ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್; ರಾಜ್ಯ ಸಂಭವನೀಯರ ತಂಡ ಆಯ್ಕೆ

Last Updated 29 ಸೆಪ್ಟೆಂಬರ್ 2022, 20:15 IST
ಅಕ್ಷರ ಗಾತ್ರ

ಬೆಂಗಳೂರು: ವಿನೂ ಮಂಕಡ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಕರ್ನಾಟಕದ 19ವರ್ಷದೊಳಗಿನವರ ಸಂಭವನೀಯರ ತಂಡವನ್ನು ಗುರುವಾರ ಆಯ್ಕೆ ಮಾಡಲಾಗಿದೆ. ತಂಡದ ಆಟಗಾರರು ಅ.1 ರಂದು ಬೆಳಿಗ್ಗೆ 9 ಗಂಟೆಗೆ ಕೆಎಸ್‌ಸಿಎ (ಬಿ) ಮೈದಾನದಲ್ಲಿ ಹಾಜರರಿಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಂಡ: ವಿಶಾಲ್ ಒನತ್, ರೋಹನ್ ಎಂ. ಯರೇಸೀಮಿ, ವಿಜಯರಾಜ್ ಬಿ, ಪ್ರಖರ್ ಚತುರ್ವೇದಿ, ಮನ್ವಂತ್ ಕುಮಾರ್, ಧ್ರುವ ಪ್ರಭಾಕರ್, ರಾಜವೀರ್ ವಾದ್ವಾ, ಎಸ್.ಪಿ. ಶ್ರೇಯಸ್, ಹಾರ್ದಿಕ್ ರಾಜ್, ಆಶಿಶ್ ಮಹೇಶ್ (ವಿಕೆಟ್‌ಕೀಪರ್), ಪಿ. ರಘುವೀರ್ (ವಿಕೆಟ್‌ಕೀಪರ್), ಧೀರಜ್ ಜೆ ಗೌಡ, ಧನುಷ್ ಗೌಡ, ಇಶಾನ್, ಮೊಹಸೀನ್ ಖಾನ್, ರಾಜೇಂದ್ರ ಡಂಗನವರ, ಯಶೋವರ್ಧನ ಪರಂತಾಪ್, ಶತಕ್ ಗುಂಜಾಳ, ಎಂ.ಬಿ. ಶಿವಂ, ಶ್ರೀಧರ್ ಜಗತಾಪ್, ಎಸ್. ಚೈತನ್ಯ, ಎಸ್‌.ಎಚ್. ಸ್ವರೂಪ್, ಸಮರ್ಥ್ ನಾಗರಾಜ್, ನಿಶ್ಚಿತ್ ಪಾಲ್, ಅರ್ಷಿಲ್ ರಾಜೇಂದ್ರ, ಕೆ.ಬಿ. ಪವನ್ (ಕೋಚ್), ಕೆ. ಸಮೀ ಉರ್ ರೆಹಮಾನ್ (ಸ್ಟ್ರೆಂಥ್–ಕಂಡಿಷನಿಂಗ್), ಪಿ. ವೃಷಭ್ (ಫಿಸಿಯೊ), ಎಸ್‌.ಎ. ಸತೀಶ್ (ಮ್ಯಾನೇಜರ್), ಕಿರಣ ಕುಡ್ತರಕರ್ (ವಿಡಿಯೊ ಅನಾಲಿಸ್ಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT