ಯಲಹಂಕದ ರಾಮಗೊಂಡನಹಳ್ಳಿಯಲ್ಲಿರುವ ನಾಗಾರ್ಜುನ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಟೂರ್ನಿಯಲ್ಲಿ ವಿಯಾನಿ ಒಂಬತ್ತರ ಪೈಕಿ 8.5 ಪಾಯಿಂಟ್ ಗಳಿಸಿದರು. ತಮಿಳುನಾಡಿನ ಹೇಮಂತ್ ರಾಮ್ ಮತ್ತು ಇಂಟರ್ನ್ಯಾಷನಲ್ ಮಾಸ್ಟರ್ ಹರಿಕೃಷ್ಣ, ಮಹಾರಾಷ್ಟ್ರದ ಇಂಟರ್ನ್ಯಾಷನಲ್ ಮಾಸ್ಟರ್ ಸಮ್ಮೇದ್ ಜಯಕುಮಾರ್ ಮ್ತು ನಿಖಿಲ್ ದೀಕ್ಷಿತ್ ತಲಾ ಎಂಟು ಪಾಯಿಂಟ್ ಗಳಿಸಿದರು.