ಇದಕ್ಕೂ ಆತಿಥೇಯ ತಂಡದ ವೇಗಿಗಳು ಮೊನಚಿನ ದಾಳಿ ನಡೆಸಿದರು. ಬೆಂಗಳೂರಿನಲ್ಲಿ ಐದು ವಿಕೆಟ್ ಗಳಿಸಿದ್ದ ಮುಕೇಶಕುಮಾರ್, ಜೋ ಕಾರ್ಟರ್(17; 37ಎ, 4x3) ವಿಕೆಟ್ ಪಡೆದು ಸಂಭ್ರಮಿಸಿದರು. ಬೆಂಗಳೂರಿನ ಪಂದ್ಯದಲ್ಲಿ 197 ರನ್ ಗಳಿಸಿದ್ದ ಕಾರ್ಟರ್, 9.5ನೇ ಓವರ್ನಲ್ಲಿ ವಿಕೆಟ್ ಕೀಪರ್ ಕೆ.ಎಸ್.ಭರತ್ಗೆ ಕ್ಯಾಚಿತ್ತು ನಿರ್ಗಮಿಸಿದರು.