‘ಗುಜರಾತ್ನ ಶಾಸಕ ಜಿಗ್ನೇಶ್ ಮೇವಾನಿ, ವಿಜಯಪುರದಲ್ಲಿ 2017ರ ಡಿಸೆಂಬರ್ ಅಂತ್ಯದಲ್ಲಿ ನಡೆದ ದಲಿತ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ನಿಮ್ಮ ಬೆಂಬಲಿಗರೇ ಪ್ರಮುಖ ಆರೋಪಿಗಳಾಗಿದ್ದಾರೆ ಎಂದು ದೂರಿದ್ದಾರಲ್ಲಾ’ ಎಂಬ ಪತ್ರಕರ್ತರ ಪ್ರಶ್ನೆಗೆ ಯತ್ನಾಳ ಮೇಲಿನಂತೆ ಉತ್ತರಿಸುತ್ತಿದ್ದಂತೆ, ಆವಕ್ಕಾಗುವ ಸರದಿ ವರದಿಗಾರರದ್ದಾಗಿತ್ತು.