ತಂಡ ಇಂತಿದೆ: ಕೆ.ವರುಣ್, ಮಂಡ್ಯ (ನಾಯಕ), ಪಿ.ಆರ್.ಸಾಧ್ಯಂತ್ (ಬೆಂಗಳೂರು), ಎಂ.ತರುಣ್ (ಚಿಕ್ಕಬಳ್ಳಾಪುರ), ಎಚ್.ಸುಮೀತ್ (ಬಾಗಲಕೋಟೆ), ಆರ್.ಕೆ.ರಿಜ್ವಾನ್ (ಹಾವೇರಿ), ಚೇತನ್ ಕುಮಾರ್ ಜಿ.ರಾ ವಡಿ (ದಾವಣಗೆರೆ), ಕೆ.ವಿ.ಗೋಕುಲ್ (ಚಿಕ್ಕಬಳ್ಳಾಪುರ), ಸೂರಜ್ ಎಂ. ಬಾಗಡಿ (ಬೆಳಗಾವಿ), ಆರ್.ವೈ.ಸುಪ್ರೀತ್ (ಹಾಸನ), ಎಂ.ಗೌತಮ್ (ಶಿವಮೊಗ್ಗ), ಆರ್.ವಿಜಯ್ (ಚಿಕ್ಕಬಳ್ಳಾಪುರ), ಸಿ.ಕೆ.ದಯಾನಂದ್ (ಬೆಂಗಳೂರು), ಎ.ಬಿಪಿನ್ (ಬೆಂಗಳೂರು), ಶಹಜಾನ್ (ಮಂಗಳೂರು), ಪಿ.ಎಂ.ವಿವೇಕ್ (ದಾವಣಗೆರೆ), ಎಸ್.ಪಿ.ಬಸವರಾಜ್ (ಹಾವೇರಿ).