ಮಂಗಳವಾರ, 27 ಜನವರಿ 2026
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಕವಿತಾಳ | ಗಣರಾಜ್ಯೋತ್ಸವ ಸಂಭ್ರಮ

Patriotic Spirit: ಕವಿತಾಳ: ಪಟ್ಟಣ ಸೇರಿದಂತೆ ವಿವಿಧೆಡೆ ಗಣರಾಜ್ಯೋತ್ಸವದ ಅಂಗವಾಗಿ ಸೋಮವಾರ ಧ್ವಜಾರೋಹಣ ನೆರವೇರಿಸಲಾಯಿತು. ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹನೀಯರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಲಾಯಿತು.
Last Updated 27 ಜನವರಿ 2026, 8:11 IST
ಕವಿತಾಳ | ಗಣರಾಜ್ಯೋತ್ಸವ ಸಂಭ್ರಮ

ಮುದಗಲ್ | ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

Local Celebrations: ಮುದಗಲ್: ಪುರಸಭೆ, ಕಂದಾಯ ಭವನ, ಸಮುದಾಯ ಆರೋಗ್ಯ ಕೇಂದ್ರ, ಕೃಷಿ ಮಾರುಕಟ್ಟೆ, ರೈತ ಸಂಪರ್ಕ ಕೇಂದ್ರ, ವಸತಿ ನಿಲಯ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳಲ್ಲಿ 77ನೇ ಗಣರಾಜ್ಯೋತ್ಸವ ಆಚರಿಸಲಾಯಿತು.
Last Updated 27 ಜನವರಿ 2026, 8:11 IST
ಮುದಗಲ್ | ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

ಉತ್ತಮ ದಾಂಪತ್ಯಕ್ಕೆ ಹೊಂದಾಣಿಕೆ ಅಗತ್ಯ: ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ

ಸಾಮೂಹಿಕ ವಿವಾಹ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅಭಿಮತ
Last Updated 27 ಜನವರಿ 2026, 8:11 IST
ಉತ್ತಮ ದಾಂಪತ್ಯಕ್ಕೆ ಹೊಂದಾಣಿಕೆ ಅಗತ್ಯ: ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ

ಜಾಲಹಳ್ಳಿ: ಗಣರಾಜ್ಯೋತ್ಸವ ಆಚರಣೆ

Local Patriotism: ಜಾಲಹಳ್ಳಿ: 77ನೇ ಗಣರಾಜ್ಯೋತ್ಸವದ ಪ್ರಯುಕ್ತ ಪಟ್ಟಣದ ಗ್ರಾಮ ಪಂಚಾಯಿತಿ ಆವರಣದಲ್ಲಿ ಅಧ್ಯಕ್ಷೆ ವಿಜಯಲಕ್ಷ್ಮಿ ತೋಟದ್ ಅವರು ಸೋಮವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
Last Updated 27 ಜನವರಿ 2026, 8:10 IST
ಜಾಲಹಳ್ಳಿ: ಗಣರಾಜ್ಯೋತ್ಸವ ಆಚರಣೆ

ದೇವದುರ್ಗ | ನಿಯಮ ಉಲ್ಲಂಘಿಸಿ ಶಾಲೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಮುಖ್ಯಶಿಕ್ಷಕಿ

Education Controversy: ದೇವದುರ್ಗ: ಅರಕೇರ ತಾಲ್ಲೂಕಿನ ಕೊತ್ತದೊಡ್ಡಿ ಗ್ರಾಮದ ಪಿಎಂ ಶ್ರೀ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ತಸ್ಲಿಂ ಉನ್ನಿಸಾ ಬೇಗಂ ಅವರು ಶಾಲಾ ಆವರಣದಲ್ಲಿ ನಿಷೇಧಿತ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
Last Updated 27 ಜನವರಿ 2026, 8:10 IST
ದೇವದುರ್ಗ | ನಿಯಮ ಉಲ್ಲಂಘಿಸಿ ಶಾಲೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಮುಖ್ಯಶಿಕ್ಷಕಿ

ರಾಯಚೂರು ಉತ್ಸವದ ಸಿದ್ಧತೆ ಕಾರ್ಯದ ವೇಗ ಹೆಚ್ಚಲಿ: ಶರಣಪ್ರಕಾಶ ಪಾಟೀಲ

ಅಧಿಕಾರಿಗಳಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಸೂಚನೆ
Last Updated 27 ಜನವರಿ 2026, 8:10 IST
ರಾಯಚೂರು ಉತ್ಸವದ ಸಿದ್ಧತೆ ಕಾರ್ಯದ ವೇಗ ಹೆಚ್ಚಲಿ: ಶರಣಪ್ರಕಾಶ ಪಾಟೀಲ

ಲಿಂಗಸುಗೂರು | ಮೌಲ್ಯಯುತ ಸುದ್ದಿಗಳಿಗೆ ಆದ್ಯತೆ ನೀಡಿ: ಶರಣಗೌಡ ಪಾಟೀಲ ಬಯ್ಯಾಪುರ

Media Responsibility: ‘ಮೌಲ್ಯಯುತ ಸುದ್ದಿಗೆ ಆದ್ಯತೆ ನೀಡಿದರೆ, ಪತ್ರಿಕೆಯ ಗೌರವ ಹೆಚ್ಚುತ್ತದೆ, ಮತ್ತು ಸಮಾಜ ಪರಿವರ್ತನೆ ಮಾಡಲು ಸಹಾಯ ಆಗುತ್ತದೆ’ ಎಂದು ಶಾಸಕರು ಶರಣಗೌಡ ಪಾಟೀಲ ಬಯ್ಯಾಪುರ ಹೇಳಿದರು.
Last Updated 26 ಜನವರಿ 2026, 8:12 IST
ಲಿಂಗಸುಗೂರು | ಮೌಲ್ಯಯುತ ಸುದ್ದಿಗಳಿಗೆ ಆದ್ಯತೆ ನೀಡಿ: ಶರಣಗೌಡ ಪಾಟೀಲ ಬಯ್ಯಾಪುರ
ADVERTISEMENT

ಗಬ್ಬೂರು ಜಾತ್ರೆ: 150 ಸಾಮೂಹಿಕ ವಿವಾಹ ಇಂದು

Religious & Cultural Celebration: ‘ಗಬ್ಬೂರು ಗ್ರಾಮದಲ್ಲಿ 151 ಜೋಡಿ ಸಾಮೂಹಿಕ ವಿವಾಹವು ಇಂದು ನಡೆಯಲಿದ್ದು, ಜಾತ್ರೆ ಸಂದರ್ಭದಲ್ಲಿ ಭಕ್ತರು ಸ್ವಯಂ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಗಬ್ಬೂರು ಪಿಡಿಒ ತಿರುಮಲ ರಡ್ಡಿ ಹೇಳಿದರು.
Last Updated 26 ಜನವರಿ 2026, 8:10 IST
ಗಬ್ಬೂರು ಜಾತ್ರೆ: 150 ಸಾಮೂಹಿಕ ವಿವಾಹ ಇಂದು

ಹಟ್ಟಿ ಚಿನ್ನದ ಗಣಿ | ಕಾರ್ಮಿಕರಿಗಿಲ್ಲ ಅನ್‌ಫಿಟ್‌ ಯೋಜನೆ ಭಾಗ್ಯ

Workers' Welfare: ‘ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಮಕ್ಕಳಿಗೆ ಉದ್ಯೋಗ ಒದಗಿಸುವ ಮೆಡಿಕಲ್ ಅನ್‌ಫಿಟ್ ಯೋಜನೆ ಈಗಾಗಲೇ ಸ್ಥಗಿತಗೊಂಡಿದ್ದು, ಸರ್ಕಾರದ ಅನುಮೋದನೆಗಾಗಿ ನಿರಂತರ ಪ್ರಯತ್ನಗಳು ನಡೆಯುತ್ತಿವೆ’ ಎಂದು ಕಾರ್ಮಿಕ ಸಂಘದ ಅಧಿಕಾರಿ ಎ.ಎಂ. ಶಫಿ ಹೇಳಿದರು.
Last Updated 26 ಜನವರಿ 2026, 8:07 IST
ಹಟ್ಟಿ ಚಿನ್ನದ ಗಣಿ | ಕಾರ್ಮಿಕರಿಗಿಲ್ಲ ಅನ್‌ಫಿಟ್‌ ಯೋಜನೆ ಭಾಗ್ಯ

ರಾಯಚೂರು | ಯುವಕರನ್ನು ಸರಿ ದಾರಿಗೆ ತರುವ ಸಾಹಿತ್ಯ ರಚನೆಯಾಗಲಿ: ಈರಣ್ಣ ಕೋಸಗಿ

Literature for Change: ‘ಯುವಕರನ್ನು ಸರಿದಾರಿಗೆ ತರುವಂತಹ ಕೃತಿಗಳನ್ನು ಹೊರ ತರುವ ಮೂಲಕ ತಿದ್ದುವ ಕೆಲಸ ಆಗಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಈರಣ್ಣ ಕೋಸಗಿ ಅಭಿಪ್ರಾಯಪಟ್ಟರು’ ಎಂದು ಹೇಳಿದರು.
Last Updated 26 ಜನವರಿ 2026, 8:05 IST
ರಾಯಚೂರು | ಯುವಕರನ್ನು ಸರಿ ದಾರಿಗೆ ತರುವ ಸಾಹಿತ್ಯ ರಚನೆಯಾಗಲಿ: ಈರಣ್ಣ ಕೋಸಗಿ
ADVERTISEMENT
ADVERTISEMENT
ADVERTISEMENT