ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಯಚೂರು (ಜಿಲ್ಲೆ)

ADVERTISEMENT

ಜಾಲಹಳ್ಳಿ ಬಾಲಕಿ ಅಪಹರಣ: ಪ್ರಕರಣ ದಾಖಲು,ಆರೋಪಿ ಬಂಧನ

Kidnapping Case: ಅರಕೇರ ತಾಲ್ಲೂಕಿನ ಗ್ರಾಮವೊಂದರ ಅಪ್ರಾಪ್ತೆಯನ್ನು ಅಪಹರಣ ಮಾಡಲಾಗಿದೆ ಎಂದು ಆರೋಪಿಸಿ ಬಾಲಕಿಯ ತಾಯಿ ಜಾಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Last Updated 9 ಜನವರಿ 2026, 6:45 IST
ಜಾಲಹಳ್ಳಿ ಬಾಲಕಿ ಅಪಹರಣ: ಪ್ರಕರಣ ದಾಖಲು,ಆರೋಪಿ ಬಂಧನ

ರಾಯಚೂರು: ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ

Government Employees Sports: ರಾಯಚೂರಿನ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಎರಡು ದಿನಗಳ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಅದ್ಧೂರಿಯಾಗಿ ಆರಂಭಗೊಂಡವು.
Last Updated 9 ಜನವರಿ 2026, 6:44 IST
ರಾಯಚೂರು: ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಚಾಲನೆ

ಸಿಂಧನೂರು ಜಿಲ್ಲಾ ಹೋರಾಟ ಸಮಿತಿ ಸಭೆ: ಜನಪ್ರತಿನಿಧಿಗಳ ಒಗ್ಗೂಡಿಸಲು ನಿರ್ಧಾರ

Sindhanur Meeting: ತಾಲ್ಲೂಕಿನ ಸಮಸ್ಯೆಗಳ ಚರ್ಚೆಗೆ ಶಾಸಕರು, ಮಾಜಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಒಳಗೊಂಡ ಸರ್ವಪಕ್ಷ ಜನಪ್ರತಿನಿಧಿಗಳ ಸಭೆ ಕರೆಯುವಂತೆ ಸಾರ್ವಜನಿಕ ಸಭೆಯಲ್ಲಿ ಒತ್ತಾಯಿಸಲಾಯಿತು.
Last Updated 9 ಜನವರಿ 2026, 6:44 IST
ಸಿಂಧನೂರು ಜಿಲ್ಲಾ ಹೋರಾಟ ಸಮಿತಿ ಸಭೆ: ಜನಪ್ರತಿನಿಧಿಗಳ ಒಗ್ಗೂಡಿಸಲು ನಿರ್ಧಾರ

ಉಟಕನೂರು: ಅಡವಿ ಸಿದ್ದೇಶ್ವರ ರಥೋತ್ಸವಕ್ಕೆ ಸಿದ್ಧತೆ

Religious Event: ಬಸವಲಿಂಗ ದೇಶೀಕೇಂದ್ರ ಮಹಾ ಶಿವಯೋಗಿಗಳ 161ನೇ ಹಾಗೂ ಮರಿಬಸವಲಿಂಗ ದೇಶೀಕೇಂದ್ರ ಸ್ವಾಮೀಜಿಯವರ 35ನೇ ಪುಣ್ಯಸ್ಮರಣೆ ಅಂಗವಾಗಿ ಉಟಕನೂರಿನಲ್ಲಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ.
Last Updated 9 ಜನವರಿ 2026, 6:42 IST
ಉಟಕನೂರು: ಅಡವಿ ಸಿದ್ದೇಶ್ವರ ರಥೋತ್ಸವಕ್ಕೆ ಸಿದ್ಧತೆ

ಕುವೆಂಪು ವಿಚಾರಧಾರೆಯೇ ಮೌಲ್ಯಯುತ: ಸಾಹಿತಿ ಪ್ರೊ. ಬಸವರಾಜ ಕಲ್ಗುಡಿ ಅಭಿಮತ

Prof. Basavaraja Kalgudi on Kuvempu: ಕುವೆಂಪು ಅವರು ಕೇವಲ ಬರಹಗಾರರಲ್ಲ, ಅವರು ಸಮಾಜವನ್ನು ಮೌಲ್ಯಾತ್ಮಕವಾಗಿ ಕಟ್ಟಲು ಬೇಕಾದ ಶ್ರೇಷ್ಠ ವಿಚಾರಧಾರೆ ಎಂದು ಪ್ರೊ. ಬಸವರಾಜ ಕಲ್ಗುಡಿ ಬಣ್ಣಿಸಿದರು.
Last Updated 9 ಜನವರಿ 2026, 6:39 IST
ಕುವೆಂಪು ವಿಚಾರಧಾರೆಯೇ ಮೌಲ್ಯಯುತ: ಸಾಹಿತಿ ಪ್ರೊ. ಬಸವರಾಜ ಕಲ್ಗುಡಿ ಅಭಿಮತ

ಜನರ ಉತ್ಸವವಾಗಿ ರಾಯಚೂರು ಉತ್ಸವ ಆಚರಣೆ: ಪೂರ್ವಭಾವಿ ಸಭೆಯಲ್ಲಿ ಡಿಸಿ ನಿತೀಶ್

Raichur District Administration: ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಗಟ್ಟಿಗೊಳಿಸಲು ರಾಯಚೂರು ಉತ್ಸವವನ್ನು ಎಲ್ಲ ಸಾಧಕರನ್ನೊಳಗೊಂಡು ಸಡಗರದಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೀಶ್‌ ಕೆ. ತಿಳಿಸಿದರು.
Last Updated 9 ಜನವರಿ 2026, 6:38 IST
ಜನರ ಉತ್ಸವವಾಗಿ ರಾಯಚೂರು ಉತ್ಸವ ಆಚರಣೆ: ಪೂರ್ವಭಾವಿ ಸಭೆಯಲ್ಲಿ ಡಿಸಿ ನಿತೀಶ್

ರಾಯಚೂರು | ಸಿಂಧನೂರಲ್ಲಿ ಬೆಂಕಿ ಅನಾಹುತ: ನಾಲ್ಕು ಅಂಗಡಿಗಳು ಭಸ್ಮ, ಅಪಾರ ಹಾನಿ

Sindhanur Shop Fire: ರಾಯಚೂರು ಗಂಗಾವತಿ ಮುಖ್ಯ ರಸ್ತೆಯಲ್ಲಿರುವ ಇರುವ ಅಂಗಡಿಗಳಿಗೆ ಹತ್ತಿಕೊಂಡ ಆಕಸ್ಮಿಕ ಬೆಂಕಿಯಿಂದ ಅಪಾರ ನಷ್ಟವಾಗಿದೆ.
Last Updated 9 ಜನವರಿ 2026, 1:41 IST
ರಾಯಚೂರು | ಸಿಂಧನೂರಲ್ಲಿ ಬೆಂಕಿ ಅನಾಹುತ: ನಾಲ್ಕು ಅಂಗಡಿಗಳು ಭಸ್ಮ, ಅಪಾರ ಹಾನಿ
ADVERTISEMENT

ಗುರುಗುಂಟಾ: ಬಿಳಿ ಜೋಳಕ್ಕೆ ಕೆಂಪುಹುಳು ಕಾಟ

Farmer Concern: ಗುರುಗುಂಟಾ ಹೋಬಳಿಯ ಜೋಳದ ಹೊಲಗಳಲ್ಲಿ ಹುಳುಗಳ ಹಾವಳಿ ಹೆಚ್ಚಾಗಿದ್ದು, ಹಟ್ಟಿ ಚಿನ್ನದ ಗಣಿ ಪ್ರದೇಶದ ರೈತರು ಬೆಳೆ ನಾಶದ ಭೀತಿಯಿಂದ ಆತಂಕಕ್ಕೆ ಒಳಗಾಗಿದ್ದಾರೆ.
Last Updated 8 ಜನವರಿ 2026, 5:46 IST
ಗುರುಗುಂಟಾ: ಬಿಳಿ ಜೋಳಕ್ಕೆ ಕೆಂಪುಹುಳು ಕಾಟ

ವೆನೆಜುವೆಲಾದ ಮೇಲಿನ ದಾಳಿಗೆ ಎಸ್‌ಯುಸಿಐ ಖಂಡನೆ

Political Protest: ವೆನೆಜುವೆಲಾ ವಿರುದ್ಧ ಅಮೆರಿಕದ ಮಿಲಿಟರಿ ದಾಳಿ ಖಂಡಿಸಿ ಎಸ್‌ಯುಸಿಐ (ಕಮ್ಯುನಿಸ್ಟ್) ಕಾರ್ಯಕರ್ತರು ರಾಯಚೂರಿನ ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು ಎಂದು ಮಾಹಿತಿ ಲಭ್ಯವಾಗಿದೆ.
Last Updated 8 ಜನವರಿ 2026, 5:40 IST
ವೆನೆಜುವೆಲಾದ ಮೇಲಿನ ದಾಳಿಗೆ ಎಸ್‌ಯುಸಿಐ ಖಂಡನೆ

ರಾಯಚೂರು | ಲೋಕಾಯುಕ್ತರ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್‌ನಲ್ಲಿ ಬ್ಯುಸಿ

Lokayukta meeting: ರಾಯಚೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆಲ ಹಿರಿಯ ಅಧಿಕಾರಿಗಳು ಯಾವುದೇ ಚರ್ಚೆಗೆ ಗಮನ ನೀಡದೇ ಮೊಬೈಲ್‌ ತೊಡಗಿದ್ದ ದೃಶ್ಯ ಲೋಕಾಯುಕ್ತ ಅಧಿಕಾರಿಗಳ ಗಮನಸೆಳೆದಿತು.
Last Updated 8 ಜನವರಿ 2026, 5:34 IST
ರಾಯಚೂರು | ಲೋಕಾಯುಕ್ತರ ಸಭೆಯಲ್ಲಿ ಅಧಿಕಾರಿಗಳು ಮೊಬೈಲ್‌ನಲ್ಲಿ ಬ್ಯುಸಿ
ADVERTISEMENT
ADVERTISEMENT
ADVERTISEMENT