ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಲಿಂಗಸುಗೂರು: ಬಾಲ್ಯ ವಿವಾಹ ಮುಕ್ತ ರಥಯಾತ್ರೆಗೆ ಸ್ವಾಗತ

Awareness Campaign: ಲಿಂಗಸುಗೂರು: ಬಾಲ್ಯ ವಿವಾಹ ಮುಕ್ತ ಕರ್ನಾಟಕ ಜಾಗೃತಿ ರಥಯಾತ್ರೆಯನ್ನು ಪಟ್ಟಣದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ ಸ್ವಾಗತಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 4 ಫೆಬ್ರುವರಿ 2026, 5:40 IST
ಲಿಂಗಸುಗೂರು: ಬಾಲ್ಯ ವಿವಾಹ ಮುಕ್ತ ರಥಯಾತ್ರೆಗೆ ಸ್ವಾಗತ

ರಾಯಚೂರು ಜಿಲ್ಲಾ ಉತ್ಸವ: ಒಂದು ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ:

Raichur Utsav: ಜಿಲ್ಲಾಡಳಿತದ ವತಿಯಿಂದ ನಗರದಲ್ಲಿ ಫೆ.5ರಿಂದ 7 ರವರೆಗೆ ನಡೆಯಲಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮೂರು ದಿನಗಳ ಉತ್ಸವದಲ್ಲಿ ಒಂದು ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ
Last Updated 4 ಫೆಬ್ರುವರಿ 2026, 5:38 IST
ರಾಯಚೂರು ಜಿಲ್ಲಾ ಉತ್ಸವ: ಒಂದು ಲಕ್ಷ ಜನ ಪಾಲ್ಗೊಳ್ಳುವ ನಿರೀಕ್ಷೆ:

ಕೆರೆ ಹಬ್ಬ: ಬಾನಲ್ಲಿ ತೇಲಾಡಿದ ಗರುಡ, ಗಿಳಿಗಳ ಹಿಂಡು

District Festival Event: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಮಾವಿನ ಕೆರೆಯ ದಡದಲ್ಲಿ ಹೊಸದಾಗಿ ನಿರ್ಮಿಸಿದ ಉದ್ಯಾನದಲ್ಲಿ ‘ಕೆರೆ ಹಬ್ಬ’ ಅದ್ದೂರಿಯಾಗಿ ನಡೆಯಿತು ಎಂದು ಆಯೋಜಕರು ತಿಳಿಸಿದ್ದಾರೆ.
Last Updated 4 ಫೆಬ್ರುವರಿ 2026, 5:36 IST
ಕೆರೆ ಹಬ್ಬ: ಬಾನಲ್ಲಿ ತೇಲಾಡಿದ ಗರುಡ, ಗಿಳಿಗಳ ಹಿಂಡು

ಸಿಂಧನೂರು: ರೈಲಿನಡಿ ಬಿದ್ದು ಯುವತಿ ಆತ್ಮಹತ್ಯೆ

Railway Suicide Case: ಸಿಂಧನೂರು ನಗರದ ಹೊರವಲಯದಲ್ಲಿರುವ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ಸಂಜೆ ಯುವತಿಯೊಬ್ಬರು ರೈಲಿನಡಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 4 ಫೆಬ್ರುವರಿ 2026, 5:34 IST
ಸಿಂಧನೂರು: ರೈಲಿನಡಿ ಬಿದ್ದು ಯುವತಿ ಆತ್ಮಹತ್ಯೆ

ಫೆ.5ರಂದು ಅಖಿಲ ಭಾರತ ಶಿಕ್ಷಕರ ಜಂಟಿ ಕ್ರಿಯಾ ಸಮಿತಿಯಿಂದ ದೆಹಲಿ ಚಲೋ

Teachers Movement: ಶಿಕ್ಷಕ ಸಮುದಾಯ ಎದುರಿಸುತ್ತಿರುವ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸಲು ಫೆ.5ರಂದು ದೆಹಲಿ ಚಲೋ ಹೋರಾಟ ನಡೆಯಲಿದೆ. ಈ ಚಳವಳಿಗೆ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಸಂಪೂರ್ಣ ಬೆಂಬಲ ನೀಡಿದೆ ಎಂದು ನೂರುದ್ದೀನ್ ಹೇಳಿದರು.
Last Updated 4 ಫೆಬ್ರುವರಿ 2026, 5:32 IST
ಫೆ.5ರಂದು ಅಖಿಲ ಭಾರತ ಶಿಕ್ಷಕರ ಜಂಟಿ ಕ್ರಿಯಾ ಸಮಿತಿಯಿಂದ ದೆಹಲಿ ಚಲೋ

ಲಿಂಗಸುಗೂರು-ನಾರಾಯಣಪುರ: ಗುಂಡಿ ಬಿದ್ದ ರಸ್ತೆಯಲ್ಲಿ ಸಂಚಾರ ದುಸ್ತರ

Highway Damage Report: ಲಿಂಗಸುಗೂರು: ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯುದ್ದಕ್ಕೂ ತಗ್ಗು-ದಿನ್ನೆಗಳು ಬಿದ್ದಿವೆ. ಅಲ್ಲಲ್ಲಿ ದೊಡ್ಡ ಹೊಂಡಗಳೇ ನಿರ್ಮಾಣವಾಗಿವೆ. ವಾಹನ ಸವಾರರು ಮತ್ತು ಪ್ರಯಾಣಿಕರು ದುಸ್ತಿತಿಯನ್ನು ಎದುರಿಸುತ್ತಿದ್ದಾರೆ.
Last Updated 4 ಫೆಬ್ರುವರಿ 2026, 5:30 IST
ಲಿಂಗಸುಗೂರು-ನಾರಾಯಣಪುರ: ಗುಂಡಿ ಬಿದ್ದ ರಸ್ತೆಯಲ್ಲಿ ಸಂಚಾರ ದುಸ್ತರ

ಸಿರವಾರ| ಕುಷ್ಠರೋಗಿಗಳು ಶಾಪಗ್ರಸ್ತರಲ್ಲ: ಮಲ್ಲಿಕಾರ್ಜುನ ರೆಡ್ಡಿ

ಸಿರವಾರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕುಷ್ಠರೋಗ ನಿವಾರಣಾ ದಿನ ಆಚರಣೆ ವೇಳೆ ತಜ್ಞರು ನೀಡಿದ ಸಂದೇಶ: ಕುಷ್ಠರೋಗ ಶಾಪವಲ್ಲ, ಸರಿಯಾದ ಚಿಕಿತ್ಸೆಯಿಂದ ಗುಣಮುಖತೆ ಸಾಧ್ಯ.
Last Updated 3 ಫೆಬ್ರುವರಿ 2026, 4:40 IST
ಸಿರವಾರ| ಕುಷ್ಠರೋಗಿಗಳು ಶಾಪಗ್ರಸ್ತರಲ್ಲ: ಮಲ್ಲಿಕಾರ್ಜುನ ರೆಡ್ಡಿ
ADVERTISEMENT

ವಿಶ್ವಕರ್ಮರನ್ನು ಎಸ್‌ಟಿ ಪಟ್ಟಿಗೆ ಸೇರಿಸಿ: ಕೆ.ಪಿ.ನಂಜುಂಡಿ ಒತ್ತಾಯ

ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಎಸ್‌ಟಿ ಪಟ್ಟಿಗೆ ವಿಶ್ವಕರ್ಮರನ್ನು ಸೇರಿಸಬೇಕೆಂದು ಒತ್ತಾಯಿಸಿದರು. ರಾಜ್ಯಾದ್ಯಂತ 41 ಪಂಗಡಗಳ ಪ್ರಮಾಣ ಪತ್ರ, ಧಾರ್ಮಿಕ ಕ್ಷೇತ್ರ ಅಭಿವೃದ್ಧಿ, ಹಂಪಿಯಲ್ಲಿ ಗೌರವದ ಕೊರತೆ ಕುರಿತ ಅಂಶ ಪ್ರಸ್ತಾಪ.
Last Updated 3 ಫೆಬ್ರುವರಿ 2026, 4:40 IST
ವಿಶ್ವಕರ್ಮರನ್ನು ಎಸ್‌ಟಿ ಪಟ್ಟಿಗೆ ಸೇರಿಸಿ: ಕೆ.ಪಿ.ನಂಜುಂಡಿ ಒತ್ತಾಯ

ರಾಯಚೂರು| ಮಾಚಿದೇವರ ಸನ್ಮಾರ್ಗದಲ್ಲಿ ಸಾಗಿ: ಪರಮೇಶ್ವರ ಸಾಲಿಮಠ

ರಾಯಚೂರಿನಲ್ಲಿ ಮಡಿವಾಳ ಮಾಚಿದೇವ ಜಯಂತಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಡಾ. ಪರಮೇಶ್ವರ ಸಾಲಿಮಠ ಸಮ ಸಮಾಜಿಕ ನಿರ್ಮಾಣಕ್ಕೆ ಮಾಚಿದೇವರ ಆದರ್ಶದ ಪ್ರಾಮುಖ್ಯತೆಯನ್ನು ವಿವರಿಸಿದರು. ಮೆರವಣಿಗೆ ಹಾಗೂ ವಿವಿಧ ಗಣ್ಯರ ಉಪಸ್ಥಿತಿಯೊಂದಿಗೆ ಜಯಂತಿ ಆಚರಣೆ.
Last Updated 3 ಫೆಬ್ರುವರಿ 2026, 4:40 IST
ರಾಯಚೂರು| ಮಾಚಿದೇವರ ಸನ್ಮಾರ್ಗದಲ್ಲಿ ಸಾಗಿ: ಪರಮೇಶ್ವರ ಸಾಲಿಮಠ

ಹಟ್ಟಿ ಚಿನ್ನದ ಗಣಿ| ಕಾರ್ಮಿಕರ ಬೇಡಿಕೆ ಈಡೇರಿಸದಿದ್ದರೆ ಕಂಪನಿ ಬಂದ್: ಎಸ್.ಎಂ.ಶಫಿ

ಹಟ್ಟಿ ಚಿನ್ನದ ಗಣಿಯ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಹೋರಾಟದ ಉಗುರು ತೀರಿದ್ದಾರೆ. ಕಾರ್ಮಿಕ ಸಂಘದ ಎಚ್ಚರಿಕೆ ಪ್ರಕಾರ, ಫೆ.12ರೊಳಗೆ ಬೇಡಿಕೆ ಈಡೇರಿಸದಿದ್ದರೆ ಕಂಪನಿ ಬಂದ್ ಮಾಡಲು ನಿರ್ಧಾರ.
Last Updated 3 ಫೆಬ್ರುವರಿ 2026, 4:40 IST
ಹಟ್ಟಿ ಚಿನ್ನದ ಗಣಿ| ಕಾರ್ಮಿಕರ ಬೇಡಿಕೆ ಈಡೇರಿಸದಿದ್ದರೆ ಕಂಪನಿ ಬಂದ್: ಎಸ್.ಎಂ.ಶಫಿ
ADVERTISEMENT
ADVERTISEMENT
ADVERTISEMENT