ಬುಧವಾರ, 28 ಜನವರಿ 2026
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಕವಿತಾಳ: ಸೊಸೆಯನ್ನು ಕತ್ತು ಕೊಯ್ದು ಕೊಂದ ಮಾವ

Family Dispute Murder: ಸಿರವಾರ ತಾಲ್ಲೂಕಿನ ಚಿಕ್ಕಹಣಿಗಿ ಗ್ರಾಮದಲ್ಲಿ ಬುಧವಾರ ಮಾವ, ಸೊಸೆಯ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
Last Updated 28 ಜನವರಿ 2026, 8:09 IST
ಕವಿತಾಳ: ಸೊಸೆಯನ್ನು ಕತ್ತು ಕೊಯ್ದು ಕೊಂದ ಮಾವ

ಮಹಿಳೆಯರಿಗೆ ಸಮಾನ ಅವಕಾಶ ನೀಡಿ: ನಾಗಲಕ್ಷ್ಮಿ ಚೌಧರಿ

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ
Last Updated 28 ಜನವರಿ 2026, 6:17 IST
ಮಹಿಳೆಯರಿಗೆ ಸಮಾನ ಅವಕಾಶ ನೀಡಿ: ನಾಗಲಕ್ಷ್ಮಿ ಚೌಧರಿ

ರಾಯಚೂರು: ಬೆಲ್ಲಂ ಪ್ರಕಾಶಗೆ ಚಿನ್ನ, ಮೈಗಲೂರು ರಾಘವೇಂದ್ರಗೆ ಬೆಳ್ಳಿ ಪದಕ

ರಾಯಚೂರು ಉತ್ಸವದ ಸೈಕ್ಲಾಥಾನ್‌ನಲ್ಲಿ 60 ಸೈಕ್ಲಿಸ್ಟ್‌ಗಳು ಭಾಗಿ
Last Updated 28 ಜನವರಿ 2026, 6:12 IST
ರಾಯಚೂರು: ಬೆಲ್ಲಂ ಪ್ರಕಾಶಗೆ ಚಿನ್ನ, ಮೈಗಲೂರು ರಾಘವೇಂದ್ರಗೆ ಬೆಳ್ಳಿ ಪದಕ

ಮಧ್ವನವಮಿ: ವಂದಲಿಯಲ್ಲಿ ವಿವಿಧ ಕಾರ್ಯಕ್ರಮ

Madhvanavami 2026: ಹಟ್ಟಿ ಚಿನ್ನದ ಗಣಿ ಸಮೀಪದ ವಂದಲಿ ಬಲಭೀಮ ದೇವಸ್ಥಾನದಲ್ಲಿ ಮಧ್ವನವಮಿ ಅಂಗವಾಗಿ ಶೋಭಾ ಯಾತ್ರೆ, ರಥೋತ್ಸವ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
Last Updated 28 ಜನವರಿ 2026, 6:12 IST
ಮಧ್ವನವಮಿ: ವಂದಲಿಯಲ್ಲಿ ವಿವಿಧ ಕಾರ್ಯಕ್ರಮ

ಧಾರವಾಡದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಕೊಲೆ: ಕ್ರಮಕ್ಕೆ ಆಗ್ರಹ

Dharwad Student Murder: ಧಾರವಾಡದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಝಕಿಯಾ ಮುಲ್ಲಾ ಕೊಲೆ ಪ್ರಕರಣವನ್ನು ಖಂಡಿಸಿ ಲಿಂಗಸುಗೂರಿನಲ್ಲಿ ಅಂಜುಮನ್ ಎ ಮುಸ್ಲಿಮೀನ್‌ ಸಮಿತಿ ವತಿಯಿಂದ ಮೇಣದ ಬತ್ತಿ ಬೆಳಗಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
Last Updated 28 ಜನವರಿ 2026, 6:12 IST
ಧಾರವಾಡದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಕೊಲೆ: ಕ್ರಮಕ್ಕೆ ಆಗ್ರಹ

ಸಿಂಧನೂರು: ಜೋಳ ಖರೀದಿ ಕೇಂದ್ರ ಆರಂಭ; ಗ್ರಾಮಸ್ಥರ ಹರ್ಷ

Sindhanur News: ಸಿಂಧನೂರು ತಾಲ್ಲೂಕಿನ ರೌಡಕುಂದಾ ಮತ್ತು ಸಾಲಗುಂದಾ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಜೋಳ ಖರೀದಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
Last Updated 28 ಜನವರಿ 2026, 6:11 IST
ಸಿಂಧನೂರು: ಜೋಳ ಖರೀದಿ ಕೇಂದ್ರ ಆರಂಭ; ಗ್ರಾಮಸ್ಥರ ಹರ್ಷ

ಅರಕೇರಾ ಶಾಲೆಯಲ್ಲಿ ಹುಟ್ಟುಹಬ್ಬ: ಮುಖ್ಯಶಿಕ್ಷಕಿಗೆ ನೋಟಿಸ್

Devadurga News: ದೇವದುರ್ಗ ತಾಲ್ಲೂಕಿನ ಕೊತ್ತದೊಡ್ಡಿ ಸರ್ಕಾರಿ ಶಾಲೆಯಲ್ಲಿ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಮುಖ್ಯಶಿಕ್ಷಕಿ ತಸ್ಲಿಂ ಉನ್ನಿಸಾ ಬೇಗಂ ಅವರಿಗೆ ಬಿಇಒ ಶೋಕಾಸ್ ನೋಟಿಸ್ ನೀಡಿದ್ದಾರೆ.
Last Updated 28 ಜನವರಿ 2026, 6:11 IST
ಅರಕೇರಾ ಶಾಲೆಯಲ್ಲಿ ಹುಟ್ಟುಹಬ್ಬ: ಮುಖ್ಯಶಿಕ್ಷಕಿಗೆ ನೋಟಿಸ್
ADVERTISEMENT

ರಾಯಚೂರು: ‘ಬೀದಿ ಬದಿ ಅಂಗಡಿ ತೆರವುಗೊಳಿಸಬೇಡಿ’

ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ತಾಲ್ಲೂಕು ಘಟಕದ ನೇತೃತ್ವದಲ್ಲಿ ಪ್ರತಿಭಟನೆ
Last Updated 28 ಜನವರಿ 2026, 6:11 IST
ರಾಯಚೂರು: ‘ಬೀದಿ ಬದಿ ಅಂಗಡಿ ತೆರವುಗೊಳಿಸಬೇಡಿ’

ರಾಯಚೂರು: ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ತೀವ್ರ ವಿರೋಧ

ನಾಗರಿಕ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘ–ಸಂಸ್ಥೆಗಳ ಸಭೆ
Last Updated 28 ಜನವರಿ 2026, 6:11 IST
ರಾಯಚೂರು: ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ತೀವ್ರ ವಿರೋಧ

ರಾಯಚೂರು: ಬ್ಯಾಂಕ್‌ ನೌಕರರ ಪ್ರತಿಭಟನೆ

Bank Strike Raichur: ವಾರಕ್ಕೆ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿಗೆ ಒತ್ತಾಯಿಸಿ ರಾಯಚೂರಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಪ್ರತಿಭಟನೆ ನಡೆಸಿದರು.
Last Updated 28 ಜನವರಿ 2026, 6:10 IST
ರಾಯಚೂರು: ಬ್ಯಾಂಕ್‌ ನೌಕರರ ಪ್ರತಿಭಟನೆ
ADVERTISEMENT
ADVERTISEMENT
ADVERTISEMENT