ಈಗ ತಂಡದ ಸ್ಪಿನ್ ವಿಭಾಗ ಉತ್ತಮವಾಗಿದೆ. ಆದ್ದರಿಂದ ಮತ್ತೆ ತಂಡದಲ್ಲಿ ಸ್ಥಾನ ಗಳಿಸಿ ಮುಂದಿನ ವಿಶ್ವಕಪ್ನಲ್ಲಿ ಆಡುವ ಕನಸು ಕಾಣಬೇಕಾದರೆ ಅಶ್ವಿನ್ ಎದುರು ಭಾರಿ ಸವಾಲು ಇದೆ. ತಮಿಳುನಾಡಿನ ಮತ್ತೊಬ್ಬ ಆಟಗಾರ, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಅವರಿಗೂ ದೇವಧರ್ ಟ್ರೋಫಿ ಟೂರ್ನಿ ಸವಾಲಿನದ್ದಾಗಿದೆ.