<p><strong>ಬೆಂಗಳೂರು: </strong>ಎಸ್.ವಿಶಾಲ್ ಕುಮಾರ್ (38ಕ್ಕೆ5) ಅವರ ಮೊನಚಿನ ದಾಳಿ ಮತ್ತು ಎಸ್.ಚೈತನ್ಯ (ಔಟಾಗದೆ 83; 97ಎ, 4ಬೌಂ, 4ಸಿ) ಗಳಿಸಿದ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ ವಿಜಯ್ ಮರ್ಚಂಟ್ ಟ್ರೋಫಿ 16 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಆಂಧ್ರ ಎದುರಿನ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದೆ.</p>.<p>ಆಂಧ್ರಪ್ರದೇಶದ ಒಂಗೋಲುವಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ 85.5 ಓವರ್ಗಳಲ್ಲಿ 181ರನ್ ಗಳಿಸಿತು. ಈ ತಂಡದ ಹರಿಬಾಬು ಅಭಿನವ್ ಮತ್ತು ಶೇಖ್ ವಾಲಿ ಅವರು ಅರ್ಧಶತಕಗಳನ್ನು ದಾಖಲಿಸಿ ಗಮನ ಸೆಳೆದರು.</p>.<p>ಕರ್ನಾಟಕ ತಂಡವು ಪ್ರಥಮ ಇನಿಂಗ್ಸ್ನಲ್ಲಿ 53 ಓವರ್ಗಳಲ್ಲಿ 6 ವಿಕೆಟ್ಗೆ 183ರನ್ ಕಲೆಹಾಕಿತು.</p>.<p><strong>ಸಂಕ್ಷಿಪ್ತ ಸ್ಕೋರ್<br />ಆಂಧ್ರ: ಪ್ರಥಮ ಇನಿಂಗ್ಸ್; </strong>85.5 ಓವರ್ಗಳಲ್ಲಿ 181 (ಹರಿಬಾಬು ಅಭಿನವ್ 55, ಶೇಖ್ ವಾಲಿ 54; ಎಸ್.ವಿಶಾಲ್ ಕುಮಾರ್ 38ಕ್ಕೆ5).</p>.<p><strong>ಕರ್ನಾಟಕ:</strong> 53 ಓವರ್ಗಳಲ್ಲಿ 6 ವಿಕೆಟ್ಗೆ 183 (ಅಶ್ವಿನ್ ಎಸ್.ಸಂತೋಷ್ 25, ಎಸ್.ಚೈತನ್ಯ ಔಟಾಗದೆ 83; ಉಮಾ ಮಹೇಶ್ 60ಕ್ಕೆ4, ಜಿ.ಪಿ.ಗುರು 64ಕ್ಕೆ2).<br /><strong>ಫಲಿತಾಂಶ:</strong> ಡ್ರಾ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಎಸ್.ವಿಶಾಲ್ ಕುಮಾರ್ (38ಕ್ಕೆ5) ಅವರ ಮೊನಚಿನ ದಾಳಿ ಮತ್ತು ಎಸ್.ಚೈತನ್ಯ (ಔಟಾಗದೆ 83; 97ಎ, 4ಬೌಂ, 4ಸಿ) ಗಳಿಸಿದ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ ವಿಜಯ್ ಮರ್ಚಂಟ್ ಟ್ರೋಫಿ 16 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಆಂಧ್ರ ಎದುರಿನ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದೆ.</p>.<p>ಆಂಧ್ರಪ್ರದೇಶದ ಒಂಗೋಲುವಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ 85.5 ಓವರ್ಗಳಲ್ಲಿ 181ರನ್ ಗಳಿಸಿತು. ಈ ತಂಡದ ಹರಿಬಾಬು ಅಭಿನವ್ ಮತ್ತು ಶೇಖ್ ವಾಲಿ ಅವರು ಅರ್ಧಶತಕಗಳನ್ನು ದಾಖಲಿಸಿ ಗಮನ ಸೆಳೆದರು.</p>.<p>ಕರ್ನಾಟಕ ತಂಡವು ಪ್ರಥಮ ಇನಿಂಗ್ಸ್ನಲ್ಲಿ 53 ಓವರ್ಗಳಲ್ಲಿ 6 ವಿಕೆಟ್ಗೆ 183ರನ್ ಕಲೆಹಾಕಿತು.</p>.<p><strong>ಸಂಕ್ಷಿಪ್ತ ಸ್ಕೋರ್<br />ಆಂಧ್ರ: ಪ್ರಥಮ ಇನಿಂಗ್ಸ್; </strong>85.5 ಓವರ್ಗಳಲ್ಲಿ 181 (ಹರಿಬಾಬು ಅಭಿನವ್ 55, ಶೇಖ್ ವಾಲಿ 54; ಎಸ್.ವಿಶಾಲ್ ಕುಮಾರ್ 38ಕ್ಕೆ5).</p>.<p><strong>ಕರ್ನಾಟಕ:</strong> 53 ಓವರ್ಗಳಲ್ಲಿ 6 ವಿಕೆಟ್ಗೆ 183 (ಅಶ್ವಿನ್ ಎಸ್.ಸಂತೋಷ್ 25, ಎಸ್.ಚೈತನ್ಯ ಔಟಾಗದೆ 83; ಉಮಾ ಮಹೇಶ್ 60ಕ್ಕೆ4, ಜಿ.ಪಿ.ಗುರು 64ಕ್ಕೆ2).<br /><strong>ಫಲಿತಾಂಶ:</strong> ಡ್ರಾ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>