ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಹೆಚ್ಚು ಓದಿದ ಸುದ್ದಿ

ADVERTISEMENT

ಚಿನಕುರುಳಿ: ಗುರುವಾರ, 18 ಡಿಸೆಂಬರ್ 2025

ಚಿನಕುರುಳಿ: ಗುರುವಾರ, 18 ಡಿಸೆಂಬರ್ 2025
Last Updated 17 ಡಿಸೆಂಬರ್ 2025, 23:30 IST
ಚಿನಕುರುಳಿ: ಗುರುವಾರ, 18 ಡಿಸೆಂಬರ್ 2025

ಚುರುಮುರಿ: ಪಿಪಿಎಲ್ ಹರಾಜು!

Political Commentary: ‘ಐಪಿಎಲ್ ಆಟಗಾರರನ್ನು ಹರಾಜು ಹಾಕುವಂತೆ ನಮ್ ರಾಜಕಾರಣಿಗಳನ್ನೂ ಹರಾಜು ಹಾಕಿದರೆ ಹೇಗಿರುತ್ತೆ ರೀ…’ ಪೇಪರ್ ಓದುತ್ತಾ ಕೇಳಿದಳು ಹೆಂಡತಿ.
Last Updated 18 ಡಿಸೆಂಬರ್ 2025, 0:30 IST
ಚುರುಮುರಿ: ಪಿಪಿಎಲ್ ಹರಾಜು!

ಎಳ್ಳು ಅಮಾವಾಸ್ಯೆ ದಿನದಂದು ಈ ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತಾರೆ ಜ್ಯೋತಿಷಿ

Ellu Amavasya rules: ವರ್ಷಾಂತ್ಯದಲ್ಲಿ ಬರುವ ಅಮಾವಾಸ್ಯೆಯನ್ನು ಎಳ್ಳು ಅಮಾವಾಸ್ಯೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಲಕ್ಷ್ಮೀ ದೇವಿ ಆರಾಧನೆ, ದಾನ ಧರ್ಮ ಮತ್ತು ಕೆಲವು ನಿಯಮಗಳನ್ನು ಪಾಲಿಸುವುದರಿಂದ ಶನಿದೋಷ ಹಾಗೂ ಪಿತೃ ದೋಷ ನಿವಾರಣೆಯಾಗುತ್ತದೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ.
Last Updated 18 ಡಿಸೆಂಬರ್ 2025, 7:35 IST
ಎಳ್ಳು ಅಮಾವಾಸ್ಯೆ ದಿನದಂದು ಈ ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತಾರೆ ಜ್ಯೋತಿಷಿ

ನಿವೃತ್ತಿ ಅಂಚಿನಲ್ಲಿರುವ ನ್ಯಾಯಧೀಶರು ಹೆಚ್ಚು ಆದೇಶ ಹೊರಡಿಸುವುದು ಸರಿಯಲ್ಲ: SC

ನ್ಯಾಯಾಧೀಶರು ನಿವೃತ್ತಿ ಅಂಚಿಗೆ ಬಂದಾಗ ಹೆಚ್ಚೆಚ್ಚು ಆದೇಶಗಳನ್ನು ಹೊರಡಿಸುವ ಪ್ರವೃತ್ತಿ ಬೆಳೆಯುತ್ತಿರುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿದೆ.
Last Updated 18 ಡಿಸೆಂಬರ್ 2025, 14:10 IST
ನಿವೃತ್ತಿ ಅಂಚಿನಲ್ಲಿರುವ ನ್ಯಾಯಧೀಶರು ಹೆಚ್ಚು ಆದೇಶ ಹೊರಡಿಸುವುದು ಸರಿಯಲ್ಲ: SC

ಅವರ‍‍‍ಪ್ಪನ ಹೆಸರೂ ಕೆಡಿಸಿದ, ಅವನೊಬ್ಬ ಕಲೆಕ್ಷನ್‌ ಕಿಂಗ್‌; BYV ಬಗ್ಗೆ ಡಿಕೆ ಗರಂ

Karnataka Political Clash: ಹೈ ಕಮಾಂಡ್‌ಗಾಗಿ ರಾಜ್ಯ ಸರ್ಕಾರದ ಖಜಾನೆ ಖಾಲಿ ಮಾಡಿದ್ದಾರೆ’ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಆರೋಪಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತೀವ್ರ ಪ್ರತಿಕ್ರಿಯೆ ನೀಡಿ, ವಿಜಯೇಂದ್ರ ಒಬ್ಬ ಕಲೆಕ್ಷನ್‌ ಕಿಂಗ್‌ ಎಂದು ವಾಗ್ದಾಳಿ ನಡೆಸಿದರು.
Last Updated 18 ಡಿಸೆಂಬರ್ 2025, 10:00 IST
ಅವರ‍‍‍ಪ್ಪನ ಹೆಸರೂ ಕೆಡಿಸಿದ, ಅವನೊಬ್ಬ ಕಲೆಕ್ಷನ್‌ ಕಿಂಗ್‌; BYV ಬಗ್ಗೆ ಡಿಕೆ ಗರಂ

45 Movie: ಚೆಲುವೆಯ ನೋಟ ಚೆನ್ನ... ನಾಚಿ ನೀರಾದ ಶಿವಣ್ಣ

Shivanna in Female Role: '45' ಸಿನಿಮಾದ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಉಪೇಂದ್ರ ಹಾಡಿದ ಬಳಿಕ ನಾಚಿದ ಶಿವರಾಜ್‌ಕುಮಾರ್, ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಹೆಣ್ಣಿನ ವೇಷದಲ್ಲಿ ಕಾಣಿಸಿಕೊಳ್ಳುವ ದೃಶ್ಯ ಅಭಿಮಾನಿಗಳನ್ನು ಮಿಡಚಿತು.
Last Updated 16 ಡಿಸೆಂಬರ್ 2025, 23:48 IST
45 Movie:  ಚೆಲುವೆಯ ನೋಟ ಚೆನ್ನ... ನಾಚಿ ನೀರಾದ ಶಿವಣ್ಣ

ಮನೆ ಬಾಡಿಗೆ ಕೇಳಿದ್ದಕ್ಕೆ ಮಾಲಕಿಯನ್ನೇ ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿದ ದಂಪತಿ

Ghaziabad Murder Case: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬಾಡಿಗೆ ಬಾಕಿ ಕೇಳಿದ್ದಕ್ಕೆ ಮನೆ ಮಾಲಕಿಯನ್ನು ದಂಪತಿ ಕೊಂದು, ದೇಹವನ್ನು ತುಂಡು ಮಾಡಿ ಸೂಟ್‌ಕೇಸ್‌ನಲ್ಲಿ ಇಟ್ಟ ಘಟನೆ ಬೆಳಕಿಗೆ ಬಂದಿದೆ.
Last Updated 18 ಡಿಸೆಂಬರ್ 2025, 13:31 IST
ಮನೆ ಬಾಡಿಗೆ ಕೇಳಿದ್ದಕ್ಕೆ ಮಾಲಕಿಯನ್ನೇ ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿದ ದಂಪತಿ
ADVERTISEMENT

ಪಾರಿವಾಳಕ್ಕೆ ಕಾಳು ಹಾಕುವ ಮುನ್ನ ಯೋಚಿಸಿ, ಹಿಕ್ಕೆ ಗಂಭೀರ ಆರೋಗ್ಯ ಸಮಸ್ಯೆ ತಂದೀತು

Health risk from pigeon droppings: ಬೆಂಗಳೂರಿನಲ್ಲಿ ಪಾರಿವಾಳಗಳಿಂದ ಕಾಯಿಲೆಗಳು ಹರಡುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಅವುಗಳಿಗೆ ಆಹಾರ ನೀಡುವುದನ್ನು ನಿಷೇಧಿಸಲಾಗಿದೆ. ಪಾರಿವಾಳದ ಹಿಕ್ಕೆಯಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಗಂಭೀರ ಕಾಯಿಲೆಗಳು ಹರಡುವ ಸಾಧ್ಯತೆ ಇದೆ.
Last Updated 18 ಡಿಸೆಂಬರ್ 2025, 12:34 IST
ಪಾರಿವಾಳಕ್ಕೆ ಕಾಳು ಹಾಕುವ ಮುನ್ನ ಯೋಚಿಸಿ, ಹಿಕ್ಕೆ ಗಂಭೀರ ಆರೋಗ್ಯ ಸಮಸ್ಯೆ ತಂದೀತು

‘KGF’ ಸಹ ನಿರ್ದೇಶಕ ಕೀರ್ತನ್‌ ಅವರ 4 ವರ್ಷದ ಮಗು ಲಿಫ್ಟ್‌ನಲ್ಲಿ ಸಿಲುಕಿ ಸಾವು

KGF Co-Director Son death: ಲಿಫ್ಟ್‌ನಲ್ಲಿ ಸಿಲುಕಿ ಕೆಜಿಎಫ್–2, ಸಲಾರ್ ಸಿನಿಮಾದ ಸಹ ನಿರ್ದೇಶಕ ಕೀರ್ತನ್ ನಾಡಗೌಡ ಅವರ 4 ವರ್ಷದ ಮಗ ಮೃತಪಟ್ಟಿರುವುದಾಗಿ ವರದಿಯಾಗಿದೆ.
Last Updated 18 ಡಿಸೆಂಬರ್ 2025, 14:35 IST
‘KGF’ ಸಹ ನಿರ್ದೇಶಕ ಕೀರ್ತನ್‌ ಅವರ 4 ವರ್ಷದ ಮಗು ಲಿಫ್ಟ್‌ನಲ್ಲಿ ಸಿಲುಕಿ ಸಾವು

ದ್ವೇಷ ಭಾಷಣ ತಡೆ ಮಸೂದೆಗೆ ಅಸ್ತು: ಶಿಕ್ಷೆ ಪ್ರಮಾಣ ಎಷ್ಟು?

Karnataka Assembly Hate Speech: ಸುವರ್ಣ ವಿಧಾನಸೌಧ (ಬೆಳಗಾವಿ): ವಿಧಾನ ಸಭೆಯಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲದ ನಡುವೆಯೇ 'ಕರ್ನಾಟಕ ದ್ವೇಷಭಾಷಣ ಮತ್ತು ದ್ವೇಷಾಪರಾಧಗಳ ಪ್ರತಿಬಂಧಕ ಮಸೂದೆ'ಗೆ ಸರ್ಕಾರವು ಅಂಗೀಕಾರ ಪಡೆಯಿತು.
Last Updated 18 ಡಿಸೆಂಬರ್ 2025, 20:07 IST
ದ್ವೇಷ ಭಾಷಣ ತಡೆ ಮಸೂದೆಗೆ ಅಸ್ತು: ಶಿಕ್ಷೆ ಪ್ರಮಾಣ ಎಷ್ಟು?
ADVERTISEMENT
ADVERTISEMENT
ADVERTISEMENT