‘ಐಐಡಬ್ಲ್ಯುಎಂ 2012ರಿಂದ ಗ್ರೀನ್ ವಿಕೆಟ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮೊದಲ ಹಸಿರು ಕ್ರಿಕೆಟ್ ಕ್ರೀಡಾಂಗಣ ಎಂದೆನಿಸಿಕೊಂಡಿದೆ. ಸೋಲಾರ್ ವ್ಯವಸ್ಥೆ, ಮಳೆ ನೀರು ಸಂಗ್ರಹ, ತ್ಯಾಜ್ಯ ನೀರಿನ ಮರುಬಳಕೆ ಮತ್ತು ಜೈವಿಕ ಚೀಲಗಳ ಮರುಬಳಕೆ ವ್ಯವಸ್ಥೆಯನ್ನು ಇಲ್ಲಿ ಜಾರಿಗೆ ತರಲಾಗಿದೆ’ ಎಂದು ಅವರು ಹೇಳಿದ್ದಾರೆ.