ಪಂದ್ಯಕ್ಕೆ ಅಡ್ಡಿಯಾದ ತುಂತುರು ಮಳೆ
ಹುಬ್ಬಳ್ಳಿ: ಶುಕ್ರವಾರ ಮಧ್ಯಹ್ನ 2.44ಕ್ಕೆ ತುಂತುರು ಮಳೆ ಸುರಿಯಿತು. ಹೀಗಾಗಿ ಭಾರತ’ಎ‘ ಹಾಗೂ ನ್ಯೂಜಿಲೆಂಡ್ ’ಎ’ ತಂಡಗಳ ನಡುವಣ ಪಂದ್ಯವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.
ಭಾರತ ’ಎ’ ತಂಡವು 44 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿ ಆಡುತ್ತಿದೆ.
65 ಎಸೆತಗಳಲ್ಲಿ 47 ರನ್ಗಳಿಸಿರುವ ವಿಕೇಟ್ ಕೀಪರ್ ಬ್ಯಾಟ್ಸಮನ್ ಕೆ.ಎಸ್.ಭರತ ಕ್ರೀಸ್ನಲ್ಲಿದ್ದು, 73 ರನ್ ಗಳಿಸಿರುವ ನಾಯಕ ಪ್ರಿಯಾಂಕ್ ಪಾಂಚಾಲ್ ನಾನ್ಸ್ಟ್ರೈಕರ್ನಲ್ಲಿದ್ದಾರೆ.