’ಭಾರತದಲ್ಲಿ ಅಸಂಖ್ಯಾತ ಪ್ರತಿಭಾನ್ವಿತ ಅಥ್ಲೀಟ್ಗಳಿದ್ದಾರೆ. ಅವರ ಬೆಳವಣಿಗೆಗಾಗಿ ಸುಸ್ಥಿರ ಮೂಲಸೌಲಭ್ಯಗಳ ಅಗತ್ಯವಿದೆ. ಸ್ವತಂತ್ರ ಯೋಚನಾಲಹರಿ ಮತ್ತು ಗಟ್ಟಿಯಾದ ಆತ್ಮವಿಶ್ವಾಸವನ್ನು ಅಥ್ಲೀಟ್ಗಳಲ್ಲಿ ಬೆಳೆಸಬೇಕಿದೆ. ಅದರಿಂದಾಗಿ ಅವರು ವಿಶ್ವ ದರ್ಜೆಯ ಸಾಧನೆ ಮಾಡಲು ಸಾಧ್ಯವಾಗುತ್ತದೆ‘ ಎಂದು ಬರೆದಿದ್ದಾರೆ.