ಬುಧವಾರ, 7 ಜನವರಿ 2026
×
ADVERTISEMENT
Prajavani Newspaper
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ePaper on Smartphone
ಇಂದಿನ ಈ-ಪತ್ರಿಕೆ ಓದಿ

ರಾಯಚೂರು (ಜಿಲ್ಲೆ)

ADVERTISEMENT

ಲಿಂಗಸುಗೂರು| ನಿಧಾನಗತಿಯ ಕಾಮಗಾರಿ: ಸವಾರರಿಗೆ ಕಿರಿ ಕಿರಿ

ಅರ್ಧಕ್ಕೆ ನಿಂತ ಬೀದರ್‌–ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ
Last Updated 7 ಜನವರಿ 2026, 6:01 IST
ಲಿಂಗಸುಗೂರು| ನಿಧಾನಗತಿಯ ಕಾಮಗಾರಿ: ಸವಾರರಿಗೆ ಕಿರಿ ಕಿರಿ

ರಾಯಚೂರು|ಮೂರನೇ ತರಗತಿಯ ವಿದ್ಯಾರ್ಥಿಗೆ ಥಳಿತ: ಅತಿಥಿ ಶಿಕ್ಷಕಿ ಕೆಲಸದಿಂದ ಬಿಡುಗಡೆ

Teacher Dismissed: ಜಾಲಹಳ್ಳಿ: ಗಲಗ ಗ್ರಾಮದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಥಳಿಸಿದ ಆರೋಪದ ಮೇಲೆ ಅತಿಥಿ ಶಿಕ್ಷಕಿ ಹರ್ಷಿಯಾ ತಸ್ಕಿನ್ ಅವರನ್ನು ಕೆಲಸದಿಂದ ಬಿಡುಗಡೆ ಮಾಡಲಾಗಿದೆ.
Last Updated 7 ಜನವರಿ 2026, 6:01 IST
ರಾಯಚೂರು|ಮೂರನೇ ತರಗತಿಯ ವಿದ್ಯಾರ್ಥಿಗೆ ಥಳಿತ: ಅತಿಥಿ ಶಿಕ್ಷಕಿ ಕೆಲಸದಿಂದ ಬಿಡುಗಡೆ

ಮಾರ್ಚ್‌ ಅಂತ್ಯದೊಳಗೆ ನಿಗದಿತ ಗುರಿ ಸಾಧಿಸಿ: ತಾ.ಪಂ ಆಡಳಿತಾಧಿಕಾರಿ ಡಾ.ವಿಜಯಶಂಕರ

Government Progress Review: ಲಿಂಗಸುಗೂರು: ‘ಮಾರ್ಚ್‌ ಅಂತ್ಯದೊಳಗೆ ಇಲಾಖೆಗೆ ನೀಡಿರುವ ಗುರಿ ಸಾಧಿಸುವತ್ತ ಗಮನ ಹರಿಸಬೇಕು’ ಎಂದು ತಾ.ಪಂ ಆಡಳಿತಾಧಿಕಾರಿ ಡಾ.ವಿಜಯಶಂಕರ ಅವರು ಮಂಗಳವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
Last Updated 7 ಜನವರಿ 2026, 6:01 IST
ಮಾರ್ಚ್‌ ಅಂತ್ಯದೊಳಗೆ ನಿಗದಿತ ಗುರಿ ಸಾಧಿಸಿ: ತಾ.ಪಂ ಆಡಳಿತಾಧಿಕಾರಿ ಡಾ.ವಿಜಯಶಂಕರ

ಹಟ್ಟಿ ಚಿನ್ನದ ಗಣಿ| ಈಡೇರದ ಭರವಸೆ: ಗ್ರಾ.ಪಂ ಕಟ್ಟಡಕ್ಕೆ ಬೀಗ

ಪೈದೊಡ್ಡಿ ಗ್ರಾಮದ ವಾಲ್ಮೀಕಿ ಭವನದ ಕಟ್ಟಡಕ್ಕೆ ಸ್ಥಳಾಂತರ
Last Updated 7 ಜನವರಿ 2026, 6:01 IST
ಹಟ್ಟಿ ಚಿನ್ನದ ಗಣಿ| ಈಡೇರದ ಭರವಸೆ: ಗ್ರಾ.ಪಂ ಕಟ್ಟಡಕ್ಕೆ ಬೀಗ

ಹಾಲಾಪುರ ನಾಡ ಕಚೇರಿ: ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದ ಅಧಿಕಾರಿಗಳು

ನಿತ್ಯ ಕಾದು ಕಾದು ಬೇಸತ್ತು ವಾಪ‍‍ಸಾಗುತ್ತಿರುವ ಜನರು
Last Updated 7 ಜನವರಿ 2026, 6:01 IST
ಹಾಲಾಪುರ ನಾಡ ಕಚೇರಿ: ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದ ಅಧಿಕಾರಿಗಳು

ಸಿಂಧನೂರು: ಅಂಬಾಮಠದಲ್ಲಿ ಅದ್ಧೂರಿ ಕುಂಭೋತ್ಸವ

Religious Celebration: ಸಿಂಧನೂರು: ತಾಲ್ಲೂಕಿನ ಅಂಬಾಮಠದ ಅಂಬಾದೇವಿ ದೇವಸ್ಥಾನದಲ್ಲಿ ಮಂಗಳವಾರ ಕುಂಭೋತ್ಸವ ಅದ್ಧೂರಿಯಾಗಿ ಜರುಗಿತು. ಬೆಳಿಗ್ಗೆ ವಿಶೇಷ ಪೂಜೆ, ಅಲಂಕಾರ, ಪಲ್ಲಕ್ಕಿ ಉತ್ಸವ ಹಾಗೂ ಮೆರವಣಿಗೆ ನೆರವೇರಿದವು.
Last Updated 7 ಜನವರಿ 2026, 6:01 IST
ಸಿಂಧನೂರು: ಅಂಬಾಮಠದಲ್ಲಿ ಅದ್ಧೂರಿ ಕುಂಭೋತ್ಸವ

BJP ಸರ್ಕಾರದ ಅಂಜುಬುರುಕ ನೀತಿಗೆ ಖಂಡನೆ: ಟ್ರಂಪ್ ಪ್ರತಿಕೃತಿ ದಹಿಸಿದ CPIM‌

Venezuela Crisis: ರಾಯಚೂರಿನಲ್ಲಿ ಸಿಪಿಐ(ಎಂ) ಲಿಬರೇಶನ್ ಕಾರ್ಯಕರ್ತರು ವೆನೆಜುವೆಲಾ ಮೇಲೆ ಅಮೆರಿಕದ ಆಕ್ರಮಣ ಹಾಗೂ ಮೋದಿ ಸರ್ಕಾರದ ನಿಲುವಿಗೆ ವಿರೋಧ ವ್ಯಕ್ತಪಡಿಸಿ ಟ್ರಂಪ್ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ನಡೆಸಿದರು.
Last Updated 6 ಜನವರಿ 2026, 9:59 IST
BJP ಸರ್ಕಾರದ ಅಂಜುಬುರುಕ ನೀತಿಗೆ ಖಂಡನೆ: ಟ್ರಂಪ್ ಪ್ರತಿಕೃತಿ ದಹಿಸಿದ CPIM‌
ADVERTISEMENT

ಸಿಂಧನೂರು | ‘ವಿದ್ಯಾರ್ಥಿ ರಥ’ ಬಸ್‍ಗಳ ಸಂಚಾರ ಶುರು

Education Transport: ಸಿಂಧನೂರು: ಗ್ರಾಮೀಣ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಂಚಾರಕ್ಕಾಗಿ ಪ್ರತ್ಯೇಕವಾಗಿ 14 ಬಸ್‍ಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದ್ದು, ಶಾಸಕರು ಹಂಪನಗೌಡ ಬಾದರ್ಲಿ ಉದ್ಘಾಟನೆ ನಡೆಸಿದರು.
Last Updated 6 ಜನವರಿ 2026, 4:40 IST
ಸಿಂಧನೂರು | ‘ವಿದ್ಯಾರ್ಥಿ ರಥ’ ಬಸ್‍ಗಳ ಸಂಚಾರ ಶುರು

ದೇವದುರ್ಗ | ಅಂಕದ ಜತೆಗೆ ವಿನಯವೂ ಬೇಕು

School Cultural Program: ದೇವದುರ್ಗದಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕವ್ವಾಲಿ, ನೃತ್ಯ, ಜಾನಪದ, ರಂಗಭೂಷಣ ಮತ್ತು ಕಲಾಕೃತಿಗಳಲ್ಲಿ ಭಾಗವಹಿಸಿ ಪ್ರತಿಭೆ ಪ್ರದರ್ಶಿಸಿದರು.
Last Updated 6 ಜನವರಿ 2026, 4:35 IST
ದೇವದುರ್ಗ | ಅಂಕದ ಜತೆಗೆ ವಿನಯವೂ ಬೇಕು

ಸಿರವಾರ | ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ

Housing Development: ಸಿರವಾರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಯೋಜನೆಯಡಿ ನಿರ್ಗತಿಕರಿಗೆ ಉಚಿತ ಮನೆ ನಿರ್ಮಾಣಕ್ಕೆ ಜಿಲ್ಲಾ ಯೋಜನಾ ನಿರ್ದೇಶಕ ರಾಘವೇಂದ್ರ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
Last Updated 6 ಜನವರಿ 2026, 4:32 IST
ಸಿರವಾರ | ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ
ADVERTISEMENT
ADVERTISEMENT
ADVERTISEMENT