ಏಳಕ್ಕೂ ಹೆಚ್ಚು ಪಾಯಿಂಟ್ ಗಳಿಸಿದವರು: ಶರಣ್ ರಾವ್ (ಮಂಗಳೂರು–8 ಪಾಯಿಂಟ್ಸ್), ಓಜಸ್ ಕುಲಕರ್ಣಿ (ಬೆಂಗಳೂರು–7.5), ಪ್ರಚುರ (ಬೆಂಗಳೂರು–7.5), ಪಾರ್ಥಸಾರಥಿ (ಬೆಂಗಳೂರು–7.5), ಸುದರ್ಶನ್ ಭಟ್ (ಬೆಂಗಳೂರು–7), ಬಾಲಕಿಶನ್ ಎ (ಬೆಂಗಳೂರು–7), ರಕ್ಷಿತ್ ಶ್ರೀನಿವಾಸನ್ (ಬೆಂಗಳೂರು–7), ದ್ರಿಕ್ಷು ವಸಂತ್ (ಮಂಗಳೂರು–7), ಅರವಿಂದ ರಾಮನಾಥ ಅಯ್ಯರ್ (ಬೆಂಗಳೂರು–7), ಅದ್ವೈತ್ ರತ್ನಾಕರ್ (ಬೆಂಗಳೂರು–7), ನಾರಾಯಣ ಅಯ್ಯಂಗಾರ್ (ಬೆಂಗಳೂರು–7).