ಸೋಮವಾರ, 2 ಫೆಬ್ರುವರಿ 2026
×
ADVERTISEMENT

ರಾಯಚೂರು (ಜಿಲ್ಲೆ)

ADVERTISEMENT

ಬಿಸಿಲೂರಿಗೆ ಬಂದಿಳಿದ ಕೀಟ ಲೋಕ: ಚೇಳಿನ ವಿರಾಟ್‌ ರೂಪಕ್ಕೆ ಮಕ್ಕಳು ಬೆರಗು

Makkala Habba: ರಾಯಚೂರು ಉತ್ಸವದ ಅಂಗವಾಗಿ ಆಯೋಜಿಸಿರುವ 'ಮಕ್ಕಳ ಹಬ್ಬ'ದಲ್ಲಿ ಮೈಸೂರಿನಿಂದ ಬಂದಿರುವ ರೊಬೊಟಿಕ್ ಕೀಟಗಳು ಆಕರ್ಷಣೀಯವಾಗಿವೆ. ಬೃಹತ್ ಚೇಳು ಹಾಗೂ ಕೀಟಲೋಕ ಕಂಡು ಮಕ್ಕಳು ಬೆರಗಾಗಿದ್ದಾರೆ.
Last Updated 2 ಫೆಬ್ರುವರಿ 2026, 3:08 IST
ಬಿಸಿಲೂರಿಗೆ ಬಂದಿಳಿದ ಕೀಟ ಲೋಕ: ಚೇಳಿನ ವಿರಾಟ್‌ ರೂಪಕ್ಕೆ ಮಕ್ಕಳು ಬೆರಗು

ಸಿಂಧನೂರು: ಲಕ್ಷ್ಮಿ ಬಂಡೆ ರಂಗನಾಥ ಮಹಾರಥೋತ್ಸವ

Lakshmi Bande Ranganatha Jatre: ಸಿಂಧನೂರು ತಾಲ್ಲೂಕಿನ ರೌಡಕುಂದ ಗ್ರಾಮದ ಲಕ್ಷ್ಮಿ ಬಂಡೆ ರಂಗನಾಥ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ಮಹಾ ರಥೋತ್ಸವವು ಭಾನುವಾರ ಸಾವಿರಾರು ಭಕ್ತರ ಮಧ್ಯೆ ಅದ್ದೂರಿಯಾಗಿ ಜರುಗಿತು.
Last Updated 2 ಫೆಬ್ರುವರಿ 2026, 3:08 IST
ಸಿಂಧನೂರು: ಲಕ್ಷ್ಮಿ ಬಂಡೆ ರಂಗನಾಥ ಮಹಾರಥೋತ್ಸವ

ಮಸ್ಕಿ: ‘ಮಲ್ಲಯ್ಯ’ನ ಮಹಾ ರಥೋತ್ಸವ ಅದ್ದೂರಿ

Mallikarjuna Swamy Rathotsava: ಎರಡನೇ ಶ್ರೀಶೈಲ ಕ್ಷೇತ್ರವೆಂದು ಖ್ಯಾತಿ ಪಡೆದ ಮಸ್ಕಿ ಪಟ್ಟಣದಲ್ಲಿ ಮಲ್ಲಯ್ಯ ಜಾತ್ರೆಯ ಅಂಗವಾಗಿ ಭಾನುವಾರ ಮಹಾ ರಥೋತ್ಸವ ಭಕ್ತಿಭಾವ ಹಾಗೂ ವೈಭವದಿಂದ ಅದ್ದೂರಿಯಾಗಿ ನಡೆಯಿತು.
Last Updated 2 ಫೆಬ್ರುವರಿ 2026, 3:06 IST
ಮಸ್ಕಿ: ‘ಮಲ್ಲಯ್ಯ’ನ ಮಹಾ ರಥೋತ್ಸವ ಅದ್ದೂರಿ

ರಾಯಚೂರು | ಜಾತ್ಯತೀತ ಮಠ ನಿರ್ಮಾಣವಾಗಲಿ: ಮುಖ್ಯಮಂತ್ರಿ ಸಿದ್ಧರಾಮಯ್ಯ

Siddaramaiah Speech: ‘ಜಾತ್ಯತೀತ ಮಠ ನಿರ್ಮಾಣವಾಗಬೇಕು. ಮನುಷ್ಯರನ್ನೆಲ್ಲಾ ಒಂದುಗೂಡಿಸಬೇಕು’ ಎಂದು ತಿಂಥಣಿ ಬ್ರಿಜ್ ಶಾಖಾ ಮಠದಲ್ಲಿ ನಡೆದ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ ಪುಣ್ಯಾರಾಧನೆಯಲ್ಲಿ ಸಿಎಂ ಹೇಳಿದರು.
Last Updated 2 ಫೆಬ್ರುವರಿ 2026, 3:04 IST
ರಾಯಚೂರು | ಜಾತ್ಯತೀತ  ಮಠ ನಿರ್ಮಾಣವಾಗಲಿ: ಮುಖ್ಯಮಂತ್ರಿ ಸಿದ್ಧರಾಮಯ್ಯ

ರಾಯಚೂರು ಉತ್ಸವದ ಜ್ಯೋತಿ ರಥಯಾತ್ರೆಗೆ ಚಾಲನೆ

Raichur District Festival: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಅಂಗವಾಗಿ ಜಿಲ್ಲಾಡಳಿತ ರೂಪಿಸಿರುವ ಜ್ಯೋತಿ ರಥಯಾತ್ರೆಗೆ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ನಿತೀಶ್ ಕೆ ಯಾತ್ರೆಗೆ ಚಾಲನೆ ನೀಡಿದರು.
Last Updated 2 ಫೆಬ್ರುವರಿ 2026, 3:03 IST
ರಾಯಚೂರು ಉತ್ಸವದ ಜ್ಯೋತಿ ರಥಯಾತ್ರೆಗೆ ಚಾಲನೆ

ಬಜೆಟ್‌ನಲ್ಲಿ ಘೋಷಣೆಯಾಗದ ಏಮ್ಸ್: ರಾಯಚೂರು ಜಿಲ್ಲೆಯ ಜನರಿಗೆ ನಿರಾಶೆ

Union Budget 2026: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದೆ. ಈ ಬಾರಿಯಾದರೂ ಹಿಂದುಳಿದ ಜಿಲ್ಲೆಗೆ ಏಮ್ಸ್ ದೊರಕಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.
Last Updated 2 ಫೆಬ್ರುವರಿ 2026, 3:03 IST
ಬಜೆಟ್‌ನಲ್ಲಿ ಘೋಷಣೆಯಾಗದ ಏಮ್ಸ್: ರಾಯಚೂರು ಜಿಲ್ಲೆಯ ಜನರಿಗೆ ನಿರಾಶೆ

‘ಸಮಯಕ್ಕೆ ಕಚೇರಿಗೆ ಬಾರದವರ ವಿರುದ್ಧ ಕ್ರಮ’

ಸರ್ಕಾರಿ ಕಚೇರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ ಭೇಟಿ: ಪರಿಶೀಲನೆ
Last Updated 1 ಫೆಬ್ರುವರಿ 2026, 5:56 IST
‘ಸಮಯಕ್ಕೆ ಕಚೇರಿಗೆ ಬಾರದವರ ವಿರುದ್ಧ ಕ್ರಮ’
ADVERTISEMENT

‘ಬಾಲ್ಯ ವಿವಾಹವು ಅತ್ಯಂತ ಕೆಟ್ಟ ಪಿಡುಗು’

ಹಿರಿಯ ಶ್ರೇಣಿ ಸೆಷನ್ಸ್‌ ನ್ಯಾಯಾಧೀಶ ಎಚ್.ಎ.ಸಾತ್ವಿಕ್ ಹೇಳಿಕೆ
Last Updated 1 ಫೆಬ್ರುವರಿ 2026, 5:55 IST
‘ಬಾಲ್ಯ ವಿವಾಹವು ಅತ್ಯಂತ ಕೆಟ್ಟ ಪಿಡುಗು’

‘ಸುರಕ್ಷತೆಗಾಗಿ ಸಂಚಾರ ನಿಯಮ ಪಾಲಿಸಿ’

ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಹೆಲ್ಮೆಟ್ ವಿತರಣೆ: ಜಿಲ್ಲಾಧಿಕಾರಿ
Last Updated 1 ಫೆಬ್ರುವರಿ 2026, 5:55 IST
‘ಸುರಕ್ಷತೆಗಾಗಿ ಸಂಚಾರ ನಿಯಮ ಪಾಲಿಸಿ’

‘ಪಂಚ ಪರಿವರ್ತನ ಸಂಕಲ್ಪ ಅಭಿಯಾನ’

ಧರ್ಮ ಜಾಗರಣ ಮಂಚ್‌ನ ಪ್ರಾಂತ ಪ್ರಚಾರಕ ದತ್ತಾತ್ರೇಯ ನಾಯಕ ಹೇಳಿಕೆ
Last Updated 1 ಫೆಬ್ರುವರಿ 2026, 5:54 IST
‘ಪಂಚ ಪರಿವರ್ತನ ಸಂಕಲ್ಪ ಅಭಿಯಾನ’
ADVERTISEMENT
ADVERTISEMENT
ADVERTISEMENT