ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಯಚೂರು (ಜಿಲ್ಲೆ)

ADVERTISEMENT

ಬಡವರು, ಕಾರ್ಮಿಕರನ್ನು ಹತ್ತಿಕ್ಕಲು ನರೇಗಾ ಯೋಜನೆಗೆ ತಿದ್ದುಪಡಿ: ಜಿ.ಕುಮಾರನಾಯಕ

MNREGA Amendment: ರೈತರ, ದುಡಿಯುವ ವರ್ಗದ, ಕೃಷಿ, ಕೂಲಿ ಕಾರ್ಮಿಕರನ್ನು ಹತ್ತಿಕ್ಕಲು ನರೇಗಾ ಯೋಜನೆಗೆ ತಿದ್ದುಪಡಿ ತಂಡು ವಿಬಿ ರಾಮಜಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಈ ಮೂಲಕ ಗ್ರಾಮೀಣ ಜನರ ಉದ್ಯೋಗ ಕಸಿಯಲಾಗಿದೆ‘ ಎಂದು ರಾಯಚೂರು ಸಂಸದ ಜಿ.ಕುಮಾರನಾಯಕ ವಾಗ್ದಾಳಿ ನಡೆಸಿದರು.
Last Updated 12 ಜನವರಿ 2026, 10:22 IST
ಬಡವರು, ಕಾರ್ಮಿಕರನ್ನು ಹತ್ತಿಕ್ಕಲು ನರೇಗಾ ಯೋಜನೆಗೆ ತಿದ್ದುಪಡಿ: ಜಿ.ಕುಮಾರನಾಯಕ

ಬಿಸಿಲೂರಲ್ಲಿ ಸ್ವಚ್ಛತಾ ಓಟ: ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು ಭಾಗಿ

Cleanliness Run: ಸ್ವಚ್ಛ ಭಾರತ ಮಿಷನ್ ಹಾಗೂ ರಾಯಚೂರು ಉತ್ಸವ–2026ರ ಅಂಗವಾಗಿ ನಗರದಲ್ಲಿ ಸೋಮವಾರ ರಾಯಚೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದ ಆಶ್ರಯದಲ್ಲಿ ಸ್ವಚ್ಛತಾ ಓಟ ನಡೆಯಿತು.
Last Updated 12 ಜನವರಿ 2026, 10:14 IST
ಬಿಸಿಲೂರಲ್ಲಿ ಸ್ವಚ್ಛತಾ ಓಟ: ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು ಭಾಗಿ

ಮಸ್ಕಿ | ‘ಕಾಮಗಾರಿ ವಿಳಂಬಿಸಿದ ಗುತ್ತಿಗೆದಾರರು ಕಪ್ಪುಪಟ್ಟಿಗೆ’

₹7 ಕೋಟಿ ವೆಚ್ಚದ ಏತ ನೀರಾವರಿ ಕಾಮಗಾರಿಗಳಿಗೆ ಚಾಲನೆ
Last Updated 12 ಜನವರಿ 2026, 8:27 IST
ಮಸ್ಕಿ | ‘ಕಾಮಗಾರಿ ವಿಳಂಬಿಸಿದ ಗುತ್ತಿಗೆದಾರರು ಕಪ್ಪುಪಟ್ಟಿಗೆ’

ರಾಯಚೂರು | ರೈಲು ಪ್ರಯಾಣ ದರ ಹೆಚ್ಚಳ ವಿರೋಧಿಸಿ ಕಾಂಗ್ರೆಸ್‌ ಪ್ರತಿಭಟನೆ

Price Rise Protest: ಭಾರತೀಯ ರೈಲ್ವೆ ಇಲಾಖೆ ಡಿ.26ರಿಂದ ರೈಲು ಟಿಕೆಟ್ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಹಾಗೂ ಟಿಕೆಟ್ ದರ ಏರಿಕೆಯನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ರಾಯಚೂರು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Last Updated 12 ಜನವರಿ 2026, 8:26 IST
ರಾಯಚೂರು | ರೈಲು ಪ್ರಯಾಣ ದರ ಹೆಚ್ಚಳ ವಿರೋಧಿಸಿ ಕಾಂಗ್ರೆಸ್‌ ಪ್ರತಿಭಟನೆ

ರಾಯಚೂರು: ನಗರದ ಗೋಡೆಗಳ ಮೇಲೆ ಮರಳಿದ ಇತಿಹಾಸ

ಜನಮನ ಸೆಳೆಯುತ್ತಿರುವ ಐತಿಹಾಸಿಕ ಸ್ಮಾರಕಗಳು; ₹ 20 ಲಕ್ಷ ವೆಚ್ಚದಲ್ಲಿ ಗೋಡೆಗಳಿಗೆ ಬಣ್ಣ
Last Updated 12 ಜನವರಿ 2026, 8:10 IST
ರಾಯಚೂರು: ನಗರದ ಗೋಡೆಗಳ ಮೇಲೆ ಮರಳಿದ ಇತಿಹಾಸ

ಸಿರವಾರ | ‘ಒಳ್ಳೆಯ ಅಭ್ಯಾಸ ಮೈಗೂಡಿಸಿಕೊಳ್ಳಿ’

Student Life: ವಿದ್ಯಾರ್ಥಿಯ ಮನಸ್ಸು ಏನಾನ್ನಾದರೂ ಹೊಸತನ ಸೆಳೆಯುವ ಸ್ಥಿತಿಯಲ್ಲಿದೆ. ಈ ಸಮಯದಲ್ಲಿಯೇ ಪಠ್ಯದ ಜೊತೆಗೆ ಯೋಗ, ಧ್ಯಾನ, ಆಟೋಟಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಅಯ್ಯನಗೌಡ ಏರಡ್ಡಿ ಹೇಳಿದರು.
Last Updated 12 ಜನವರಿ 2026, 8:10 IST
ಸಿರವಾರ | ‘ಒಳ್ಳೆಯ ಅಭ್ಯಾಸ ಮೈಗೂಡಿಸಿಕೊಳ್ಳಿ’

ಲಿಂಗಸುಗೂರು | ನಿರ್ಲಕ್ಷ್ಯ: ಚರಂಡಿ ಸ್ವಚ್ಛಗೊಳಿಸಿದ ವೃದ್ಧ

Civic Negligence: ಚರಂಡಿ ಸ್ವಚ್ಛಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಇದಕ್ಕೆ ಗ್ರಾಮ ಪಂಚಾಯಿತಿ ಆಡಳಿತದ ನಿರ್ಲಕ್ಷ್ಯಕ್ಕೆ ಬೇಸತ್ತು ತಾಲ್ಲೂಕಿನ ಕುಪ್ಪಿಗುಡ್ಡ ಗ್ರಾಮದ ವೃದ್ಧ ತಾನೇ ಚರಂಡಿ ಸ್ವಚ್ಛತೆಗೆ ಮುಂದಾಗಿದ್ದಾರೆ.
Last Updated 12 ಜನವರಿ 2026, 8:10 IST
ಲಿಂಗಸುಗೂರು | ನಿರ್ಲಕ್ಷ್ಯ: ಚರಂಡಿ ಸ್ವಚ್ಛಗೊಳಿಸಿದ ವೃದ್ಧ
ADVERTISEMENT

ಲಿಂಗಸುಗೂರು: ಬೆಳೆ ಹಾನಿ ಪರಿಹಾರ ನೀಡಲು ಒತ್ತಾಯಿಸಿ ಉಪವಿಭಾಗಾಧಿಕಾರಿಗೆ ಮನವಿ

Farmer Compensation: ಮಳೆ ಕಾರಣದಿಂದ ಬೆಳೆ ಹಾನಿಯಾದ ರೈತರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಲಿಂಗಸುಗೂರು ಮತ್ತು ಮಸ್ಕಿ ರೈತ ಸಂಘದ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿಲ್ಲವೆಂದು ಅಳವಡಿಸಿದರು.
Last Updated 11 ಜನವರಿ 2026, 6:38 IST
ಲಿಂಗಸುಗೂರು: ಬೆಳೆ ಹಾನಿ ಪರಿಹಾರ ನೀಡಲು ಒತ್ತಾಯಿಸಿ  ಉಪವಿಭಾಗಾಧಿಕಾರಿಗೆ ಮನವಿ

ರಾಯಚೂರು | ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಆರೋಪ: ಬಿಜೆಪಿ ಪ್ರತಿಭಟನೆ

Police Assault Allegation: ಹುಬ್ಬಳ್ಳಿಯಲ್ಲಿ ಮಹಿಳೆಯನ್ನು ಪೊಲೀಸರು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
Last Updated 11 ಜನವರಿ 2026, 6:37 IST
ರಾಯಚೂರು | ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಆರೋಪ: ಬಿಜೆಪಿ ಪ್ರತಿಭಟನೆ

ರಾಯಚೂರು | ಅರ್ಥವ್ಯವಸ್ಥೆ ಭವಿಷ್ಯದ ಭದ್ರತೆಗೆ ಅಗತ್ಯ: ಪ್ರೊ.ಶಿವಾನಂದ ಕೆಳಗಿನಮನಿ

Economic Awareness: ವಾಲ್ಮೀಕಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಅರ್ಥಶಾಸ್ತ್ರ ಉಪನ್ಯಾಸದಲ್ಲಿ ಪ್ರೊ.ಶಿವಾನಂದ ಕೆಳಗಿನಮನಿ ಅವರು ಆರ್ಥಿಕ ಸಾಕ್ಷರತೆ ಮತ್ತು ಜೀವನ ಯೋಜನೆಗೆ ಅರ್ಥವ್ಯವಸ್ಥೆಯ ಪ್ರಾಮುಖ್ಯತೆ ಕುರಿತು ಉಪನ್ಯಾಸ ನೀಡಿದರು.
Last Updated 11 ಜನವರಿ 2026, 6:35 IST
ರಾಯಚೂರು | ಅರ್ಥವ್ಯವಸ್ಥೆ ಭವಿಷ್ಯದ ಭದ್ರತೆಗೆ ಅಗತ್ಯ: ಪ್ರೊ.ಶಿವಾನಂದ ಕೆಳಗಿನಮನಿ
ADVERTISEMENT
ADVERTISEMENT
ADVERTISEMENT