ಬಾಲಕರ ವಿಭಾಗದ ಕ್ವಾರ್ಟರ್ಫೈನಲ್ ಪಂದ್ಯಗಳಲ್ಲಿ ಆರಾಧ್ಯ ಕ್ಷಿತಿಜ್6-1, 6-3ರಿಂದ ರೂರಿಕ್ ರಜಿನಿ ಎದುರು, ಕ್ರಿಸ್ಟೊ ಬಾಬು6-2, 6-4ರಿಂದ ಅನಂತ್ಕೃಷ್ಣ ವಿರುದ್ಧ, ಯಶ್ ಪಂಚಾಕ್ಷರಿ2-6, 4-6, 6-1ರಿಂದ ಅನುರಾಗ್ ಶೌರ್ಯ ಕಳ್ಳಂಬೆಳ್ಳ ಎದುರು, ಶ್ರೀನಿಕೇತ್ ಕಣ್ಣನ್6-3, 7-6 (7)ರಿಂದ ಪ್ರಕಾಶ್ ಸರಣ್ ಎದುರು ಗೆಲುವು ಸಾಧಿಸಿದರು.