ಶುಕ್ರವಾರ, 16 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಯಚೂರು (ಜಿಲ್ಲೆ)

ADVERTISEMENT

ಅಗ್ನಿ ಅಪಘಾತದಲ್ಲಿ ಸಂಪೂರ್ಣವಾಗಿ ಸುಟ್ಟುಹೋದ ಪೇಂಟ್ ಅಂಗಡಿ

Paint Shop Fire: ಮಾನ್ವಿಯ ಬಸವ ವೃತ್ತದ ಬಳಿ ಇರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪೇಂಟ್ಸ್ ಅಂಗಡಿಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಅಗ್ನಿ ಅಪಘಾತದಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಸಂಪೂರ್ಣ ಸುಟ್ಟುಹೋಗಿವೆ.
Last Updated 16 ಜನವರಿ 2026, 10:47 IST
ಅಗ್ನಿ ಅಪಘಾತದಲ್ಲಿ ಸಂಪೂರ್ಣವಾಗಿ ಸುಟ್ಟುಹೋದ ಪೇಂಟ್ ಅಂಗಡಿ

ಮನರೇಗಾಕ್ಕೆ ಶ್ರೀರಾಮಚಂದ್ರ ಅಲ್ಲ, ನಾಥೂರಾಮನ ಹೆಸರು: ಸಚಿವ ಶರಣ ಪ್ರಕಾಶ ವಾಗ್ದಾಳಿ

MNREGA Policy Criticism: ಮನರೇಗಾ ಯೋಜನೆಗೆ ನಾಥೂರಾಮ್ ಗೋಡ್ಸೆ ತತ್ವಗಳನ್ನು ಬಳಸಲು ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಸಚಿವ ಶರಣ ಪ್ರಕಾಶ ಪಾಟೀಲ ಆರೋಪಿಸಿದರು. ಅವರು ಯೋಜನೆಯ ಬದಲಾವಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Last Updated 16 ಜನವರಿ 2026, 10:04 IST
ಮನರೇಗಾಕ್ಕೆ ಶ್ರೀರಾಮಚಂದ್ರ ಅಲ್ಲ, ನಾಥೂರಾಮನ ಹೆಸರು: ಸಚಿವ ಶರಣ ಪ್ರಕಾಶ ವಾಗ್ದಾಳಿ

ರಂಗಭೂಮಿ ಕಲೆ ಉಳಿಸಲು ಪ್ರೋತ್ಸಾಹ ಅಗತ್ಯ: ಪತ್ರಕರ್ತ ಶಿವರಾಜ ಕೆಂಭಾವಿ

Drama Promotion: ಲಿಂಗಸುಗೂರು: ‘ನಾಟಕ ರಂಗಭೂಮಿಯಲ್ಲಿ ಜೀವಂತ ಕಲೆ ಅಡಗಿದ್ದು, ಅದನ್ನು ಉಳಿಸಿ–ಬೆಳೆಸುವ ಕೆಲಸ ಎಲ್ಲೆಡೆ ನಡೆಯಬೇಕಿದೆ’ ಎಂದು ಪತ್ರಕರ್ತ ಶಿವರಾಜ ಕೆಂಭಾವಿ ಹೇಳಿದರು. ತಾಲ್ಲೂಕಿನ ಆನಾಹೊಸೂರು ಗ್ರಾಮದಲ್ಲಿ ನಡೆದ ನಾಟಕೋತ್ಸವದಲ್ಲಿ ಅವರು ಮಾತನಾಡಿದರು.
Last Updated 16 ಜನವರಿ 2026, 7:08 IST
ರಂಗಭೂಮಿ ಕಲೆ ಉಳಿಸಲು ಪ್ರೋತ್ಸಾಹ ಅಗತ್ಯ: ಪತ್ರಕರ್ತ ಶಿವರಾಜ ಕೆಂಭಾವಿ

ಸಂಕ್ರಾಂತಿ ಸ್ನಾನ: ಇಬ್ಬರು ಸಾವು

Tungabhadra River Drowning: ಮಾನ್ವಿ (ರಾಯಚೂರು ಜಿಲ್ಲೆ): ತಾಲ್ಲೂಕಿನ ಚೀಕಲಪರ್ವಿ ಗ್ರಾಮದಲ್ಲಿ ಗುರುವಾರ ಸಂಕ್ರಾಂತಿ ಹಬ್ಬದ ನಿಮಿತ್ತ ಪುಣ್ಯಸ್ನಾನಕ್ಕಾಗಿ ತುಂಗಭದ್ರಾ ನದಿಗೆ ಇಳಿದಿದ್ದ ಯುವಕ ನೀರುಪಾಲಾಗಿದ್ದಾರೆ.
Last Updated 16 ಜನವರಿ 2026, 7:06 IST
ಸಂಕ್ರಾಂತಿ ಸ್ನಾನ: ಇಬ್ಬರು ಸಾವು

ನೀರಿನ ಸಮಸ್ಯೆಯಾದರೆ ಅಧಿಕಾರಿಗಳೇ ಹೊಣೆ: ಖಡಕ್ ಎಚ್ಚರಿಕೆ

ತಾಲ್ಲೂಕು ಮಟ್ಟದ ಅಧಿಕಾರಿಗಳ, ಗ್ರಾಮ ಪಂಚಾಯಿತಿ ಪಿಡಿಒಗಳ ಸಭೆ
Last Updated 16 ಜನವರಿ 2026, 7:05 IST
ನೀರಿನ ಸಮಸ್ಯೆಯಾದರೆ ಅಧಿಕಾರಿಗಳೇ ಹೊಣೆ: ಖಡಕ್ ಎಚ್ಚರಿಕೆ

ಪಂಚಭೂತಗಳಲ್ಲಿ ಸಿದ್ದರಾಮನಂದ ಸ್ವಾಮೀಜಿ ಲೀನ

ಸಾವಿರಾರು ಸಂಖ್ಯೆಯಲ್ಲಿ ಶ್ರೀಗಳ ಅಂತಿಮ ದರ್ಶನ ಪಡೆದ ಭಕ್ತರು
Last Updated 16 ಜನವರಿ 2026, 7:03 IST
ಪಂಚಭೂತಗಳಲ್ಲಿ ಸಿದ್ದರಾಮನಂದ ಸ್ವಾಮೀಜಿ ಲೀನ

ರಾಯಚೂರು: ಬೆಳಿಗ್ಗೆ ಪುಣ್ಯಸ್ನಾನ, ಸಂಜೆ ಎಳ್ಳು–ಬೆಲ್ಲ ಹಂಚಿಕೆ

ಮನೆಯಂಗಳದಲ್ಲಿ ಆಕರ್ಷಕ ರಂಗೋಲಿ ಚಿತ್ತಾರ: ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದ ಜನ
Last Updated 16 ಜನವರಿ 2026, 7:00 IST
ರಾಯಚೂರು: ಬೆಳಿಗ್ಗೆ ಪುಣ್ಯಸ್ನಾನ, ಸಂಜೆ ಎಳ್ಳು–ಬೆಲ್ಲ ಹಂಚಿಕೆ
ADVERTISEMENT

ಸಂಕ್ರಮಣ: ಸ್ನೇಹ ಬೆಸೆದ ಎಳ್ಳು ಬೆಲ್ಲ

ದೇಗುಲಗಳಲ್ಲಿ ಅಭಿಷೇಕ, ವಿಶೇಷ ಪೂಜೆ
Last Updated 16 ಜನವರಿ 2026, 6:56 IST
ಸಂಕ್ರಮಣ: ಸ್ನೇಹ ಬೆಸೆದ ಎಳ್ಳು ಬೆಲ್ಲ

ಉತ್ತರ ಕರ್ನಾಟಕದ ವಿವಿಧೆಡೆ ನೀರಿನಲ್ಲಿ ಮುಳುಗಿ 6 ಮಂದಿ ಸಾವು

North Karnataka Tragedy: ಉತ್ತರ ಕರ್ನಾಟಕದ ವಿವಿಧೆಡೆ ಗುರುವಾರ ಸಂಭವಿಸಿದ ಪ್ರತ್ಯೇಕ ಘಟನೆಗಳಲ್ಲಿ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬಾಗಲಕೋಟೆ, ಹಾವೇರಿ, ದಾಂಡೇಲಿ, ಮಾನ್ವಿ ಮತ್ತು ಶಹಾಬಾದ್‌ನಲ್ಲಿ ಈ ದುರ್ಘಟನೆಗಳು ಸಂಭವಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 15 ಜನವರಿ 2026, 17:51 IST
ಉತ್ತರ ಕರ್ನಾಟಕದ ವಿವಿಧೆಡೆ ನೀರಿನಲ್ಲಿ ಮುಳುಗಿ 6 ಮಂದಿ ಸಾವು

ರಾಯಚೂರು ಉತ್ಸವ ಮುಂದೂಡಿಕೆ

Raichur District Festival: ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ದಿನಾಂಕವನ್ನು ಮುಂದೂಡಲಾಗಿದೆ.
Last Updated 15 ಜನವರಿ 2026, 15:22 IST
ರಾಯಚೂರು ಉತ್ಸವ ಮುಂದೂಡಿಕೆ
ADVERTISEMENT
ADVERTISEMENT
ADVERTISEMENT