ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಂಡ್‌ಬಾಲ್‌ ತಂಡಕ್ಕೆ ವರುಣ್‌ ನಾಯಕ

Last Updated 22 ಡಿಸೆಂಬರ್ 2018, 19:57 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ವರುಣ್‌, ಡಿಸೆಂಬರ್‌ 26ರಿಂದ 30ರ ವರೆಗೆ ನಡೆಯಲಿರುವ ಸಬ್‌ ಜೂನಿಯರ್‌ ರಾಷ್ಟ್ರೀಯ ಹ್ಯಾಂಡ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯ ತಂಡವನ್ನು ಮುನ್ನಡೆಸಲಿದ್ದಾರೆ.

ತಂಡ ಇಂತಿದೆ: ಕೆ.ವರುಣ್‌, ಮಂಡ್ಯ (ನಾಯಕ), ಪಿ.ಆರ್‌.ಸಾಧ್ಯಂತ್‌ (ಬೆಂಗಳೂರು), ಎಂ.ತರುಣ್‌ (ಚಿಕ್ಕಬಳ್ಳಾಪುರ), ಎಚ್‌.ಸುಮೀತ್‌ (ಬಾಗಲಕೋಟೆ), ಆರ್‌.ಕೆ.ರಿಜ್ವಾನ್ (ಹಾವೇರಿ), ಚೇತನ್‌ ಕುಮಾರ್‌ ಜಿ.ರಾ ವಡಿ (ದಾವಣಗೆರೆ), ಕೆ.ವಿ.ಗೋಕುಲ್‌ (ಚಿಕ್ಕಬಳ್ಳಾಪುರ), ಸೂರಜ್‌ ಎಂ. ಬಾಗಡಿ (ಬೆಳಗಾವಿ), ಆರ್‌.ವೈ.ಸುಪ್ರೀತ್‌ (ಹಾಸನ), ಎಂ.ಗೌತಮ್‌ (ಶಿವಮೊಗ್ಗ), ಆರ್‌.ವಿಜಯ್‌ (ಚಿಕ್ಕಬಳ್ಳಾಪುರ), ಸಿ.ಕೆ.ದಯಾನಂದ್‌ (ಬೆಂಗಳೂರು), ಎ.ಬಿಪಿನ್ (ಬೆಂಗಳೂರು), ಶಹಜಾನ್ (ಮಂಗಳೂರು), ಪಿ.ಎಂ.ವಿವೇಕ್‌ (ದಾವಣಗೆರೆ), ಎಸ್‌.ಪಿ.ಬಸವರಾಜ್‌ (ಹಾವೇರಿ).

ಕೋಚ್‌: ಪ್ರದೀಪ್‌; ಮ್ಯಾನೇಜರ್‌: ರೇಣುಕಾರಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT