ರಾಯಚೂರು ‘ಮಕ್ಕಳ ಹಬ್ಬ’: ಉತ್ಸಾಹದ ಅಲೆ ಎಬ್ಬಿಸಿದ ಹುಂಜ, ಬೆರಗುಗೊಳಿಸಿದ ಜಾದೂ
ರಾಯಚೂರಿನಲ್ಲಿ ನಡೆದ ಮಕ್ಕಳ ಹಬ್ಬದಲ್ಲಿ ಜಾದೂಗಾರ ಗಣೇಶ ಅವರ ಪ್ರದರ್ಶನ, ಹುಂಜ ನೃತ್ಯ, ಭರತನಾಟ್ಯ, ಮಲ್ಲಕಂಬ, ಜಾನಪದ ನೃತ್ಯ ಸೇರಿದಂತೆ ಮಕ್ಕಳಿಗಾಗಿ ಆಕರ್ಷಕ ಕಾರ್ಯಕ್ರಮಗಳು ನಡೆಯಿದವು. ಜಿಲ್ಲೆಯಾದ್ಯಂತ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು.Last Updated 3 ಫೆಬ್ರುವರಿ 2026, 4:39 IST