ಆನಂದ್ ಜೊತೆಗೆ ವಿದಿತ್ ಸಂತೋಷ್ ಗುಜರಾತಿ, ಪಿ.ಹರಿಕೃಷ್ಣ, ನಿಹಾಲ್ ಸರೀನ್, ಆರ್.ಪ್ರಗ್ನಾನಂದ, ಕೊನೆರು ಹಂಪಿ, ದ್ರೊಣವಲ್ಲಿ ಹಾರಿಕಾ, ತಾನಿಯಾ ಸಚ್ದೇವ್, ಭಕ್ತಿ ಕುಲಕರ್ಣಿ, ಆರ್.ವೈಶಾಲಿ ಮತ್ತು ಬಿ.ಸವಿತಾ ಶ್ರೀ ಅವರು ತಂಡದಲ್ಲಿದ್ದಾರೆ. ತಂಡದ ಎಲ್ಲ ಆಟಗಾರರು ಚೆನ್ನೈನಲ್ಲಿ ಇರಲಿದ್ದು, ಅಲ್ಲಿಂದಲೇ ಆಡಲಿದ್ದಾರೆ.