಾಗಿದ್ದಾನೆ.
Last Updated 24 ಜನವರಿ 2026, 9:38 IST
ಬರ್ತಡೇ ಪಾರ್ಟಿಗೆ ಕರೆದು ಗೆಳೆಯನನ್ನೇ ಕೊಂದರು! ರಾಯಚೂರು ಕೆರೆ ಏರಿ ಮೇಲೆ ಕೊಲೆ

‘ರಾತ್ರಿ ವೇಳೆಯ ರಕ್ತಲೇಪನ ಕಾರ್ಯಕ್ಕೆ ಸಹಕರಿಸಿ‘

ಡಿಎಚ್‌ಒ ಡಾ ಸುರೇಂದ್ರಬಾಬು ಸಾರ್ವಜನಿಕರಿಗೆ ಮನವಿ
Last Updated 24 ಜನವರಿ 2026, 6:01 IST
‘ರಾತ್ರಿ ವೇಳೆಯ ರಕ್ತಲೇಪನ ಕಾರ್ಯಕ್ಕೆ ಸಹಕರಿಸಿ‘

‘ಎಚ್‌ಐವಿ ಸೋಂಕಿತರಿಗೆ ಅಗತ್ಯ ಸೌಲಭ್ಯ ಒದಗಿಸಿ’

ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯಲ್ಲಿ ಸಿಇಒ ಸೂಚನೆ
Last Updated 24 ಜನವರಿ 2026, 6:00 IST
‘ಎಚ್‌ಐವಿ ಸೋಂಕಿತರಿಗೆ ಅಗತ್ಯ ಸೌಲಭ್ಯ ಒದಗಿಸಿ’

ರಾಯಚೂರು ಉತ್ಸವ: ವಿಶೇಷ ವೆಬ್‌ಸೈಟ್ ಉದ್ಘಾಟನೆ

Raichur District Festival: ರಾಯಚೂರು ಉತ್ಸವದ ಪ್ರಚಾರಾರ್ಥ ಸಿದ್ಧಪಡಿಸಿದ ವಿಶೇಷ ವೆಬ್‌ಸೈಟ್‌ ಬಿಡುಗಡೆ ಮಾಡಲಾಯಿತು. ಸಚಿವ ಎನ್.ಎಸ್.ಬೋಸರಾಜು ವೆಬ್‌ಸೈಟ್‌ ಉದ್ಘಾಟಿಸಿ, ಉತ್ಸವದ ಕಾರ್ಯಕ್ರಮಗಳ ಮಾಹಿತಿಗಾಗಿ ವೆಬ್‌ತಾಣಕ್ಕೆ ಭೇಟಿ ನೀಡಬಹುದು ಎಂದರು.
Last Updated 24 ಜನವರಿ 2026, 6:00 IST
ರಾಯಚೂರು ಉತ್ಸವ: ವಿಶೇಷ ವೆಬ್‌ಸೈಟ್ ಉದ್ಘಾಟನೆ

‘ತಪ್ಪು ಮತದಾನದಿಂದ ಅಸಮರ್ಥರ ಆಯ್ಕೆ’

ರಾಷ್ಟ್ರೀಯ ಮತದಾರ ದಿನಾಚರಣೆ: ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಹೇಳಿಕೆ
Last Updated 24 ಜನವರಿ 2026, 5:59 IST
‘ತಪ್ಪು ಮತದಾನದಿಂದ ಅಸಮರ್ಥರ ಆಯ್ಕೆ’

ಇಳಿದ ಬಹುತೇಕ ತರಕಾರಿ ಬೆಲೆ

ನುಗ್ಗೆಕಾಯಿ ಮಾತ್ರ ಕೆಜಿಗೆ ₹ 200
Last Updated 24 ಜನವರಿ 2026, 5:58 IST
ಇಳಿದ ಬಹುತೇಕ ತರಕಾರಿ ಬೆಲೆ
ADVERTISEMENT

‘ಸ್ವಾಮೀಜಿ ಸಾಮಾಜಿಕ ಸೇವೆ ಸ್ಮರಣೀಯ’

Siddharamanandapuri Swamiji Tribute: ಹಾಲುಮತ ಸಮುದಾಯದ ಜತೆಗೆ ಎಲ್ಲ ಶೋಷಿತ ಸಮುದಾಯಗಳ ಏಳಿಗೆಗೆ ಸಿದ್ಧರಾಮನಂದಪುರಿ ಸ್ವಾಮೀಜಿ ಅವರು ನಾಡಿನ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ ಚಿರಸ್ಮರಣೀಯ ಎಂದು ಬಿ.ಕೆ.ಅಮರೇಶಪ್ಪ ಹೇಳಿದರು.
Last Updated 24 ಜನವರಿ 2026, 5:57 IST
‘ಸ್ವಾಮೀಜಿ ಸಾಮಾಜಿಕ ಸೇವೆ ಸ್ಮರಣೀಯ’

ಕ್ರೀಡಾಂಗಣ ವಂಚಿತ ಹುಲಸೂರ ತಾಲ್ಲೂಕು

ಕ್ರೀಡಾಪಟುಗಳ ಅಭ್ಯಾಸ, ಕ್ರೀಡಾಕೂಟ ಆಯೋಜನೆಗೆ ಅಡ್ಡಿ
Last Updated 24 ಜನವರಿ 2026, 5:45 IST
ಕ್ರೀಡಾಂಗಣ ವಂಚಿತ ಹುಲಸೂರ ತಾಲ್ಲೂಕು

ತಪ್ಪು ಮತದಾನದಿಂದ ಅಸಮರ್ಥರ ಆಯ್ಕೆ: ಮಹರ್ಷಿ ವಾಲ್ಮೀಕಿ ವಿವಿ ಕುಲಪತಿ

Democracy Education: ‘ತಪ್ಪು ಮತದಾನ ಅಸಮರ್ಥ ನಾಯಕನ ಆಯ್ಕೆಗೂ ಕಾರಣವಾಗಬಹುದು. ಮತದಾನ ನಮ್ಮ ಭವಿಷ್ಯವನ್ನು ರೂಪಿಸುತ್ತದೆ’ ಎಂದು ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಹೇಳಿದರು.
Last Updated 23 ಜನವರಿ 2026, 12:56 IST
ತಪ್ಪು ಮತದಾನದಿಂದ ಅಸಮರ್ಥರ ಆಯ್ಕೆ: ಮಹರ್ಷಿ ವಾಲ್ಮೀಕಿ ವಿವಿ ಕುಲಪತಿ
ADVERTISEMENT
ADVERTISEMENT
ADVERTISEMENT